ದಾರಿ ಮಧ್ಯೆ ನಿಂತು ಕಾಯುತ್ತಲೇ ಇದ್ದೇನೆ…


Team Udayavani, May 21, 2019, 6:00 AM IST

letter–sadananda-290

ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನ ಮನಸ್ಸಿನ ಕದ ತಟ್ಟಿ, ಬಲಗಾಲಿಟ್ಟು ಒಳ ಬಂದವಳು ಅವಳು. ಅವಳನ್ನು ನೋಡಿದ ಕ್ಷಣದಲ್ಲೇ, ಅವಳೆಡೆಗೊಂದು ಸೆಳೆತ ಶುರುವಾಯ್ತು. ಕೆಲವೇ ಗಂಟೆಗಳಲ್ಲಿ ಇಬ್ಬರೂ ಹಳೆಯ ಗೆಳೆಯರಂತೆ ಹರಟತೊಡಗಿದೆವು. ಫ‌ಂಕ್ಷನ್‌ ಮುಗಿಸಿ ಮನೆಗೆ ಹೊರಡುವ ಮುನ್ನ ಮೊಬೈಲ್‌ ನಂಬರ್‌ ವಿನಿಮಯವಾಯ್ತು.

ಆಕೆ ಅಚ್ಚ, ಸ್ವತ್ಛ ಮರಾಠಿ ಹುಡುಗಿ. “ಹಮc ತೋಡಾ ತೋಡಾ ಕನ್ನಡಭೀ ಆತಾ ಹೈ’ ಅನ್ನುವವಳಿಗೆ, ಅಲ್ಪ ಸ್ವಲ್ಪ ಕನ್ನಡವೂ ಗೊತ್ತು. ಕನ್ನಡ, ಇಂಗ್ಲಿಷ್‌, ಮರಾಠಿ, ಮೂರನ್ನೂ ಕೂಡಿಸಿ ಮಾತನಾಡುವುದನ್ನು ಕೇಳಿದರೆ ಉತ್ತರಕರ್ನಾಟಕದ ಗಿರಿಮಿಟ್‌ ತಿಂದಂತಾಗುತ್ತೆ. ಆಕೆಯ ಭಾಷೆ ಅರ್ಥವಾಗದಿದ್ದರೂ, ಅವಳ ಮನಸ್ಸಿನ ಭಾವನೆ ನನಗೆ ಅರ್ಥವಾಗುತ್ತೆ.

ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನ ಮನಸ್ಸಿನ ಕದ ತಟ್ಟಿ, ಬಲಗಾಲಿಟ್ಟು ಒಳ ಬಂದವಳು ಅವಳು. ಅವಳನ್ನು ನೋಡಿದ ಕ್ಷಣದಲ್ಲೇ, ಅವಳೆಡೆಗೊಂದು ಸೆಳೆತ ಶುರುವಾಯ್ತು. ಕೆಲವೇ ಗಂಟೆಗಳಲ್ಲಿ ಇಬ್ಬರೂ ಹಳೆಯ ಗೆಳೆಯರಂತೆ ಹರಟತೊಡಗಿದೆವು. ಫ‌ಂಕ್ಷನ್‌ ಮುಗಿಸಿ ಮನೆಗೆ ಹೊರಡುವ ಮುನ್ನ ಮೊಬೈಲ್‌ ನಂಬರ್‌ ವಿನಿಮಯವಾಯ್ತು. ಮುಂದೇನು ಕೇಳ್ತೀರಾ, ಅವಳ ಮಾತಿನ ಜಾತ್ರೆಗೆ ತಡೆ ಹಾಕುವವರೇ ಇರಲಿಲ್ಲ!

