ಮನಸ್ಸು ಬದಲಾದ್ರೆ ನಿಂಗೆ ಸಿಗಲ್ಲ…


Team Udayavani, Jan 28, 2020, 6:07 AM IST

manassu

ಅಲ್ಲ ಕಣೋ, ಮನದ ಮಾತುಗಳ ಕೇಳ್ಬೇಕಿತ್ತು ಎಂದು ನಿನಗೆ ಅನಿಸಲಿಲ್ವಾ..? ಒಮ್ಮೆಯಾದ್ರೂ ನಾನು ಮುಂದೆ ಬಂದು ಎಷ್ಟು ಬಾರಿ ಹೇಳಿಕೊಳ್ಳಲಿ..? ಯೋಚಿಸು, ನೀನು ನನಗಾಗಿ ಬದುಕದಿದ್ದರೂ ಪರವಾಗಿಲ್ಲ. ನಿನ್ನ ದಿನಚರಿಯಲ್ಲಿ ನಮಗೆಂದು ಒಂದೈದು ನಿಮಿಷ ಸಮಯ ಇಲ್ಲವೇ..? ನಾವಿಬ್ಬರೂ, ಈಗಿನಗಿಂತಲೂ ತುಂಬಾ ಖುಷಿಯಾಗಿ ಇರಬಹುದಿತ್ತು. ಎಲ್ಲವನ್ನೂ ಕೈಯ್ನಾರೆ ಹಾಳಾಡುತ್ತಾ ಇದೀಯ? ನೆನಪಿಲ್ಲ ನಿನಗೆ ಯಾವುದು ಅಂತ. ತುಂಬಾ ಚೆನ್ನಾಗಿ ಅರ್ಥ ಮಾಡಿಸ್ತಾ ಇದೀಯ? ಯಾಕೋ ಈ ಥರ ಮಾಡ್ತಾ ಇದೀಯ?

ನಮ್ಮದೇ ಪ್ರಪಂಚದಲ್ಲಿ ಪುಟ್ಟ ಗೂಡೊಂದನ್ನು ಕಟ್ಟುತ್ತಾ, ನಾವು ಬದುಕುವ ರೀತಿಯನ್ನು ಕನಸುಗಳಾಗಿ ಹೆಣೆಯುತ್ತಾ, ಹರಟಿದ ಮಾತುಗಳು ಸಾವಿರ ಇವೆ. ಆದರೆ, ಅವೆಂದೂ ನಿನ್ನ ಒಳಮನಸ್ಸನ್ನು ತಲುಪಲೇ ಇಲ್ವಾ ? ನಿನಗಾಗಿಯೇ ಮಿಡಿಯೋ ಹೃದಯ ನನ್ನದು. ನಿನಗಾಗಿಯೇ ಕಾಯುತ್ತಲಿರುವೆ. ನಿನ್ನ ಒಂದು ಮಾತು ಬೇಕು. ಅದು ಮನದಿಂದ ಬಂದ ಮಾತಾಗಿರಬೇಕು. ಫಾರ್ಮಾಲಿಟಿಸ್‌ಗೆ ತುಂಬಾ ಜನ ಸಿಕ್ತಾರೆ. ಕೆಟ್ಟ ಕೋಪ ಬರುತ್ತೆ. ಆ ಔಪಚಾರಿಕತೆಯ ಕಂಡ್ರೆ.. ನಿನಗೇಕೆ ಇದೆಲ್ಲ ಅರ್ಥ ಆಗ್ಲಿಲ್ಲ?

ಬ್ಯುಸಿ ಎಂದು ಮಾತಾಡ್ಬೇಕಾಗುತ್ತೆ ಎಂದು ಹೇಳ್ಳೋ ಮಾತು ಎಂದು ಎಷ್ಟೋ ಸಲ ಅನಿಸಿದೆ ಆದರೂ ಒಪ್ಪಿಕೊಳ್ಳೋಕೆ ಹೃದಯ ತಯಾರಿಲ್ಲ. ಈಗಲೂ ಹೇಳ್ತಾ ಇದೀನಿ. ನಾನು ಹಠ ಸಾಧಿಸೋ ಮುನ್ನ ನನ್ನ ಮನದ ಮಾತುಗಳ ಅರ್ಥಮಾಡ್ಕೊಂಡು ಬಿಡು. ನಾನ್‌ ಒಂಥರಾ ಬದ್ಲಾದ್ರೆ ನಿಂಗ್‌ ದಕ್ಕಲ್ಲ. ತಪ್ಪಿಲ್ಲದೆ ಶಿಕ್ಷಿಸೋ ಮನಸ್ಸಿಲ್ಲ. ನಿನ್ನ ಬಿಟ್ಟಕೊಡೋದು, ಬಿಟ್ಟಿರೋದು ಕಷ್ಟನೇ. ಗಟ್ಟಿ ಮನಸ್ಸು ಮಾಡಿ ನನ್ನಾ ನಾ ಬದಲಾಯಿಸಿಕೊಂಡ್ರೆ ನೀ ಏನು ಮಾಡೋಕೂ ಆಗಲ್ಲ. ಲಾಸ್ಟ್‌ ಚಾನ್ಸ್‌ ಫಾರ್‌ ಯು. ಯೋಚಿಸು, ಜಾಸ್ತಿ ದಿನ ಕಾಯೋವಷ್ಟು ತಾಳ್ಮೆ ಇಲ್ಲ. ಕಾಯ್ದು ಬಸವಳಿಯೋಕೆ ಮನಸೂ ಇಲ್ಲ.

* ವಿದ್ಯಾಶ್ರೀ ಬಿ., ಬಳ್ಳಾರಿ

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.