ಎದೆಯೊಳಗೆ ನೀನು ಬೆಚ್ಚಗೆ ಮಲಗಿದೀಯ!


Team Udayavani, Aug 14, 2018, 6:00 AM IST

10.jpg

ಕೋತಿ,
ನಿನ್ನನ್ನ ನೆನಪಿಸಿಕೊಳ್ಳೋಕೆ ಟೈಮೇ ಸಿಗ್ತಿಲ್ಲ ನೋಡು. ಮೊನ್ನೆ ಜನವರಿಯಲ್ಲಿ ಒಮ್ಮೆ ಮೆಸೇಜ್‌ ಮಾಡಿದ್ದು ಬಿಟ್ರೆ, ಈಗ ಆಗಸ್ಟ್‌ ಆಗ್ತಾ ಬಂತು. ಒಂದೂ ಮೆಸೇಜ್‌ ಇಲ್ಲ, ಇನ್ನು ಫೋನ್‌ ಮಾಡೋದಂತೂ ಕೇಳ್ಳೋದೇ ಬೇಡ. ನಿನ್‌ ಕಷ್ಟ ನನಗೂ ಅರ್ಥ ಆಗುತ್ತೆ. ಅದಕ್ಕೇ ನಂಬರ್‌ ಕೊಡು ಅಂತ ನಿಂಗೆ ಒತ್ತಾಯ ಮಾಡಿ ಕೇಳಲ್ಲ. ಆದರೆ, ಯಾವತ್ತೂ ನನ್ನನ್ನ ಮರೀಬೇಡ ಅಂತಷ್ಟೇ ನಿನ್ನನ್ನು ಕೇಳಿಕೊಳ್ಳೋದು. 

ಮೊನ್ನೆಯಷ್ಟೇ ನನ್ನ ಬರ್ತ್‌ಡೇ ಆಯ್ತು. ನೀನು ವಿಷ್‌ ಮಾಡ್ಲಿಲ್ಲ ಅನ್ನೋ ಬೇಜಾರು ಇದೆ. ಅದನ್ನು ಎದೆಯೊಳಗೆ ಇಟ್ಕೊಂಡೇ ನಿನ್ನ ಹುಟ್ಟಿದಹಬ್ಬಕ್ಕೆ ಎಲ್ಲರಿಗಿಂತ ಮೊದಲು ನಾನೇ ವಿಷ್‌ ಮಾಡ್ಬೇಕು ಅಂತ ಕಾಯ್ತಾ ಇದ್ದೀನಿ. ಯಾಕೆ ಗೊತ್ತಾ? ನೀನು ಎಲ್ರಿಗಿಂತ ಸ್ಪೆಷಲ್‌. ನಾನು ಯಾರನ್ನಾದ್ರೂ ಒಂದುಸಲ ಹಚ್ಚಿಕೊಂಡ್ರೆ ಮುಗೀತು. ಅವರು ಶತ್ರುಗಳೇ ಆದರೂ, ಕಡೆಯತನಕ ಮರೆಯೋ ಮಾತೇ ಇಲ್ಲ. 

ಇನ್ನು ನೀನು ಈ ಹೃದಯದಲ್ಲಿ ಬೆಚ್ಚಗೆ ಮಲಗಿದ್ದೀಯ. ನಿನ್ನನ್ನು ಹೇಗೆ ಮರೆಯೋದು ಹೇಳು? ಕೊನೆಯತನಕ ಈ ಸ್ನೇಹವನ್ನು ಉಳಿಸಿಕೊಂಡು ಹೋಗುವೆನೆಂದು ಒಮ್ಮೆ ಹೇಳಿಬಿಡು; ಅಷ್ಟೇ ಸಾಕು ನನಗೆ. ನಮ್ಮ ಸ್ನೇಹ ಬಾಂಧವ್ಯ ಉಕ್ಕಿ ಹರಿಯುವ ನದಿಯಂತೆ, ನಮ್ಮ ನಡುವೆ ಯಾರೇ ಬಂದರೂ ಕೊಚ್ಚಿ ಹೋಗುವುದು ನಿಜ ಎನ್ನುವುದು ಕೆಲವರಿಗಾದರೂ ಅರ್ಥವಾದರೆ ಸಾಕು. ನಾವು ಬರೀ ಲವರ್ ಮಾತ್ರವಲ್ಲ, ಫ್ರೆಂಡ್ಸ್‌ ಕೂಡ ಹೌದು ಅಂತ ನೀನೂ ಒಪ್ತಿಯ ಅಲ್ವ? ಅದೇ ನೆಪದಲ್ಲಿ, ಮೊನ್ನೆ ಸ್ನೇಹಿತರ ದಿನಾಚರಣೆ ಇತ್ತಲ್ಲ… ಆಗ ನೀನು ಕಾಲ್‌ ಮಾಡಬಹುದಿತ್ತು. ಇರಲಿ ಬಿಡು, ನಾವು ಎಷ್ಟೇ ದೂರದಲ್ಲಿದ್ರೂ, ಮಾತು ಆಡಿದ್ರೂ, ಆಡದೇ ಇದ್ರೂ ನಮ್ಮ ಸ್ನೇಹ ಶಾಶ್ವತವಾಗಿರುತ್ತೆ. 

ವೆಂಕಿ

ಟಾಪ್ ನ್ಯೂಸ್

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.