ಮೀಯಾಂವ್‌ ಎನ್ನುವ ಚಿರತೆ


Team Udayavani, Jul 25, 2019, 5:00 AM IST

q-5

ಜೆನೆಟ್‌ ಎಂಬ "ಚಿರತೆ ಬೆಕ್ಕು'!

ಮಾಂಸಾಹಾರಿಗಳಾದರೂ ಇವುಗಳು ಅಪರೂಪಕ್ಕೆಂಬಂತೆ ಹಣ್ಣು ಮತ್ತು ಹುಲ್ಲನ್ನೂ ಸೇವಿಸುವುದೂ ಉಂಟು!

ಜೆನೆಟ್‌ ನಮ್ಮ ಪುನುಗು ಬೆಕ್ಕು ಅಥವಾ ಮುಂಗುಸಿಗಳ ವರ್ಗಕ್ಕೆ ಸೇರುವ ಪ್ರಾಣಿ. ಇದರ ದೇಹ ರಚನೆ, ಆಕಾರ ಮತ್ತು ಬಣ್ಣವು ಚಿರತೆಗಳಿಗೆ ಹೋಲುವುದರಿಂದ ಇದನ್ನು “ಚಿರತೆ ಬೆಕ್ಕು’ ಎಂದೂ ಕರೆಯುತ್ತಾರೆ. ಇವು ಹೆಚ್ಚಾಗಿ ದಕ್ಷಿಣ ಅಮೆರಿಕ, ಉತ್ತರ ಅಮೇರಿಕ, ಬ್ರೆಜಿಲ್‌, ಫ್ರಾನ್ಸ್‌, ಸ್ಪೇನ್‌, ಎಬ್ಸಿನಿಯಾ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತವೆ.

ಘರ್ಜನೆಯಲ್ಲ ಮೀಯಾಂವ್‌ ಎನ್ನುತ್ತೆ!
ಚಿರತೆಗಳಿಗಿರುವಂತೆ ಕಪ್ಪು ಇಲ್ಲವೇ ಕಂದು ಬಣ್ಣದ ಚುಕ್ಕೆಗಳಿರುತ್ತವೆ. ಕಿವಿ ಹಾಗೂ ಕಣ್ಣುಗಳು ಅಗಲವಾಗಿದ್ದು, ಕೈಕಾಲುಗಳು ತುಸು ಗಿಡ್ಡಕ್ಕಿರುತ್ತವೆ. ಅವುಗಳ ಬಾಲ ಶರೀರದಷ್ಟೇ ಉದ್ದವಿರುತ್ತದೆ. ಜೆನೆಟ್‌ಗಳ ಗಾತ್ರವು ಚಿರತೆಯಂತಿದ್ದರೂ ಅವು ಘರ್ಜಿಸುವುದಿಲ್ಲ, ಬದಲಿಗೆ ಬೆಕ್ಕಿನಂತೆ ಮೀಯಾಂವ್‌ ಮೀಯಾಂವ್‌’ಎಂದು ಅರಚುತ್ತದೆ. ಆದರೆ ನೆನಪಿಡಿ, ಮೀಯಾಂವ್‌ ಎಂದರೂ ಇದು ಬೆಕ್ಕಲ್ಲ!

ಗೋಚರಿಸುವುದು ಅಪರೂಪ
ಇವು ಸರಿಸುಮಾರು 8ರಿಂದ 13 ವರ್ಷಗಳಷ್ಟು ಜೀವಿತಾವಧಿಯನ್ನು ಹೊಂದಿವೆಯಾದರೂ ರಕ್ಷಿತಾರಣ್ಯಗಳಲ್ಲಿ ಕಂಡುಬರುವ ಕೆಲವು ಜೆನೆಟ್‌ಗಳು 22 ವರ್ಷಗಳವರೆಗೂ ಬದುಕಿದ ಉದಾಹರಣೆಯಿದೆ. ನಮ್ಮ ದೇಶದ ಕಾಡುಗಳಲ್ಲಿಯೂ ಚಿರತೆ ಬೆಕ್ಕುಗಳಿದ್ದು ಇವುಗಳನ್ನು ಮರಿಯಾಗಿದ್ದಾಗಲೇ ಹಿಡಿದು ಪಳಗಿಸಿ ಬಳಸಿಕೊಳ್ಳುವವರೂ ಇದ್ದಾರೆ. ನಿಶಾಚರಿಗಳಾಗಿರುವುದರಿಂದ ಇವು ಮಾನವನ ಕಣ್ಣಿಗೆ ಗೋಚರಿಸುವುದು ತೀರಾ ಅಪರೂಪ. ಅಲ್ಲದೆ ಅರಣ್ಯನಾಶದಿಂದಾಗಿ ಅವುಗಳ ಸಂತತಿ ಕ್ಷೀಣಿಸುತ್ತಿರುವುದು ಕೂಡಾ ಅವುಗಳು ಕಾಣಿಸಿಕೊಳ್ಳದಿರುವುದಕ್ಕೆ ಕಾರಣವಾಗಿದೆ.

ಮರವೇರುವುದರಲ್ಲಿ ಎಕ್ಸ್‌ಪರ್ಟ್‌
ಮಾಂಸಾಹಾರಿಗಳಾದ ಇವುಗಳು ಇಲಿ, ಬಾವಲಿ, ಮೊಲ, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳು ಹಾಗೂ ಕೀಟಗಳನ್ನು ಬೇಟೆಯಾಡಿ ತಿನ್ನುತ್ತವೆ. ಮಾಂಸಾಹಾರಿಗಳಾದರೂ ಇವುಗಳು ಅಪರೂಪಕ್ಕೆಂಬಂತೆ ಹಣ್ಣು ಮತ್ತು ಹುಲ್ಲನ್ನೂ ಸೇವಿಸುವುದೂ ಉಂಟು. ಹಗಲಿನಲ್ಲಿ ಪೊದೆ ಹಾಗೂ ಬಿಲಗಳಲ್ಲಿ ಓಡಾಡಿಕೊಂಡಿರುವ ಇವುಗಳು ರಾತ್ರಿಯಾಗುತ್ತಲೇ ಮರಗಳ ಮೇಲೇರಿ ವಿರಮಿಸುತ್ತವೆ. ಚಿರತೆಗಳಂತೆಯೇ ಜೆನೆಟ್‌ ಬೆಕ್ಕುಗಳು ಕೂಡಾ ಮರ ಏರುವುದರಲ್ಲಿ ಎತ್ತಿದ ಕೈ.

– ಪ. ನಾ. ಹಳ್ಳಿ ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.