ಸಿಟ್ಯಾಕೊ ಸಿಡುಕ್ಯಾಕೋ ನನ ಜಾಣ…


Team Udayavani, Sep 17, 2019, 5:24 AM IST

u-13

ಈ ಅತಿಯಾದ ಕೋಪ ನಿನಗೆ ಒಳ್ಳೆಯದಲ್ಲ. ಏಕೆ ಅಂದರೆ, ನಿನ್ನ ಕೋಪ ನಿನ್ನ ಹತ್ರ ಇದ್ದವರೆನೆಲ್ಲಾ ದೂರ ಮಾಡುತ್ತೆ. ಅದರಲ್ಲಿ ನಾನೂ ಒಬ್ಬಳಾಗಿರುತ್ತೀನಿ ಅನ್ನೋದನ್ನು ನೆನಪಿಟ್ಕೋ.

ಹೇ ಮುದ್ದು, ಹೇ ಬಂಗಾರ, ಹಿಂಗೆಲ್ಲಾ ನಿನ್ನ ಕರೆದಾಗ, “ಏನ್‌ ಹೇಳು’ ಅಂತ ನೀನು ದೊಡ್ಡ ಧ್ವನಿಯಲ್ಲಿ ಕೇಳುತ್ತಿದ್ದೆ. ಆಗ ನನಗೆ ಮುಂದೆ ಮಾತಾಡೋಕೆ ಭಯವಾಗ್ತಾ ಇತ್ತು. ಆದರೂ, ನಿನ್ನ ಮೇಲೆ ಬೆಟ್ಟದಷ್ಟು ಕಾಳಜಿ, ಪರ್ವತದಷ್ಟು ಪ್ರೀತಿ. ಹಾಗಾಗಿ, ನೀನು ಎಷ್ಟು ಗದರಿಸಿದರೂ ನಿನ್ನ ದೂರ ಮಾಡಿಕೊಳ್ಳೋಕೆ ಆಗಲ್ಲ ಈ ಹೃದಯಕ್ಕೆ. ನಾನು ನಿನ್ನನ್ನು ಇಷ್ಟಪಟ್ಟು ಐದಾರು ವರ್ಷ ಕಳೆಯಿತು. ಆವತ್ತು ಇಲ್ಲದ ಕೋಪ ನಿನಗೆ ಇಂದು ಯಾಕೆ?

ನಿನ್ನನ್ನು ಮನಸಾರೆ ಇಷ್ಟ ಪಟ್ಟ ಹುಡುಗಿ ನಾನು. ನಿನಗಿಂತ ಮುಂಚೆ ತುಂಬಾ ಜನ ಹುಡುಗರು ನನ್ನ ಹಿಂದೆ ಬಿದ್ದರೂ, ಮನಸ್ಸಿಗೆ ಹಿಡಿಸಿದ ಹುಡುಗ ನೀನು ಮಾತ್ರ. ನಿನ್ನ ಆ ಒಳ್ಳೆಯತನ ಆ ಕಾಳಜಿ. ಬೆಲೆ ಕಟ್ಟಲಾಗದಿರುವಷ್ಟು ಪ್ರೀತಿ. ಇಷ್ಟೆಲ್ಲಾ ಒಳ್ಳೆಯ ಗುಣ ಇರುವವನು ನನ್ನ ಹುಡುಗ ಅಂದುಕೊಂಡಗೆಲ್ಲಾ ತುಂಬಾ ಖುಷಿ ಆಗ್ತಾ ಇತ್ತು.

ಆದರೆ ಈವಾಗೀವಾಗ ಪ್ರೀತಿಗಿಂತ ಕೋಪವೇ ಜಾಸ್ತಿ ಏಕೆ? ನನ್ನಿಂದ ನಿನಗೇನಾದರೂ ಬೇಜಾರು ಆಗಿದೆಯಾ, ಇಲ್ಲಾ, ನನ್ನಲ್ಲಿ ಏನಾದರೂ ಕೊರತೆ ಕಾಣಾ¤ ಇದೆಯಾ? ಪ್ಲೀಸ್‌, ಅದೇನಿದ್ದರೂ ಹೇಳಿಬಿಡು. ಯಾಕೆ ಅಂದರೆ, ಇಷ್ಟು ದಿನ ನಿನ್ನ ಪ್ರೀತಿ, ಸಣ್ಣ ಪುಟ್ಟ ಕೋಪ. ಜಗಳ ಮಾತ್ರ ಗೊತ್ತಿತ್ತು. ಆದರೆ ಇವಾಗ ನೀನು ನನ್ನ ಹತ್ರ ಮಾತನಾಡದೆ, ನನ್ನ ನಂಬರನೆಲ್ಲಾ ಬ್ಲಾಕ್‌ ಮಾಡುವ ಮಟ್ಟಿಗೆ ಕೋಪ ಮಾಡ್ಕೊàತಿಯಾ ಯಾಕೆ?

ಈ ಅತಿಯಾದ ಕೋಪ ನಿನಗೆ ಒಳ್ಳೆಯದಲ್ಲ. ಏಕೆ ಅಂದರೆ, ನಿನ್ನ ಕೋಪ ನಿನ್ನ ಹತ್ರ ಇದ್ದವರೆನೆಲ್ಲಾ ದೂರ ಮಾಡುತ್ತೆ. ಅದರಲ್ಲಿ ನಾನೂ ಒಬ್ಬಳಾಗಿರುತ್ತೀನಿ ಅನ್ನೊದನ್ನು ನೆನಪಿಟ್ಕೋ. ನೀನಾಗೇ ನನ್ನನ್ನೂ ದೂರ ಮಾಡ್ಕೊಳ್ಳೋ ಸನ್ನಿವೇಶ ಬಂದರು ಸಂಶಯವಿಲ್ಲ. ಈವಾಗ ನನಗೆ ನಿನ್ನ ಕಳೆದುಕೊಳ್ಳುವ ಭಯ ಶುರುವಾಗಿದೆ. ಪ್ಲೀಸ್‌, ನಿನ್ನ ಕೋಪ ಕಮ್ಮಿ ಮಾಡ್ಕೋ.

ಇದೆಲ್ಲಾ ನಿನ್ನ ಮುಂದೆ ಹೇಳ್ಳೋಕೂ ಭಯ ಆಯ್ತು. ಮತ್ತೆ ಪುನಃ ನನ್ನ ಹತ್ರ ಕೋಪ ಮಾಡ್ಕೊತೀಯಾ ಅಂತ ಅನಿಸಿ ಈ ಪತ್ರದ ಮೂಲಕ ಹೇಳ್ತಾ ಇದಿನಿ. ವರ್ಷಗಳ ಪ್ರೀತಿನ ಒಂದು ದಿನದಲ್ಲಿ ಕಳೆದುಕೊಳ್ಳವ ಹಾಗೆ ಆಗೋದುಬೇಡ. ನಮ್ಮ ಈ ಪ್ರೀತಿ ನಮ್ಮಿಬ್ಬರ ಜೀವನದುದ್ದಕ್ಕೂ ಇರಬೇಕೆಂಬ ಆಸೆ ನನ್ನದು.

ಇಂತಿ ನಿನ್ನವಳು
ದಿತ್ಯಾ ಗೌಡ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.