ಲೋಟವನ್ನು ಗಾಳಿಯಲ್ಲಿ ತೇಲಿಸಿ ಬಿಡಿ


Team Udayavani, Apr 26, 2018, 6:00 AM IST

1.jpg

ಕೊಕೊ ಕೋಲಾ, ಮಿರಿಂಡಾ, ಥಂಬ್ಸ್ಅಪ್‌ನಂಥ ಪಾನೀಯಗಳ ಜಾಹೀರಾತನ್ನು ನೋಡಿದ್ದೀರಲ್ವಾ? ಒಂದೇ ಒಂದು ಟಿನ್‌ ಪಾನೀಯಕ್ಕೋಸ್ಕರ ಹೀರೋ, ಹತ್ತಾರು ಲಾರಿಗಳ ಮೇಲೆ ಜಿಗಿದು, ಕಟ್ಟಡಗಳನ್ನು ಹಾರಿ, ಏಳುತ್ತಾ ಬೀಳುತ್ತಾ ಕೊನೆಗೂ ಬಾಟಲಿಯನ್ನು ಎತ್ತಿ ಗಟಗಟನೆ ಕುಡಿದು ಬಿಡುತ್ತಾನೆ!…ಅಬ್ಬಬ್ಟಾ ಒಂದು ಟಿನ್‌ಗೊಸ್ಕರ ಎಷ್ಟೊಂದು ಸರ್ಕಸ್‌ ಮಾಡ್ತಾರಲ್ವಾ? ಆದರೆ, ಅದೇ ಟಿನ್‌ಗಳನ್ನು ಬಳಸಿ  ತುಂಬಾ ಸುಲಭವಾಗಿ ಮ್ಯಾಜಿಕ್‌ ಮಾಡಬಹುದು. ನೀವು ಹಾರಿ, ಎಗರೋದೇ ಬೇಡ, ಹಾಗೆಯೇ ಟಿನ್‌ ಜೊತೆಗೆ ಲೋಟವನ್ನೂ ತೇಲಿಸಿಬಿಡಬಹುದು. ಹಾಂ, ಹಾಗಂದ ಮಾತ್ರಕ್ಕೆ ಪಾನೀಯ ಕುಡಿದವರಿಗೆಲ್ಲಾ ಆ ಶಕ್ತಿ ಬರುವುದಿಲ್ಲ. ಮತ್ತೆ ಆ ಶಕ್ತಿ ಪಡೆದುಕೊಳ್ಳೋದು ಹೇಗಂತೀರಾ…  

ಬೇಕಾಗುವ ವಸ್ತುಗಳು: ಮೆಟಲ್‌ ಟಿನ್‌, ಸ್ವಲ್ಪ ದಪ್ಪನೆಯ ಪ್ಲಾಸ್ಟಿಕ್‌ ಲೋಟ, ತಂತಿ, ಕಪ್ಪು ದಾರ, ಹುಕ್‌ (ಕೊಂಡಿ)

ಪ್ರದರ್ಶನ: ಜಾದೂಗಾರನ ಬಳಿ ಮುಚ್ಚಳ ತೆಗೆದ ಒಂದು ಮೆಟಲ್‌ ಟಿನ್‌ ಹಾಗೂ ಪ್ಲಾಸ್ಟಿಕ್‌ ಲೋಟ ಇರುತ್ತದೆ. ಆತ ಟಿನ್‌ನಿಂದ ಪಾನೀಯವನ್ನು ಲೋಟಕ್ಕೆ ಸುರಿಯುತ್ತಾನೆ. ಹಾಗೆ ಸುರಿಯುತ್ತಾ ನಿಧಾನಕ್ಕೆ ಟಿನ್‌ಅನ್ನು ಮೇಲಕ್ಕೆತ್ತುತ್ತಾನೆ. ಟಿನ್‌ನ ಜೊತೆ ಜೊತೆಗೆ ಲೋಟವೂ ಕೂಡ ಗಾಳಿಯಲ್ಲಿ ಮೇಲಕ್ಕೆ ಬರುತ್ತದೆ. 

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಪ್ಲಾಸ್ಟಿಕ್‌ ಲೋಟ ಮತ್ತು ದಾರವನ್ನು ಸೇರಿಸಿ ಕಟ್ಟಲಾಗಿರುವ ಒಂದು ಕಪ್ಪು ದಾರದಲ್ಲಿ. ಅಂದರೆ, ಮೊದಲಿಗೆ ಲೋಟದ ಬಾಯಿಗೆ ಅಡ್ಡಲಾಗಿ ತೆಳ್ಳನೆಯ ತಂತಿ ಕಟ್ಟಬೇಕು. ನಂತರ ಒಂದು ಕಪ್ಪು ದಾರವನ್ನು ತಂತಿ ಮತ್ತು ಟಿನ್‌ನ ನಡುವೆ ಕಟ್ಟಬೇಕು. ಪಾನೀಯವನ್ನು ಟಿನ್‌ನಿಂದ ಸುರಿಯುತ್ತಾ, ಇನ್ನೊಂದು ಕೈಯಲ್ಲಿ ಹಿಡಿರುವ ಲೋಟವನ್ನು ಸಡಿಲಬಿಡಿ. ಈಗ ಟಿನ್‌ಅನ್ನು ಮೇಲಕ್ಕೆತ್ತಿದಾಗ ಅದರ ಜೊತೆಗೆ ಲೋಟವೂ ಮೇಲಕ್ಕೆ ಬರುತ್ತದೆ. ಮೇಲಕ್ಕೆತ್ತದೆ ಅಲ್ಲೇ ಬಿಟ್ಟರು ಒಳ್ಳೆಯದೇ.  ಈ ಜಾದೂವನ್ನು ಪ್ರಯೋಗಿಸುವಾಗ ನೀವು ಯಾವ ಬಣ್ಣದ ದಾರವನ್ನು ಬಳಸುತ್ತೀರೋ, ಹಿಂಭಾಗದಲ್ಲಿ ಅದೇ ಬಣ್ಣದ ಸ್ಕ್ರೀನ್‌ ಇದ್ದರೆ ಉತ್ತಮ. ಆಗ ಕಟ್ಟಿರುವ ದಾರ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಪ್ರದರ್ಶನಕ್ಕೂ ಮೊದಲು ಪ್ರಯೋಗಿಸಿ ಕರಗತ ಮಾಡಿಕೊಳ್ಳಿ.  

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.