ಸ್ವರ್ಗದ ಮಣ್ಣು ತಂದ ಬಾಲಕ


Team Udayavani, Apr 25, 2019, 9:45 AM IST

Chinnari-Balaka

ಮಕ್ಕಳು ಅಳುತ್ತಾ “ಹೇಳಿದ ಕೆಲಸ ಮಾಡದೇ ಹೋದರೆ ಶಿಕ್ಷಕಿ ಶಿಕ್ಷೆ ನೀಡುವರು. ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದರು..! ಪೋಷಕರು ಮರುದಿನ ಶಾಲೆಗೆ ತಾವು ಬರುವುದಾಗಿ ಭರವಸೆಯಿತ್ತರು. ಮಾರನೇ ದಿನ ಪೋಷಕರೆಲ್ಲರೂ ಒಟ್ಟಾಗಿ ಶಿಕ್ಷಕಿಯ ಬಳಿ ತೆರಳಿದರು.

ಅಂದು ಶಾಲೆಯಲ್ಲಿ ತರಗತಿಗೆ ಬಂದ ಶಿಕ್ಷಕಿಗೆ ಮಕ್ಕಳನ್ನು ಪರೀಕ್ಷಿಸುವ ಮನಸ್ಸಾಯಿತು. ಅವರು ಮಕ್ಕಳಿಗೆ “ನಾಳೆ ಬರುವಾಗ ಸ್ವರ್ಗದ ಮಣ್ಣನ್ನು ತನ್ನಿ’ ಎಂದು ಹೇಳಿದರು. ಮಕ್ಕಳಿಗೆ ಸ್ವರ್ಗದಿಂದ ಮಣ್ಣು ತರುವುದು ಹೇಗೆಂದು ತಿಳಿಯಲಿಲ್ಲ. ಅವರೆಲ್ಲರೂ ತಮ್ಮ ಪೋಷಕರ ಬಳಿ ಹೋಗಿ ಶಿಕ್ಷಕಿ ಹೇಳಿದ್ದನ್ನು ಹೇಳಿದರು. ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿತು. ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಶಿಕ್ಷಕಿಯದೇನು ಹುಚ್ಚಾಟ ಎಂದು ಅವರು ಸಿಟ್ಟು ಮಾಡಿಕೊಂಡರು.
ಮಕ್ಕಳು ಅಳುತ್ತಾ “ಹೇಳಿದ ಕೆಲಸ ಮಾಡದೇ ಹೋದರೆ ಶಿಕ್ಷಕಿ ಶಿಕ್ಷೆ ನೀಡುವರು. ಸ್ವರ್ಗದ ಮಣ್ಣು ಸಿಗದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಹಠ ಹಿಡಿದರು..! ಪೋಷಕರು ಮರುದಿನ ಶಾಲೆಗೆ ತಾವು ಬರುವುದಾಗಿ ಭರವಸೆಯಿತ್ತರು.

ಮಾರನೇ ದಿನ ಪೋಷಕರೆಲ್ಲರೂ ಒಟ್ಟಾಗಿ ಶಿಕ್ಷಕಿಯ ಬಳಿ ತೆರಳಿದರು. ಆದರೆ ಶಿಕ್ಷಕಿ ನೇರವಾಗಿ ತರಗತಿಗೆ ತೆರಳಿ “ಸ್ವರ್ಗದ ಮಣ್ಣನ್ನು ಯಾರೂ ತರಲಿಲ್ಲವೆ?’ ಎಂದು ಕೇಳಿದರು. ಮಕ್ಕಳು “ಇಲ್ಲಾ…’ ಎಂದು ಹೇಳಿದರು. ಆದರೆ ಒಬ್ಬ ಬಾಲಕ ಮುಂದೆ ಬಂದು, “ಟೀಚರ್‌ ನಾನು ತಂದಿದ್ದೇನೆ’ ಎಂದು ಕೈಲಿದ್ದ ಚೀಲವನ್ನು ತೋರಿಸಿದನು! ಪೋಷಕರೆಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತರು.

ಒಬ್ಬ ಪೋಷಕ ಆ ಹುಡುಗನ ಕೈಲಿದ್ದ ಚೀಲದಲ್ಲಿದ್ದ ಮಣ್ಣನ್ನು ಮುಟ್ಟಿ “ಇದು ಸಾಮಾನ್ಯ ಮಣ್ಣು. ಇದು ಎಲ್ಲಿ ಬೇಕಾದರೂ ಸಿಗುತ್ತೆ. ಇದನ್ನು ಸ್ವರ್ಗದ ಮಣ್ಣು ಎಂದು ಹೇಗೆ ಹೇಳುತ್ತೀಯಾ!?’ ಎಂದು ಕೇಳಿದರು. ಅವರ ಪ್ರಶ್ನೆಗೆ ಉತ್ತರಿಸು ಎಂದು ಟೀಚರ್‌ ಹೇಳಿದಾಗ ಹುಡುಗ ಹೇಳಿದ: “ಟೀಚರ್‌ ಈ ಮಣ್ಣು ನನ್ನ ತಾಯಿಯ ಕಾಲಿನ ಕೆಳಗಿದ್ದ ಮಣ್ಣು’.

ಅವನ ಮಾತು ಕೇಳಿ ಪೋಷಕರ ಕಣ್ಣುಗಳು ಒದ್ದೆಯಾದವು. ಅವರು ಆ ಹುಡುಗನ ಮೈದಡವಿ, ಶಿಕ್ಷಕಿಯ ಕ್ಷಮೆಯಾಚಿಸಿ ವಾಪಸ್‌ ಹೋದರು.

— ಉಮ್ಮೆ ಅಸ್ಮ ಕೆ. ಎಸ್‌.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.