ಚಾಕಲೇಟ್‌ ಸೃಷ್ಟಿ


Team Udayavani, Aug 28, 2019, 5:22 AM IST

u-53

ಚಾಕ್ಲೇಟ್‌ ಅಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ? ಮಕ್ಕಳಿಂದ, ವಯಸ್ಸಾಗಿರುವವ ತನಕ ಚಾಕ್ಲೇಟ್‌ ಅಂದರೆ ಅದೇನೋ ವಿಶಿಷ್ಟವಾದ ಬಯಕೆ. ಈ ಚಾಕ್ಲೇಟ್‌ ಅನ್ನು ಇಟ್ಟುಕೊಂಡೇ ಜಾದೂ ಮಾಡಬಹುದು. ಇದು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಅದು ಬಹಳ ಸುಲಭ. ಹೇಗೆಂದರೆ, ಮೇಜಿನ ಮೇಲೆ ಗಾಜಿನ ಒಂದು ಲೋಟವನ್ನು ಇಡಲಾಗಿದೆ. ಜಾದೂಗಾರ ಇದರಲ್ಲಿ ಏನೂ ಇಲ್ಲ ನೋಡಿಕೊಳ್ಳಿ ಅನ್ನೋ ರೀತಿ ಒಂದು ಕರವಸ್ತ್ರವನ್ನು ಬಿಡಿಸಿ ತೋರಿಸಿ, ಅದರಲ್ಲೇ ಲೋಟವನ್ನೂ ಮುಚ್ಚುತ್ತಾನೆ. “ಹೋಕಸ್‌, ಪೋಕಸ್‌’ ಎನ್ನುತ್ತಾ ಕರವಸ್ತ್ರವನ್ನು ತೆಗೆದಾಗ ಲೋಟದ ತುಂಬ ಚಾಕಲೇಟ್‌ಗಳು ಕಾಣಸಿಗುತ್ತದೆ. ಆಗ ನೋಡಿ, ಚಪ್ಪಳೆಯೋ ಚಪ್ಪಾಳೆ.

ಇದೆಲ್ಲ ಹೇಗೆ ಬಂತು? ಲೋಟದೊಳಗೆ ಯಾರು ತಂದು ಇಟ್ಟರು? ಅನ್ನೋ ಕೌತುಕ ಹೆಚ್ಚುತ್ತದೆ. ಇದರ ರಹಸ್ಯ ಇಷ್ಟೆ. ನೀವು ಮಾಡಬೇಕಾದದ್ದು ಇಷ್ಟೆ. ಒಂದು ಕನ್ನಡಿಯನ್ನು (ಮುಖ ನೋಡುವ ಕನ್ನಡಿ) ಗ್ಲಾಸಿನ ಒಳಭಾಗದಲ್ಲಿ ಎರಡು ಭಾಗಗಳಾಗುವಂತೆ ಇಡಿ. (ಈ ಕನ್ನಡಿಯನ್ನು ನೀವು ಮೊದಲೇ ಫೋಟೊ ಫ್ರೆಂ ಹಾಕುವವರಿಂದ ಗ್ಲಾಸಿನ ಒಳ ಅಳತೆಗೆ ಸರಿಹೊಂದುವಂತೆ, ಹುಷಾರಾಗಿ ಕತ್ತರಿಸಿ ಸಿದ್ಧಪಡಿಸಿಟ್ಟುಕೊಳ್ಳಬೇಕು. ಈ ಕನ್ನಡಿಗೆ ಫ್ರೆಂ ಇರಬಾರದು) ಕನ್ನಡಿಯ ಹಿಂಭಾಗದಲ್ಲಿ ಚಾಕಲೇಟುಗಳನ್ನು ಇಡಿ. ಮುಂಭಾಗ ಪ್ರೇಕ್ಷಕರ ಕಡೆ ಇರಲಿ. ದೂರದಿಂದ ನೋಡಿದಾಗ ಗ್ಲಾಸ್‌ ಖಾಲಿ ಇರುವಂತೆ ಭಾಸವಾಗುತ್ತದೆ. ಇವಿಷ್ಟು ಹೊರಭಾಗದ ಕೆಲಸಗಳು. ಆದರೆ, ನೀವು ಒಳಗೆ ಒಂದು ಸಣ್ಣ ಟೆಕ್ನಿಕ್‌ ಮಾಡಬೇಕಾಗುತ್ತದೆ. ಅದೇನೆಂದರೆ, ಕರವಸ್ತ್ರವನ್ನು ಲೋಟದ ಮೇಲೆ ಹಾಕಿ ತೆಗೆಯವಾಗ ಅದರೊಳಗಿರುವ ಕನ್ನಡಿಯನ್ನೂ, ಅದರ ಜತೆ ಹೊರ ತೆಗೆಯಿರಿ. ಆ ನಂತರ ಅದರ ತಳಗೆ ಈಗಾಗಲೇ ಅಡಗಿಸಿಟ್ಟಿದ್ದ ಚಾಕ್ಲೇಟ್‌ಗಳನ್ನು ಗ್ಲಾಸಿನಿಂದ ಹೊರಗೆ ಸುರಿಯಿರಿ.

ಅರೆ, ಚಾಕ್ಲೇಟ್‌ ಎಲ್ಲಿಂದ ಬಂತು ಅಂತ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ. ನಿಮ್ಮ ಚಮತ್ಕಾರಕ್ಕೆ ಒಳ್ಳೆ ಬೆಲೆ ಸಿಗುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.