ನೀನು ಸೈನ್ಸು ನಂದು ಆರ್ಟ್ಸ್ ಏನ್ಮಾಡ್ಲಿ?


Team Udayavani, Apr 16, 2019, 6:00 AM IST

q-10

ಝುವಾಲಜಿ ಹುಡುಗಿ,
ನನಗೆ ನಿದ್ದೆ ಅಂದ್ರೆ ಬಹಳ ಇಷ್ಟ. ಬಿಟ್ಟರೆ ದಿನದ 22 ಗಂಟೆಯೂ ನಿದ್ದೆ ಮಾಡ್ತೀನಿ. ಜಗತ್ತಿನಲ್ಲಿ ಅತ್ಯಂತ ಪ್ರಿಯವಾದದ್ದು ಏನು ಅಂತ ಯಾರಾದ್ರೂ ಕೇಳಿದ್ರೆ, ನಿದ್ದೆಗಣ್ಣಿನಲ್ಲೂ ನಾನು ನಿದ್ದೆ ಅಂತಾನೇ ಹೇಳ್ಳೋದು. ಅಂತ ನಿದ್ದೆರಾಮನ ನಿದ್ದೆಗೆಡಿಸಿದ ಹುಡುಗಿ ನೀನು. ಅಂದ್ರೆ, ನಿನ್ನ ಕಣ್ಣೋಟ ಎಂಥ ಪವರ್‌ಫ‌ುಲ್‌ ಇರೊದು ಲೆಕ್ಕ ಹಾಕು!

ಕಾಲೇಜು ಒಂಥರಾ ರಂಗುರಂಗಿನ ಲೋಕ. ಎಷ್ಟೇ ಜನ ಫ್ರೆಂಡ್ಸ್‌ ಇದ್ದರೂ, ನನಗೂ ಒಬ್ಬಳು ಲವರ್‌ ಇದ್ದಿದ್ರೆ ಅಂಥ ಅನ್ನಿಸೋ ವಯಸ್ಸು. ಆದರೂ, ನಾನು ಯಾರನ್ನೂ ಕಣ್ಣೆತ್ತಿ ನೋಡದೆ, ಸಿಂಗಲ್‌ ಆಗೇ ಇದ್ದೆ. ಎಲ್ಲಿಯವರೆಗೆ ಅಂದರೆ, ನೀನು ಕಣ್ಣಿಗೆ ಬೀಳುವವರೆಗೆ.

ನಿನ್ನನ್ನು ನೋಡಿದ ಕ್ಷಣ, “ಲವ್‌ ಅಟ್‌ ಫ‌ಸ್ಟ್‌ ಸೈಟ್‌’ ಅಂತಾರಲ್ಲ, ಅದು ನನ್ನ ಪಾಲಿಗೆ ನಿಜವಾಯ್ತು. “ಯಾರಪ್ಪಾ ಇವಳು?’ ಅಂತ ಹುಡುಕಾಡಿದಾಗ, ನೀನು ಸೈನ್ಸ್‌ ಸ್ಟೂಡೆಂಟ್‌ ಅಂತ ಗೊತ್ತಾಯ್ತು. ನಿನಗೆ ದಿನಾ ಬೆಳಗ್ಗೆ ಬೇಗ ಕ್ಲಾಸ್‌ ಇರುತ್ತಾ? ಅದ್ಯಾಕೆ ಅಷ್ಟು ಬೇಗ ಕಾಲೇಜಿಗೆ ಬರಿ¤àಯ? ನಿನ್ನನ್ನು ನೋಡುವ ಆಸೆಯಿಂದ ನಾನೂ ಈಗ ಬೆಳಗ್ಗೆ ಬೇಗ ಎದ್ದು ರೆಡಿಯಾಗಿ, ಕಾಲೇಜಿಗೆ ಬರುತ್ತೇನೆ. ನಾನು ಪರೀಕ್ಷೆ ಟೈಮಲ್ಲೂ ಬೇಗ ಎದ್ದವನಲ್ಲ. ಅಂಥವನು ಈಗ ದಿನಾಲೂ 5 ಗಂಟೆಗೇ ಎದ್ದು, ಸ್ನಾನ ಮುಗಿಸಿ, “ಆ ಹುಡುಗಿ ಸಿಗುವಂತೆ ಮಾಡಪ್ಪಾ’ ಅಂತ ದೇವರಿಗೆ ಒಂದು ಪ್ರಾರ್ಥನೆಯನ್ನೂ ಸಲ್ಲಿಸಿ, ಅವಸರದಲ್ಲೇ ಕಾಲೇಜಿಗೆ ಓಡಿ ಓಡಿ ಬರಿ¤ದೀನಿ.

ನಿನಗೆ ಪ್ರಪೋಸ್‌ ಮಾಡಬೇಕು ಅಂತ ಎಷ್ಟೋ ಸಲ ಅಂದುಕೊಂಡಿದ್ದೇನೆ. ಆದರೇನು ಮಾಡುವುದು? ನೀನು ಝುವಾಲಜಿ, ನಾನು ಜರ್ನಲಿಸಂ. ಎತ್ತಣ ಮಾಮರ, ಎತ್ತಣ ಕೋಗಿಲೆ ಅಲ್ವಾ? ಆರ್ಟ್ಸ್ ಹುಡುಗ ಅಂತ ನೀನೆಲ್ಲಿ ನನ್ನನ್ನು ತಿರಸ್ಕರಿಸಿಬಿಡ್ತೀಯೋ ಅಂತ ಹೆದರಿ ಸುಮ್ಮನಿದ್ದೇನೆ. ನಾನು ನಿಂಗೆ ಪ್ರಪೋಸ್‌ ಮಾಡ್ತೀನೋ, ಇಲ್ವೋ? ನೀನು ಸಿಗ್ತಿಯೋ, ಸಿಗಲ್ವೋ ಅಂತೆಲ್ಲಾ ನಂಗೊತ್ತಿಲ್ಲ. ಆದ್ರೆ, ಬೆಳಗ್ಗೆ ಬೇಗ ಏಳುವುದಕ್ಕೆ ಕಾರಣ ಹುಡುಕಿ ಕೊಟ್ಟಿದ್ದಕ್ಕೆ, ಥ್ಯಾಂಕ್ಸ್‌ ಆಯ್ತಾ!

ಬಾಬು ಪ್ರಸಾದ್‌ ಎ., ಬಳ್ಳಾರಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.