ವಾಟ್ಸಾಪ್‌ನಲ್ಲಿ ಹೋದ ಮಾನ, ಪೋಸ್ಟ್‌ ಮಾಡಿದರೂ ಬಾರದು…


Team Udayavani, May 28, 2019, 11:24 AM IST

wtsp

“ನಮ್ಮ ಶಾಲೆ’ ಎನ್ನುವ ಸದಭಿರುಚಿಯ ಗ್ರೂಪು ನಮು. “ನಾವಾಯ್ತು, ನಮ್‌ ಶಾಲೆ ಆಯ್ತು, ನಮ್ಮ ಶಿಕ್ಷಣವಾಯ್ತು’ ಎನ್ನುವ ಅಪರೂಪದ ಶಿಸ್ತೊಂದು ಇಲ್ಲಿದೆ.

ಶಾಲೆಯ ಒಂದೊಂದು ವಿಚಾರವನ್ನೂ ಪಾಠದಂತೆ ಕೇಳುವ ಸದಸ್ಯರೂ ಇಲ್ಲಿದ್ದಾರೆ. ಹೀಗೆ ತಣ್ಣಗಿದ್ದ ಗ್ರೂಪ್‌ನಲ್ಲಿ ಒಂದು ಪುಟ್ಟ ಸುನಾಮಿ ಎದ್ದಿದ್ದು, ಗೊತ್ತೇ ಆಗಿರಲಿಲ್ಲ. ಒಮ್ಮೆ ನನ್ನ ಸ್ನೇಹಿತನೊಬ್ಬ ಯಾವುದೋ ಕೆಟ್ಟ ವಿಷಯವನ್ನು ಗ್ರೂಪ್‌ಗೆ ಹಾಕಿಬಿಟ್ಟ.

ಎಲ್ಲರ ಮನದಲ್ಲೂ ಕಿಡಿ ಹೊತ್ತಿತು. ಹಾಗೆ ಪೋಸ್ಟ್‌ ಮಾಡಿದ ವ್ಯಕ್ತಿಯನ್ನು ತಕ್ಷಣವೇಗ್ರೂಪ್‌ನಿಂದ ಹೊರ ಹಾಕುವಂತೆ ಒತ್ತಡವೂ ಹೆಚ್ಚಾಯಿತು. ಆದರೆ,  ದುಡುಕಿದರೆ ಫ‌ಲವೇನು? ಅವನು ಒಳ್ಳೆಯ ಸ್ನೇಹಿತ, ಅವನು ಅಂಥ ತಪ್ಪು ಮಾಡಲಾರ ಎನ್ನುವ ನಂಬಿಕೆ ನನ್ನೊಳಗೆ ಇತ್ತಾದರೂ, ಅದನ್ನು ತಕ್ಷಣವೇ ಪ್ರಕಟಿಸಲು ಹೋಗಲಿಲ್ಲ. ಕೊನೆಗೆ ನಾನೇ ಆ ಗೆಳೆಯನಿಗೆ ಫೋನು ಮಾಡಿದೆ. “ಏನಪ್ಪಾ? ಯಾಕೆ ಹೀಗೆ ಮಾಡಿºಟ್ಟೆ?’ ಅಂತ ಕೇಳಿದೆ. “ಇಲ್ಲ ಸರ್‌, ಅದು ನಾನು ಮಾಡಿದ ತಪ್ಪಲ್ಲ. ನಮ್ಮ ನೆಂಟರ ಹುಡುಗನಿಗೆ ಮೊಬೈಲ್‌ ಸಿಕ್ಕಿ, ಹಾಗೆಲ್ಲ ಆಗಿ ಹೋಯ್ತು’ ಎಂದ. ಅವನ ದನಿಯಲ್ಲಿ ಮುಗ್ಧ ಅಸಹಾಯಕತೆ ಇತ್ತು. ಆಗಲೇ ನನಗೆ ಸಮಾಧಾನ.

ಗೆಳೆಯ, ಕ್ಷಮೆ ಕೋರಿ ಪೋಸ್ಟ್‌ ಹಾಕಿದ. ಆಗ ಎಲ್ಲರೂ ಸುಮ್ಮನಾದರು. ಒಂದು ಸಣ್ಣ ತಪ್ಪು, ಎಷ್ಟೆಲ್ಲ ಮನೋಘರ್ಷಣೆಗೆ ಕಾರಣ ಆಗುತ್ತೆ ಅನ್ನೋದಕ್ಕೆ ಇದು ನಿದರ್ಶನ. ಇದರಿಂದ ಎಲ್ಲರೂ ಪಾಠ ಕಲಿತೆವು!

ವೆಂಕಟೇಶ ಚಾಗಿ, ಲಿಂಗಸಗೂರು

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.