ಕಾರಣ ಹೇಳದೇ ನೀನ್ಯಾಕೆ ಮೌನಿಯಾದೆ ?


Team Udayavani, Mar 17, 2020, 4:25 AM IST

reason

ಗೆಳತಿ,

ಪಕ್ಕದ ಮನೆಯ ಮಯೂರಿ ಕಾಲ್‌ಚೈನು ತೆಗೆದುಕೊಂಡಿದ್ದಕ್ಕೆ, ರಚ್ಚೆ ಹಿಡಿದು ಕಾಲ್‌ಚೈನುಗಳನ್ನು ನೀನೂ ತೆಗೆದುಕೊಂಡೆ. ಕಾಡಿ ಬೇಡಿ ತಂದ ನಿನ್ನ ಕಾಲ್‌ಚೈನುಗಳ ಸದ್ದು, ಎನ್ನ ಮನಸ್ಸಿನಾಳದ ಸ್ವರ ವೀಣೆ ಮೀಟುತ್ತಿತ್ತು. ಗಲ್‌ ಗಲ್‌ ಎಂಬ ಕಾಲ್ಗೆಜ್ಜೆಯ ನಾದ ನಿದ್ದೆಗೆ ಜಾರಿದ ಕ್ಷಣದಲ್ಲೂ, ತಲೆಯಲ್ಲಿ ಸುತ್ತುತ್ತಿತ್ತು. ನೆನಪಿದೆಯಾ ನಿಂಗೆ…!? ಮಾಮೂಲಿ ಕೂಡಿ ನಡೆದಾಡುತ್ತಿದ್ದ ಕಾಲ್ದಾರಿ ಅದು. ಕಾಲ್ದಾರಿ ಅಂಚಲ್ಲಿ ಕಾಲು ತಾಸು ನಡೆದುಕೊಂಡು ಹೋದರೆ, ಹಚ್ಚ ಹಸಿರಿನ ಹೊದಿಕೆಯ ಮಧ್ಯೆ ಹರಿಯುತ್ತಿರುವ ನದಿಯ ಮೇಲೊಂದು ತೂಗುಸೇತುವೆ. ಮನಸ್ಸಿಗೆ ಮುದ ನೀಡುವ ಹೂದೋಟ. ಜೊತೆಗೆ, ಹಗಲಿರುಳು ದುಡಿದು ಬಳಲಿದ ಜೀವಗಳು, ದಣಿವರಿಯದೇ ಕೆಲಸ ಮಾಡಿದ ಶ್ರಮಿಕರು, ಶ್ರೀಮಂತರು, ಹಿರಿಯರು, ಮಕ್ಕಳು, ಮತ್ತೂಂದಿಷ್ಟು ನಮ್ಮಂತವರು ನಡೆದಾಡಲೆಂದೇ ನಿರ್ಮಿಸಿದ ವಾಕಿಂಗ್‌ ಪಾಥ್‌..! ಸುಸ್ತಾದ ನಂತರ ಕುಳಿತುಕೊಳ್ಳಲು ಅಲ್ಲಲ್ಲಿ ನಿರ್ಮಿಸಿದ ಕುರ್ಚಿಯಂತಿರುವ ಕಲ್ಲಿನ ಆಸನಗಳು.

ಅಂಥ ಮನಮೋಹಕ ಪರಿಸರದಲ್ಲಿ ಹೀಗೆ, ಒಂದು ದಿನ ಇಳಿ ಸಂಜೆಯ ಹೊತ್ತು. ಕಾಲ್ದಾರಿಯನ್ನು ಸವೆಸಿ, ಹೂದೋಟಕ್ಕೆ ಹೋಗಿ ಒಂದಿಪ್ಪತ್ತು ನಿಮಿಷ ಆಗಿತ್ತು ಅನ್ಸುತ್ತೆ, ಸರೋವರದ ಸೇತುವೆ ಹತ್ತಿ, ಎರಡೂ¾ರು ರೌಂಡ್‌ ವಾಕಿಂಗ್‌ ಮಾಡಿ ಆಸನದಲ್ಲಿ ಕುಳಿತಿದ್ದೆವು. ಗಾಳಿಯ ಜೊತೆಗೆ ಗಲಾಟೆ ಮಾಡುತ್ತಿದ್ದ ನಿನ್ನ ನವಿರಾದ ಕೂದಲು ಅಂದೇಕೋ ಗರಬಡಿದಂತಿತ್ತು. ನಾ ಕಾಣುತ್ತಿದ್ದ ಕನಸಿನ ಕಲ್ಪನೆಯ ಆಸೆಗಳನ್ನು ತಿಳಿಸಿದ ಕೂಡಲೇ ಥೂ! ಹೋಗೋ..ಆಸೆ ನೋಡು ಆಸೆ ಎಂದೆಯಾದರೂ, ಅಲ್ಲಿ ತುಂಟತನ ಇರಲಿಲ್ಲ. ನಿನ್ನ ಕಂಗಳ ನೋಟ ಕಳೆಗುಂದಿತ್ತು. ಕಾರಣ ಏನು ಅಂತ ನಾನು ಕೇಳಿರಲಿಲ್ಲ. ಆದರೆ, ಇವಾಗ್ಲೂ ಕೇಳದೆ ಇರೋಕೆ ಮನಸ್ಸು ಬರಲಿಲ್ಲ. ಆದದ್ದಾಗಲಿ ಎಂದು ಕೇಳಿಯೇಬಿಟ್ಟೆ…! ನಿನ್ನ ಉತ್ತರ ಮೌನವಾಗಿತ್ತು. ಈ ಮೌನದ ಹಿಂದಿನ ಮರ್ಮವೇನು ಎಂದು ಎಷ್ಟೇ ಪ್ರಯತ್ನಿಸಿದರೂ ತಿಳಿಯಲೇ ಇಲ್ಲ.

ಅಂದು ಕಾರಣ ಹೇಳದೇ ನೀನ್ಯಾಕೆ ಮೌನಿಯಾದೆ…?

ಗಿರೀಶ್‌ ಕುಂಬಾರ

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.