ಸಾವಿನ ಪರ್ವತ ಶ್ರೇಣಿಗೊಂದು ಸುತ್ತು!


Team Udayavani, May 17, 2018, 4:30 PM IST

savina-parvata.jpg

ಹಲಸು, ಅನಾನಸು ಹಣ್ಣಿನ ಘಮ… ಕರಿಮೆಣಸು, ಏಲಕ್ಕಿ ಘಾಟು… ಹಸಿರು ಹೊದಿಕೆಯ ರಂಗು…
ತಮಿಳುನಾಡಿನ ನಮಕ್ಕಲ್‌ ಜಿÇÉೆಗೆ ಸೇರಿದ ಕೊಲ್ಲಿ ಎನ್ನುವ ಊರಿನ ಬೆಟ್ಟ ಸಾಲುಗಳಲ್ಲಿ ಸಂಚರಿಸುತ್ತಿದ್ದರೆ ಈ ಎÇÉಾ ಅನುಭವಗಳು ಸಿಗುತ್ತವೆ. ಅಲ್ಲಿಗೆ ತಲುಪಬೇಕಾದರೆ 70 ಹೇರ್‌ಪಿನ್‌ ತಿರುವುಗಳನ್ನು ದಾಟಿ ಹೋಗಬೇಕು. ಅದರ ಥ್ರಿಲ್ಲಿಂಗ್‌ ಅನುಭವವೇ ಬೇರೆ. ಈ ಶಿಖರ ಶ್ರೇಣಿ 1000-1300 ಮೀಟರ್‌ಗಳಷ್ಟು ಎತ್ತರ ಇವೆ. ಮಲಿನಗೊಳ್ಳದೇ ಉಳಿದಿರುವ ಈ ಗಿರಿಧಾಮವನ್ನು ಹಿಂದಿನ ಕಾಲದಲ್ಲಿ “ಸಾವಿನ ಬೆಟ್ಟಗಳು’ ಎಂದು ಕರೆಯುತ್ತಿದ್ದರಂತೆ. ಸಹಜ ಪ್ರಕೃತಿ ಸೌಂದರ್ಯಕ್ಕೆ ಮನ ಒಡ್ಡುವ ಮನಸ್ಸಿರುವವರನ್ನು ಕರೆಯುವ ಈ ಗಿರಿಗಳಲ್ಲಿ ಶಾಂತ ಪರಿಸರ ಮನೆಮಾಡಿದೆ.

ಹೆಜ್ಜೆಗೊಂದು ಜಲಪಾತ
ಕಾಫಿ, ಚಹಾ, ಏಲಕ್ಕಿ ತೋಟಗಳ ಅಂದ, ಹಲಸು, ಸೀಬೆ, ಅನಾನಸ್‌ ಹಣ್ಣುಗಳನ್ನು ಈ ಪ್ರಾಂತ್ಯದಲ್ಲಿ ನೋಡಬಹುದು. ಅಷ್ಟೇ ಅಲ್ಲ ಅವುಗಳ ರುಚಿಯನ್ನೂ ಸವಿಯಬಹುದು. ಚಾರಣಕ್ಕೆ ಹೇಳಿ ಮಾಡಿಸಿದ ಹಾಗಿರುವ ಕೊಲ್ಲಿ ಬೆಟ್ಟಗಳಲ್ಲಿ “ಸೆಮ್ಮೆದುಮುಥಂಕುಲಂ’ ಸರೋವರ ಇದೆ. ಅಲ್ಲಿ ದೋಣಿ ವಿಹಾರಕ್ಕೆ ಅವಕಾಶವಿದೆ. ಅಲ್ಲದೆ ಪ್ರವಾಸಿಗರು ಸರೋವರದ ಬಳಿಯಲ್ಲೇ ಇರುವ ಉದ್ಯಾನವನದಲ್ಲಿ ಅಡ್ಡಾಡಬಹುದು. ಗಿರಿಧಾಮವನ್ನು ಸುತ್ತಲು ಹೊರಡುವವರಿಗೆ ಆಶ್ಚರ್ಯವಾಗೋದು ಖಂಡಿತ. ಏಕೆಂದರೆ ಇಲ್ಲಿ ಹೆಜ್ಜೆಗೊಂದು ಜಲಪಾತ ಸಿಗುತ್ತದೆ. 

ಸುಗ್ರೀವ ಆಳುತ್ತಿದ್ದ ಬೆಟ್ಟ
ಜಲಪಾತಗಳು ಮಾತ್ರವಲ್ಲ, ಪ್ರವಾಸಿಗರು ಹತ್ತಿರದಲ್ಲೇ ಇರುವ ಅರಪ್ಪಲೀಶ್ವರ ದೇವಾಲಯಕ್ಕೂ ಭೇಟಿ ನೀಡಬಹುದಾಗಿದೆ. ಹತ್ತಿರದ ರಾಸಿಪುರಂನಲ್ಲಿ ಪ್ರಾಚೀನ ಶಿವ ದೇವಾಲಯವೊಂದಿದೆ. ಜೈನ ದೇವಾಲಯವೂ ಇದೆ. “ಮಧುವನಂ’ ಹೆಸರಿನ ರಾಮಾಯಣದ ಸುಗ್ರೀವ ಆಳುತ್ತಿದ್ದ ಬೆಟ್ಟವೂ ಇದೆ. ನಮ್ಮಲ್ಲಿ ಆಗುಂಬೆ ಸೂರ್ಯಾಸ್ತದ ಸೌಂದರ್ಯವನ್ನು ಸವಿಯಲು ವ್ಯೂ ಪಾಯಿಂಟು ಇರುವಂತೆ ಇಲ್ಲಿ ಎರಡು ವ್ಯೂ ಪಾಯಿಂಟುಗಳಿವೆ. “ಸೀಕುಪರೈ’ ಮತ್ತು “ಸೆಲುರ್ನಾಡು’ ಹೆಸರಿನ ಈ ವ್ಯೂ ಪಾಯಿಂಟ್‌ಗಳಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವ ಮಜವೇ ಬೇರೆ. ಕಾಡು ನಾಯಿ, ಕರಡಿ, ಜಿಂಕೆ, ಹುಲಿಗಳ ನೆಲೆಯಾಗಿರುವ ಕೊಲ್ಲಿ ಬೆಟ್ಟದಲ್ಲಿ ಆಕಾಶ ಗಂಗೈ ಹೆಸರಿನ 300 ಅಡಿ ಎತ್ತರದಿಂದ ಬೀಳುವ ಜಲಪಾತವೂ ಇದೆ. 

– ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.