ಮಾಯವಾಯ್ತು ಗುಲಾಬಿ!


Team Udayavani, Jun 28, 2018, 6:00 AM IST

e-8.jpg

ಒಂದು ದಿನ ರಾಮನ ಮಗ ಪಿಂಟು ಗುಲಾಬಿ ತೋಟದ ಬಳಿ ಹಾದು ಹೋಗುತ್ತಿದ್ದ. ಸುಂದರ ಗುಲಾಬಿ ಹೂವುಗಳು ಕಣ್ಣಿಗೆ ಬಿದ್ದವು. ತಾಯಿಗಾಗಿ ತೆಗೆದುಕೊಂಡು ಹೋಗಲು ಒಂದು ಗುಲಾಬಿ ಹೂವನ್ನು ಕಿತ್ತ. “ಹೇ ನೋಡಲ್ಲಿ. ಆ ಹುಡುಗ ಗುಲಾಬಿ ಹೂವುಗಳನ್ನು ಕೀಳುತ್ತಿದ್ದಾನೆ. ಅವನನ್ನುಹಿಡಿಯಿರಿ’ ಎಂದು ತೋಟದ ಕಾವಲುಗಾರರು ಓಡಿದರು. ಪಿಂಟು ಓಡಿಹೋಗಲು ಪ್ರಯತ್ನಿಸಲಿಲ್ಲ. ಕಾವಲುಗಾರರು ಪಿಂಟುವನ್ನು ಸಲೀಸಾಗಿ ಹಿಡಿದರು.

ಮಗನನ್ನು ಕಾವಲುಗಾರರು ಹಿಡಿದುಕೊಂಡಿರುವುದನ್ನು ರಾಮ ನೋಡಿದ. “ಏನು ವಿಷಯ? ನನ್ನ ಮಗನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವಿರಿ?’ ಎಂದು ರಾಮ ಕೇಳಿದ. ನಿಮ್ಮ ಮಗ ತೋಟದಲ್ಲಿ ಒಂದು ಗುಲಾಬಿ ಹೂವನ್ನು ಕದಿಯುತ್ತಿದ್ದ. ಸಾಕ್ಷಿ ಸಮೇತ ಅವನನ್ನು ಹಿಡಿದಿದ್ದೇವೆ. ಅವನನ್ನು ಯಜಮಾನರ ಬಳಿ ನ್ಯಾಯತೀರ್ಮಾನಕ್ಕೆ ಕರೆದೊಯ್ಯುತ್ತಿದ್ದೇವೆ’ ಎಂದರು ಕಾವಲುಗಾರರು. ರಾಮನಿಗೆ ಯಾಕೋ ಕಾವಲುಗಾರರ ವರ್ತನೆ ಅತಿಯಾಯಿತು ಎಂದೆನಿಸಿತು. ಆದರೂ ತೋರಗೊಡದೆ ಸುಮ್ಮನಾದ. 

ಮಧ್ಯಾಹ್ನವಾಗಿದ್ದರಿಂದ ಮಗನಿಗೆ ಬಿಸಿಲು ತಾಕುವುದು ಬೇಡವೆಂದು ಟವೆಲ್ಲನ್ನು ಪಿಂಟುವಿನ ತಲೆ ಮೇಲೆ ಹಾಕಲು ಅನುಮತಿ ಕೋರಿದ. ಕಾವಲುಗಾರರು ಸಮ್ಮತಿಸಿದರು. ಪಿಂಟುವಿಗೆ ಅಪ್ಪನ ಉಪಾಯ ಅರ್ಥವಾಯಿತು. ತಲೆ ಮೇಲೆ ಬಟ್ಟೆ ಹಾಸಿದ ಕೂಡಲೆ ಪಿಂಟು ಗುಲಾಬಿಯ ಮುಳ್ಳು ತೆಗೆದು ತಿಂದುಬಿಟ್ಟನು. ಯಜಮಾನರ ಮುಂದೆ ಪಿಂಟುವನ್ನು ಹಾಜರು ಪಡಿಸುವಾಗ ಬಟ್ಟೆ ತೆಗೆದು ನೋಡಿದರೆ ಪಿಂಟುವಿನ ಕೈಯಲ್ಲಿ ಗುಲಾಬಿ ಇರಲೇ ಇಲ್ಲ. ಕಾವಲುಗಾರರಿಗೆ ಮುಖಭಂಗವಾಯಿತು. ಗುಲಾಬಿ ಎಲ್ಲಿ ಮಾಯವಾಯಿತೆಂದು ಅವರಿಗೆ ಕೊನೆಗೂ ಗೊತ್ತಾಗಲೇ ಇಲ್ಲ.

ಇತ್ತ ಯಜಮಾನರಿಗೆ ಏನು ನಡೆಯುತ್ತಿದೆ ಎಂದು ತಿಳಿಯದೆ ಗೊಂದಲಕ್ಕೀಡಾದರು. ಆಗ ರಾಮ ಮುಂದೆ ಬಂದು ಎಲ್ಲವನ್ನೂ ವಿವರಿಸಿದ. ಅದನ್ನು ಕೇಳಿ ಯಜಮಾನರೇ ಸ್ವತಃ ಗುಲಾಬಿಯ ಗೊಂಚಲನ್ನು ಕಿತ್ತು ಪಿಂಟುವಿನ ಕೈಗೆ ನೀಡಿದರು. ಪಿಂಟುವಿಗೆ ತುಂಬಾ ಖುಷಿಯಾಯಿತು.

ರತ್ನಮ್ಮ ಎ. ಆರ್‌., ಅರಕಲಗೂಡು 

ಟಾಪ್ ನ್ಯೂಸ್

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.