“ಒಂದೇ ರೂಮಿನ ಮನೆ ಸಾಕು. ಜಾಸ್ತಿ ರೂಂ ಇದ್ದರೆ ಕೆಲ್ಸ ಜಾಸ್ತಿ ಆಗಿಬಿಡುತ್ತೆ. ಮತ್ತೆ ನಂಗೆ ನಿಂಗೆ ಕೂತು ಮಾತಾಡೋದಕ್ಕೆ ಟೈಮೇ ಸಿಗಲ್ಲ’, “ಹೇ, ನೀ ನಂಗೆ ಬೇಕು ಕಣೋ, ನೀನಿಲೆª ಬದುಕೋಕೆ ಸಾಧ್ಯಾನೇ ಇಲ್ಲ. ನೀ ಹೇಗೇ ಇರು, ನಾ ನಿನ್ನ ಜೊತೇಲಿ ಖುಷಿ ಖುಷಿಯಾಗಿ ಇರಿ¤àನಿ’, “ನಂಗೆ ಅದು ತಂದೊRಡು, ಇದು ತಂದೊRಡು ಅಂತ ಯಾವತ್ತೂ ಟಾರ್ಚರ್‌ ಕೊಡಲ್ಲ. ನಿಂಗೆ ಮೂರು ಹೊತ್ತಿನ ಊಟ ಹಾಕೋದಕ್ಕೆ ಆಗ್ಲಿಲ್ಲ ಅಂದ್ರೂ ನೋ ಟೆನÒನ್‌, ಇದ್ದಿದ್ದರಲ್ಲೇ ಕೈ ತುತ್ತು ಮಾಡಿ ತಿನ್ನಿಸು’, “ನೀನೇನೂ ಚಿಂತೆ ಮಾಡ್ಬೇಡ. ನಮ್ಮ ಮನೆಯವರನ್ನ ಒಪ್ಪಿಸೋ ಜವಾಬ್ದಾರಿ ನಂದು. ನಿನ್ನ ಮನೆಯವರನ್ನೂ ಖಂಡಿತಾ ಪಟಾಯಿಸ್ಕೋತೀನಿ ಆಯ್ತಾ?’, “ಜೀವ° ಯಾವಾಗ್ಲೂ ಇದೇ ರೀತಿ ಇರಲ್ಲ ಕಣೋ, ನೀನೂ ಜೀವನದಲ್ಲಿ ಬೆಳೀತೀಯಾ. ಅದಕ್ಕೆ ನಾನು ನಿನಗೆ ಸಪೋರ್ಟ್‌ ಮಾಡ್ತೀನಿ’… ಹೀಗೆ ಅವಳು ಧೈರ್ಯ ಹೇಳದ ಮಾತುಗಳಿಲ್ಲ.

ಆದರೆ, ಅವಳು ಜೊತೆಗಿದ್ದಾಳೆಂಬ ಧೈರ್ಯದಲ್ಲಿದ್ದ ನನಗೆ ದೊಡ್ಡದೊಂದು ಶಾಕ್‌ ಕಾದಿತ್ತು. “ನಾನು ನಾಳೆ ಊರಿಗ್‌ ಹೋಗ್ತೀನ್‌. ಮತ್ತ್ ನಿನ್ನ ನೋಡಾಕ ಬರತೇನ್‌’ ಅಂತ ನಗುನಗುತ್ತಾ, ಗಿರ್ಮಿಟ್‌ ಭಾಷೆಯಲ್ಲಿ ಟಾಟಾ ಮಾಡಿ ಹೋದವಳು, ಮತ್ತೆ ಮಾತಿಗೇ ಸಿಗಲಿಲ್ಲ. “ಊರಿನ ನಂಬರ್‌ ಇದು’ ಅಂತ ಅವಳು ಕೊಟ್ಟು ಹೋದ ನಂಬರ್‌ಗೆ ಫೋನ್‌ ಮಾಡಿದರೆ, “ಐಯಾಮ್‌ ಸಾರಿ ಕಣೋ’ ಎಂದು ಕಾಲ್‌ ಕಟ್‌ ಮಾಡಿದಳು.

ಅವತ್ತು ದೂರ ಹೋದ ಅವಳಿಗಾಗಿ ಕಾಯುತ್ತಾ, ಎರಡು ವರ್ಷಗಳನ್ನು ಕಳೆದಿದ್ದೇನೆ. ಯಾವತ್ತೋ ಒಂದು ದಿನ ಅವಳು ಬಂದೇ ಬರುತ್ತಾಳೆ, ಗಿರ್ಮಿಟ್‌ ಕನ್ನಡದಲ್ಲಿ “ಲವ್‌ ಯೂ ಕಣೋ’ ಅನ್ನುತ್ತಾಳೆ ಅಂತ ಕಾದು ಕುಳಿತಿದ್ದೇನೆ. ಅವಳಾಡಿದ ಅರ್ಥವಾಗದ ಕನ್ನಡದ ಮಾತುಗಳು ಇಂದಿಗೂ ಮನಸಲ್ಲಿ ಮನೆ ಮಾಡಿ ಕೂತಿವೆ. ಮನಸಿನ ಮನೆಯನ್ನು ಖಾಲಿ ಮಾಡಿ, ಹಗುರವಾಗಲು ಪ್ರಯತ್ನಿಸಿ ಕೈ ಚೆಲ್ಲಿ ನಿಂತಿದ್ದೇನೆ, ಅವಳು ಬಿಟ್ಟು ಹೋದ ದಾರಿಯ ಮಧ್ಯದಲ್ಲಿ ನಿಂತು…

– ಸದಾನಂದ ಕಟ್ಟಿಮನಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.