ರಾಮಣ್ಣನ ಉಪಾಯ 


Team Udayavani, Oct 5, 2017, 6:15 AM IST

kathe2.jpg

ಒಂದೂರಲ್ಲಿ ಮಂಜಪ್ಪ ಮತ್ತು ಕಾವೇರಮ್ಮ ಎಂಬ ದಂಪತಿಯಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ರಾಮಣ್ಣ ಮತ್ತು ಸೋಮಣ್ಣ. ಮಂಜಪ್ಪ ತನ್ನ ತಂದೆಯಿಂದ ಸಿಕ್ಕ ಅಲ್ಪ ಸ್ವಲ್ಪ ಜಮೀನಿನಲ್ಲಿಯೇ ದುಡಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ನೌಕರಿ ಡಿಯಬೇಕೆಂಬುದು ಮಂಜಪ್ಪನ ಆಸೆ. ಕಿರಿಯ ಮಗ ಸೋಮ ಕಷ್ಟಪಟ್ಟು ಓದಿ ಅಪ್ಪನ ಆಸೆಯಂತೆ ದೂರದ ಬೆಂಗಳೂರಿನಲ್ಲಿ ನೌಕರಿ ಹಿಡಿದ. ಆದರೆ, ಹಿರಿಯವನಾದ ರಾಮಣ್ಣನಿಗೆ ಯಾಕೋ ಸರಸ್ವತಿ ಒಲಿಯಲಿಲ್ಲ. ಹತ್ತನೇ ತರಗತಿಗೇ ಅವನ ವಿದ್ಯಾಭ್ಯಾಸ ಮೊಟಕುಗೊಂಡಿತು. ಈ ಕಾರಣಕ್ಕಾಗಿಯೇ ಮಂಜಪ್ಪನಿಗೆ ರಾಮಣ್ಣನ ಮೇಲೆ ಕೋಪ ಬರುತ್ತಿತ್ತು. ರಾಮಣ್ಣನ ಚಿನ್ನದಂಥ ಸ್ವಭಾವವನ್ನು ಊರಿಡೀ ಕೊಂಡಾಡುತ್ತಿದ್ದರೂ ಮಂಜಪ್ಪನಿಗೆ ಮಾತ್ರ ಓದು ಬರಹ ಕಲಿಯಲಿಲ್ಲವಲ್ಲ ಅಂತ ಕೋಪ.

ರಾಮಣ್ಣನಿಗೆ ಜೀವನೋಪಾಯಕ್ಕೆಂದು ಮಂಜಪ್ಪ ಒಂದು ಅಂಗಡಿಯನ್ನು ಹಾಕಿಕೊಟ್ಟ. ಅಂಗಡಿಯೆಂದರೆ, ಬಹು ದೊಡ್ಡ ಅಂಗಡಿಯೇನಲ್ಲ! ಹಾಲು, ತರಕಾರಿ ಹಾಗೂ ಮುಖ್ಯ ದಿನಸಿ ವಸ್ತುಗಳು ಅಲ್ಲಿ ಲಭ್ಯವಿದ್ದವಷ್ಟೆ. ರಾಮಣ್ಣ ಬಹಳ ಶ್ರದ್ಧೆಯಿಂದ ವ್ಯಾಪಾರ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಸರಕಾರ ಪ್ಲಾಸ್ಟಿಕ್‌ ಕೈಚೀಲಗಳನ್ನು ನಿಷೇಧಿಸಿತು. ಮೊದಲೇ ಪರಿಸರ ಪ್ರೇಮಿಯಾಗಿದ್ದ ರಾಮಣ್ಣನಿಗೆ ಇದರಿಂದ ಖುಷಿಯೇ ಆಯಿತು. ಆದರೆ ಸರಕಾರದ ನಿಯಮದಿಂದ ಜನರೇನು ಬದಲಾಗುವಂತೆ ಕಾಣಲಿಲ್ಲ. ಅಂಗಡಿಗೆ ಬರುತ್ತಿದ್ದ ಜನರು ತಮ್ಮೊಡನೆ ಕೈಚೀಲ ತರದೆ, ಕೈ ಬೀಸಿಕೊಂಡು ಬಂದು ರಾಮಣ್ಣನನ್ನೇ ಪ್ಲಾಸ್ಟಿಕ್‌ ಚೀಲ ಕೇಳತೊಡಗಿದರು.

ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸಿದ ರಾಮಣ್ಣ ಒಂದು ಉಪಾಯ ಮಾಡಿದ. ಸಗಟು ವ್ಯಾಪಾರಿಯ ಬಳಿ ತೆರಳಿ ತಾನು ಎಂದಿಗಿಂತ ಹೆಚ್ಚಿನ ವಸ್ತುಗಳನ್ನು ಖರೀದಿಸುವುದಾಗಿ ಹೇಳಿ ಬಿಲ್‌ನಲ್ಲಿ ರಿಯಾಯಿತಿ ಕೊಡಬೇಕಾಗಿ ವಿನಂತಿಸಿದ. ಮಾತುಕತೆಯ ನಂತರ ವ್ಯಾಪಾರಿ ಒಪ್ಪಿದ. ನಂತರ ಮನೆಯಿಂದಲೇ ಕೈಟೀಲ ತಂದವರಿಗೆ 5ರೂ. ರಿಯಾಯಿತಿ ಎಂದು ಬೋರ್ಡು ಹಾಕಿದ. 20 ರೂ.ಗಿಂತ ಕಡಿಮೆ ವ್ಯಾಪಾರ ಮಾಡಿದವರಿಗೆ ಇದು ಅನ್ವಯಿಸುವುದಿಲ್ಲವೆಂದೂ ಫ‌ಲಕದಲ್ಲಿ ಸೂಚಿಸಿದ. ಶುರುವಿನಲ್ಲಿ ಈ ಉಪಾಯ ಫ‌ಲನೀಡದಿದ್ದರೂ ನಿಧಾನವಾಗಿ ಜನರು 5ರೂ. ಆಸೆಗೆ ತಮ್ಮಡನೆ ಕೈಜೀಲ ತರತೊಡಗಿದರು. ಕೆಲ ದಿನಗಳ ನಂತರ ಇದು ಗ್ರಾಮದ ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿತು. ಇತರ ಅಂಗಡಿಯವರೂ ರಾಮಣ್ಣನ ಉಪಾಯವನ್ನು ಪಾಲಿಸಿದರು.

-ಡಾ. ವಿನಯ ಶ್ರೀನಿವಾಸ್‌, ಶಿವಮೊಗ್ಗ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.