ಮರಿಯಾನೆಯ ದೊಡ್ಡ ಮನಸ್ಸು


Team Udayavani, Nov 30, 2017, 11:01 AM IST

30-21.jpg

ಒಂಟಿ ಮರಿ ಆನೆಯೊಂದು ಗೆಳೆಯರಿಗಾಗಿ ಕಾಡಿನಲ್ಲೆಲ್ಲ ಓಡಾಡುತ್ತಿತ್ತು. ಅದಕ್ಕೆ ಮರದ ಮೇಲೆ ಮಂಗವೊಂದು ಕಾಣಿಸಿತು. “ನೀನು ನನ್ನ ಗೆಳೆಯನಾಗ್ತಿಯಾ?’ ಅಂತ ಆಸೆಯಿಂದ ಕೇಳಿತು ಆನೆ. ಪಕ್ಕದ ಮರಕ್ಕೆ ಜಿಗಿದ ಮಂಗ, “ನೀನೂ ಹೀಗೆ ಮರದಿಂದ ಮರಕ್ಕೆ ಹಾರಿದರೆ ಮಾತ್ರ’ ಎಂದು ಅದನ್ನು ಅಣಕಿಸಿತು. ಮುಂದೆ ಆನೆಗೆ ಮೊಲವೊಂದು ಎದುರಾಯಿತು. ಆನೆ ಮತ್ತೆ “ನಾನೂ ನೀನು ಗೆಳೆಯರಾಗೋಣ’ ಎಂದಿತು. “ಅಯ್ಯೋ, ನಿನ್ನಂಥ ಡುಮ್ಮನೊಂದಿಗೆ ನನಗೆ ಗೆಳೆತನ ಬೇಡ’ ಎಂದು ಮೊಲ ಕುಪ್ಪಳಿಸುತ್ತಾ ಮರೆಯಾಯಿತು. ಕಪ್ಪೆ, ನರಿ, ಗಿಳಿ, ನವಿಲು, ಕಾಗೆ, ತೋಳ, ಆಮೆ… ಹೀಗೆ ಯಾರೂ ಆನೆಯೊಂದಿಗೆ ಸ್ನೇಹ ಮಾಡಲು ಮುಂದಾಗಲಿಲ್ಲ. ಆನೆಗಂತೂ ಅಳುವೇ ಬಂದುಬಿಟ್ಟಿತು. ಅದು ಅಳುತ್ತಳುತ್ತಾ ಒಂದೆಡೆ ಮಲಗಿಬಿಟ್ಟಿತು. 

ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಎಚ್ಚರವಾಯ್ತು. ಆಗ ಕಾಡಿನ ಪ್ರಾಣಿಗಳೆಲ್ಲವೂ ದಿಕ್ಕಾಪಾಲಾಗಿ ಓಡುತ್ತಿರುವುದು ಕಾಣಿಸಿತು. ಓಡುತ್ತಿದ್ದ ಜಿಂಕೆಯನ್ನು ತಡೆದು ನಿಲ್ಲಿಸಿದಾಗ ಅದು, “ಪಕ್ಕದ ಕಾಡಿನಿಂದ ಬಂದ ಹುಲಿ ನಮ್ಮನ್ನೆಲ್ಲ ಬೇಟೆಯಾಡಿ ತಿನ್ನುತ್ತಿದೆ’ ಎಂದು ಹೇಳಿ ಓಡಿಹೋಯ್ತು. ಸಣ್ಣ ಗಾತ್ರದ ಪ್ರಾಣಿಗಳು ಹುಲಿಗೆ ಹೆದರುತ್ತಿರುವುದನ್ನು ನೋಡಿ ಮರಿಯಾನೆಗೆ ದುಃಖವಾಯ್ತು. ಅದು ಹುಲಿಯಲ್ಲಿಗೆ ಹೋಗಿ, ಪ್ರಾಣಿಗಳಿಗೆ ತೊಂದರೆ ಕೊಡದಂತೆ ಕೇಳಿಕೊಂಡಿತು. ಹುಲಿ ಅದರ ಮಾತನ್ನು ಕೇಳದಿದ್ದಾಗ ಜೋರಾಗಿ ಒಂದು ಒದೆ ಕೊಟ್ಟು ಅದನ್ನು ಕಾಡಿನಿಂದ ಆಚೆಗಟ್ಟಿತು. ಆನೆಮರಿಯ ಒಳ್ಳೆತನವನ್ನು ಕಂಡು ಎಲ್ಲ ಪ್ರಾಣಿಗಳಿಗೆ ತಮ್ಮ ಸಣ್ಣತನದ ಬಗ್ಗೆ ಪಶ್ಚಾತ್ತಾಪವಾಯ್ತು. “ನಿನ್ನ ದೇಹದಷ್ಟೇ ನಿನ್ನ ಮನಸ್ಸೂ ದೊಡ್ಡದು’ ಎಂದು ಮರಿಯಾನೆಯಲ್ಲಿ ಕ್ಷಮೆ ಕೇಳಿದವು.

ಪ್ರಿಯಾ 

ಟಾಪ್ ನ್ಯೂಸ್

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?

Lok Sabha Election; ಎ. 20ರಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.