ಪ್ರೀತಿಯ ಗುಲಾಬಿ ಅರಳಲೇ ಇಲ್ಲ!


Team Udayavani, Mar 7, 2017, 3:45 AM IST

Rose.jpg

ಪತ್ರಿಕೆ ಹಂಚುವ ಕೆಲಸ ಮಾಡಿಕೊಂಡೇ ನಾನು ಕಾಲೇಜು ಓದುತ್ತಿದ್ದೆ. ಆ ಸಮಯದಲ್ಲಿ ನಾನು ಪತ್ರಿಕೆ ಹಂಚುತ್ತಿದ್ದ ಮನೆಗಳಲ್ಲಿ ನನ್ನ ಹೃದಯ ಗೆದ್ದ ದೇವಕನ್ಯೆಯ ಮನೆಯೂ ಒಂದು. ಅವಳ ಮೊದಲ ನೋಟಕ್ಕೇ ಬೌಲ್ಡ್‌ ಆಗಿಬಿಟ್ಟಿದ್ದೆ. ಫ‌ಳಫ‌ಳನೆ ಹೊಳೆಯುವ ಅವಳ ಕಣ್ಣುಗಳು ನನ್ನ ಹೃದಯದಲ್ಲಿ ಪ್ರೀತಿಯ ಬೀಜವನ್ನು ನೆಟ್ಟವು. ಎಷ್ಟೋ ಬಾರಿ ಅವಳ ಗುಂಗಿನಲ್ಲಿ ಕೆಲವು ಮನೆಗಳಿಗೆ ಪತ್ರಿಕೆ ಹಾಕದೆ ಹೋಗಿರುವುದೂ ಉಂಟು.

ಅವಳು ಕೂಡ ನನ್ನಂತೆಯೇ ಪ್ರಥಮ ಪಿಯುಸಿ. ಆದರೆ ಕಾಲೇಜು ಬೇರೆ ಬೇರೆ ಆಗಿದ್ದವು. ದಿನಾಲು ಕಾಲೇಜಿಗೆ ಚಕ್ಕರ್‌ ಹಾಕಿ ಅವಳನ್ನು ನೋಡಲು ಅವಳ ಕಾಲೇಜಿಗೆ ಓಡುವುದೇ ನನ್ನ ಕಾಯಕವಾಗಿತ್ತು. ನನ್ನ ಮನಸ್ಸಿನಲ್ಲಿದ್ದುದನ್ನು ಅವಳಲ್ಲಿ ಹೇಳಿಕೊಳ್ಳಲು ಅವಳ ಕ್ಲಾಸಿನ ಹುಡುಗರನ್ನು ಪರಿಚಯಿಸಿಕೊಂಡು ಅವರ ಜೊತೆ ಸೇರಿ, ಅವಳ ಹಿಂದೆ ಸುತ್ತುತ್ತಿದ್ದೆ. ಹೀಗೆಯೇ ಅನೇಕ ದಿನಗಳು ಕಳೆದವು. ಇದನ್ನು ಗಮನಿಸಿದ ಸ್ನೇಹಿತರು ಬೈಯಲು ಆರಂಭಿಸಿದರು. ಕೊನೆಗೆ ಒಂದು ದಿನ ಧೈರ್ಯ ಮಾಡಿ ಅವಳ ಮುಂದೆ ನಿಂತು ಅಂಜುತ್ತಲೇ ಐ ಲವ್‌ ಯು ಅಂದುಬಿಟ್ಟೆ.  

ಅಷ್ಟು ಹೇಳುವಷ್ಟರಲ್ಲಿ ಬೆವೆತು ನೀರಾಗಿದ್ದೆ. ಅವಳ ಉತ್ತರದಿಂದ ನನ್ನ ಕೋಮಲವಾದ ಪ್ರೀತಿಗೆ ತಣ್ಣೀರು ಎರಚಿದಂತಾಯಿತು. “ನೀನೊಬ್ಬ ಪತ್ರಿಕೆ ಹಂಚುವವನು. ನಿನ್ನನ್ನು ಪ್ರೀತಸಬೇಕಾ?’ ಎಂಬ ಮಾತು ಕೇಳಿ ನನ್ನ ಹೃದಯ ಒಡೆದು ಹೋದಷ್ಟು ನೋವಾಯಿತು. ಪ್ರೀತಿಯ ಮಹತ್ವವನ್ನೇ ತಿಳಿಯದವಳಿಂದಾಗಿ ನಾನು ಕಟ್ಟಿದ ಪ್ರೀತಿಯ ಗೋಪುರ ಆ ಕ್ಷಣಕ್ಕೆ ನೆಲಕಚ್ಚಿ ಬಿದ್ದಿತು.

– ಲೋಕನಗೌಡ.ಎಸ್‌.ಡಿ., ಗದಗ 

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.