ಸೊಳ್ಳೇದೊಳ್ಳೇ ಐಡಿಯಾ..!


Team Udayavani, Mar 7, 2018, 2:10 PM IST

solle.jpg

ಕರೆಂಟ್‌ ಆಫ್ ಮಾಡಿ, ಕತ್ತಲೆಯಲ್ಲಿ ರೂಮಿನ ಮೂಲೆಯಲ್ಲಿ ಅಡಗಿ ಕುಳಿತು ನೋಡಿ; ನೀವು ಅದ್ಯಾವ ಮೂಲೆಯಲ್ಲಿ ಕದ್ದು ಕುಳಿತಿದ್ದರೂ ಸೊಳ್ಳೆಗಳು ಮ್ಯೂಸಿಕ್ಕು ಹಾಡುತ್ತಾ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಕತ್ತಲಿನಲ್ಲಿ ಮನುಷ್ಯರಿಗೆ ಕಣ್ಣು ಕಾಣಿಸುವುದಿಲ್ಲ. ಆದರೆ, ಸೊಳ್ಳೆಗಳಿಗೆ ಬೆಳಕಿಲ್ಲದೆಯೂ ಜಗತ್ತು ಕಾಣಿಸುತ್ತದೆ ಇರಬೇಕು ಅಂದುಕೊಂಡಿರಾ? ಉಹೂಂ.. ನಮ್ಮಂತೆಯೇ ಸೊಳ್ಳೆಗಳಿಗೂ ರಾತ್ರಿ ಕಣ್ಣು ಕಾಣಿಸುವುದಿಲ್ಲ! ಆದರೂ, ಅವು ಕತ್ತಲಿನಲ್ಲಿ ನಾವಿದ್ದಲ್ಲಿಗೆ ಬರೋದಾದ್ರೂ ಹೇಗೆ ಅಂತೀರ? ಹಾಗೆ ಬರುವುದಕ್ಕಾಗಿ ಸೊಳ್ಳೆಗಳು ಒಂದು ಐಡಿಯಾ ಮಾಡುತ್ತವೆ.

   ಮನುಷ್ಯನ ದೇಹದ ಉಷ್ಣತೆ ಹಾಗೂ ವಾಸನೆ ಸೊಳ್ಳೆಗಳನ್ನು ಬಹಳ ಬೇಗನೆ ಆಕರ್ಷಿಸುತ್ತವೆ. ನಾವು ಉಸಿರು ಬಿಡುವಾಗ ಹೊರಬರುವ ಇಂಗಾಲದ ಡೈ ಆಕ್ಸೆ„ಡ್‌ ಮತ್ತು ನಮ್ಮ ದೇಹದಿಂದ ಹೊರಬರುವ ಬೆವರು (ಮುಖ್ಯವಾಗಿ ಬೆವರಿನಲ್ಲಿರುವ ರಾಸಾಯನಿಕ ಮತ್ತು ಲ್ಯಾಕ್ಟಿಕ್‌ ಆಮ್ಲ) ಸೊಳ್ಳೆಗಳನ್ನು ನಮ್ಮ ಸಮೀಪಕ್ಕೆ ಬರುವಂತೆ ಸೆಳೆಯುವ ಅಂಶಗಳು. ಕತ್ತಲಿನಲ್ಲಿ ನಮಗೆ ಸೊಳ್ಳೆಗಳು ಕಾಣಿಸುವುದಿಲ್ಲ, ಸೊಳ್ಳೆಗಳಿಗೂ ನಾವು ಕಾಣಿಸುವುದಿಲ್ಲ. ಆದರೆ, ಅವುಗಳಿಗೆ ನಮ್ಮನ್ನು ವಾಸನೆ ಮೂಲಕ ಪತ್ತೆಹಚ್ಚುವ ಉಪಾಯ ಗೊತ್ತಿದೆಯಲ್ಲ. ಹಾಗಾಗಿಯೇ ಅವು ಕತ್ತಲಿನಲ್ಲೂ ನಾವಿದ್ದ ಜಾಗಕ್ಕೆ ಹುಡುಕಿಕೊಂಡು ಬರುತ್ತವೆ.

   ಇದು ನಿಜವಾ, ಸುಳ್ಳಾ ಅಂತ ಬೇಕಾದ್ರೆ ನೀವು ಟೆಸ್ಟ್‌ ಮಾಡಬಹುದು. ಆದ್ರೆ ಹಾಗೆ ಪರೀಕ್ಷಿಸುವಾಗ ಸೊಳ್ಳೆಬತ್ತಿ ಅಥವಾ ಮಸ್ಕಿಟೋ ಲಿಕ್ವಿಡ್‌ ಹಚ್ಚಿಟ್ಟು ಸೊಳ್ಳೆಗಳಿಗೆ ಮೋಸ ಮಾಡಬರದು!

-ಸದಾ ಸಕಲೇಶಪುರ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.