ಮನಸ್ಸಲ್ಲಿರೋದನ್ನು ತಿಳಿಸುವ ಟೆಲಿಪತಿ ವಿದ್ಯೆ


Team Udayavani, Nov 15, 2018, 6:00 AM IST

q-1.jpg

ಯಾರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವ ಹಾಗಿದ್ದಿದ್ದರೆ ಚೆನ್ನಾಗಿತ್ತಲ್ವಾ! ವಾಸ್ತವದಲ್ಲಿ ಅದು ಕಂಡು ಹಿಡಿಯುವುದು ಬಲು ಕಷ್ಟ. ಆದರೆ ಮ್ಯಾಜಿಕ್‌ ಮೂಲಕ ಅದನ್ನು ಕಂಡುಹಿಡಿಯಬಹುದು ಗೊತ್ತಾ? ಈ ಮ್ಯಾಜಿಕ್‌ ಕಲಿತರೆ ಪ್ರೇಕ್ಷಕ ಮುಚ್ಚಿಟ್ಟ ನಾಣ್ಯ ಎಲ್ಲಿದೆ ಅಂತ ನಿಖರವಾಗಿ ಹೇಳಬಹುದು.

ಪ್ರದರ್ಶನ:
ನೀರಿನ ಬಾಟಲಿಯ ಮೂರು ಕ್ಯಾಪ್‌ ಗಳ ಕೆಳಗೆ ಒಂದು ಕಾಯಿನ್‌ ಅನ್ನು ಪ್ರೇಕ್ಷಕರಿಗೆ ಬಚ್ಚಿಡಲು ಹೇಳಿ, ಜಾದೂಗಾರ  ಕಣ್ಣು ಮುಚ್ಚಿಕೊಳ್ಳುತ್ತಾನೆ. ನಂತರ ಕಾಯಿನ್‌ಇಟ್ಟ ಕ್ಯಾಪಿನ ಜಾಗವನ್ನು ಅದಲು ಬದಲು ಮಾಡಲು ಹೇಳುತ್ತಾನೆ. ಅವರು ರೆಡಿ ಎಂದು ಹೇಳಿದ ಮೇಲೆ ಕಣ್ಣು ಬಿಟ್ಟ ಜಾದೂಗಾರ ಯಾವ ಕ್ಯಾಪಿನ ಅಡಿಯಲ್ಲಿ ಕಾಯಿನ್‌ ಇದೆಎಂದು ಥಟ್‌ ಅಂತ ಒಂದೇ ಬಾರಿಗೆ ತೋರಿಸಿ ಬಿಡುತ್ತಾನೆ.ಇದು ಹೇಗೆ ಸಾಧ್ಯ?

ಬೇಕಾಗುವ ಪರಿಕರಗಳು: 
ಒಂದು ನಾಣ್ಯ, ಮೂರು ಕ್ಯಾಪ್‌ಗ್ಳು, ಒಂದು ಎರಡಿಂಚಿನಷ್ಟು ಉದ್ದದ ಕೂದಲು, ಅಂಟಿಸಲು ಸೆಲ್ಲೋ ಟೇಪ್‌ ಅಥವಾ ಫೆವಿ ಕ್ವಿಕ್‌ 

ಮಾಡುವ ವಿಧಾನ:
ಪ್ರದರ್ಶನಕ್ಕೂ ಮೊದಲೇ ನಾಣ್ಯದ ಹಿಂಬಾಗಕ್ಕೆ ಪ್ರೇಕ್ಷಕರಿಗೆ ಗೊತ್ತಾಗದ ಹಾಗೆ ಕೂದಲನ್ನು ಒಂದು ಸೆಲ್ಲೋ ಟೇಪ್‌ ಅಥವಾ ಫೆವಿಕ್ವಿಕ್‌ ಸಹಾಯದಿಂದ ಅಂಟಿಸಿಡಿ. ಕಾಯಿನ್‌ ನ ಇಟ್ಟು ಅವರು ರೆಡಿ ಅಂದ ಮೇಲೆ ಕಣ್ಣು ಬಿಟ್ಟು ಯಾವ ಕ್ಯಾಪಿನ ಅಡಿಯಿಂದ ಕೂದಲು ಈಚೆಗೆ ಕಾಣಿಸುತ್ತಿದೆ ಎಂದು ಗಮನಿಸಿ,ಆ ಕ್ಯಾಪನ್ನು ಥಟ್‌ ಅಂತ ತೋರಿಸಿ ಬಿಡಿ. ಕೂದಲು ಅಂಟಿಸಿರುವುದು ಗಮನಕ್ಕೆ ಬಾರದೇಯಿರುವುದರಿಂದ ಪ್ರೇಕ್ಷಕ ಚಕಿತಗೊಳ್ಳುವುದರಲ್ಲಿ ಅನುಮಾನವೇಯಿಲ್ಲ. ಚೆನ್ನಾಗಿದೆಯಲ್ಲಾ? ಸರಿ ಉದಯ್‌ ಜಾದೂಗಾರರ ಜಾದು ನೀವೂ ಮಾಡಿ ನಿಮ್ಮ ಸ್ನೇಹಿತರಿಂದ ಚಪ್ಪಾಳೆ ಗಿಟ್ಟಿಸಿ. 

ವಿಡಿಯೋ ಲಿಂಕ್‌:  goo.gl/Ry7Qmh

ಉದಯ್‌ ಜಾದೂಗಾರ್‌
ನಿರೂಪಣೆ- ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.