ಕಾಕ್‌ಪಿಟ್‌ ಮೇ ಕ್ಯಾಪ್ಟನ್‌ ರೋಹನ್‌ ಬಾಸಿನ್‌ ಹೈ!

ವಿಂಡೋ ಸೀಟು

Team Udayavani, Apr 2, 2019, 6:00 AM IST

a-14

ಅಂದು ಸುಧಾ ಮೇಡಂ ಏರ್‌ ಇಂಡಿಯಾದ ವಿಮಾನದಲ್ಲಿ ಕುಳಿತು, ದೆಹಲಿಯಿಂದ ಚಿಕಾಗೋಗೆ ಹೊರಟಿದ್ದರು. ಇನ್ನೇನು ಸೀಟ್‌ ಬೆಲ್ಟ್ ಕಟ್ಟಿಕೊಂಡು, ಕಿಟಕಿಯಾಚೆ ನೋಡುತ್ತಾ ಕುಳಿತಿದ್ದಷ್ಟೇ… ಗಗನಸಖಿ, ಸೂಚನೆಗಳೆಲ್ಲ ಮುಗಿದ ಮೇಲೆ, “ಕಾಕ್‌ಪಿಟ್‌ ಮೇ ಕ್ಯಾಪ್ಟನ್‌ ರೋಹನ್‌ ಭಾಸಿನ್‌’ ಎಂದು ಪೈಲಟ್‌ನ ಹೆಸರನ್ನು ಅನೌನ್ಸ್‌ ಮಾಡಿದಳು. ಮೇಡಂ ಕಿವಿ ತಕ್ಷಣವೇ ನಿಮಿರಿತು. ನೆನಪು 30 ವರುಷಗಳ ಹಿಂದೆ ಜಾರಿತು…

ಗಗನಸಖಿಯನ್ನು ಬಳಿ ಕರೆದು, “ದಯವಿಟ್ಟು ನನಗೆ, ಈ ವಿಮಾನದ ಪೈಲಟ್‌ ಅನ್ನು ಭೇಟಿ ಮಾಡಿಸಿ’ ಎಂದು ಕೇಳಿಕೊಂಡರು. ಕಾಕ್‌ಪಿಟ್‌ನಲ್ಲಿ ಕುಳಿತ 33 ವರುಷದ ಪೈಲಟ್‌ ಇತ್ತ ತಿರುಗುತ್ತಿದ್ದಂತೆ, ಮೇಡಂ ಕಣ್ಣಲ್ಲಿ ದಳದಳನೆ ನೀರು. ಭಾವುಕರಾಗಿ ಒಂದು ನಿಮಿಷ ಮಾತೇ ಹೊರಡಲಿಲ್ಲ.
ಕಣ್ಣೆದುರು, ಬೆಳೆದು ನಿಂತಿರುವ “ಕ್ಯಾಪ್ಟನ್‌ ರೋಹನ್‌ ಭಾಸಿನ್‌’ ಒಂದು ಕಾಲದಲ್ಲಿ ಸುಧಾ ಮೇಡಂನ ಶಿಷ್ಯ. ಪ್ಲೇಹೋಮ್‌ನಲ್ಲಿದ್ದಾಗ, “ನಿನ್ನ ಹೆಸರೇನು ಪುಟ್ಟಾ..’ ಎಂದು ಕೇಳಿದಾಗ, ಅವತ್ತೇ ಆತ “ಕ್ಯಾಪ್ಟನ್‌ ರೋಹನ್‌ ಭಾಸಿನ್‌’ ಅಂತ ಹೇಳಿಕೊಂಡಿದ್ದನಂತೆ. ರೋಹನ್‌ನ ಅಜ್ಜ, ತಂದೆ, ಅಕ್ಕ ಪೈಲಟ್‌ ಆಗಿದ್ದರಿಂದ, ತಾನೂ ಮುಂದೊಂದು ಕ್ಯಾಪ್ಟನ್‌ ಆಗುತ್ತೇನೆಂಬ ಕನಸು ರೋಹನ್‌ಗೆ ಬಾಲ್ಯದಿಂದಲೇ ಇತ್ತು. ಇದನ್ನೆಲ್ಲ ಈ ಹುಡುಗನ ಬಾಯಿಂದಲೇ ಮೇಡಂ ಕೇಳಿದ್ದರು. ರೋಹನ್‌ ತನ್ನ 12ನೇ ವಯಸ್ಸಿನಲ್ಲಿಯೇ ಪೈಲಟ್‌ ಟ್ರೈನಿಂಗ್‌ ಪಡೆದು, ಆ ಗುರಿಯತ್ತ ಮುನ್ನಡೆದಿದ್ದನಂತೆ.

ಈ ಸಂಗತಿಯನ್ನು ಇತ್ತೀಚೆಗೆ, ರೋಹನ್‌ನ ತಾಯಿ, ಮಗನ ಎರಡು ಹಳೆಯ ಫೋಟೋಗಳೊಂದಿಗೆ ಟ್ವೀಟ್‌ ಮಾಡಿದ್ದರು.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.