ಸ್ಪೂನ್‌ ಬೆಂಡ್‌ ಮ್ಯಾಜಿಕ್‌


Team Udayavani, May 31, 2018, 6:00 AM IST

b-1.jpg

ಒಂದು ಪುಟ್ಟ ಮರದ ಕಡ್ಡಿಯನ್ನು ಮುರಿಯುವುದು ಸುಲಭ. ಅದಕಕೆ ಹೆಚ್ಚಿನ ಶಕ್ತಿ ಬೇಕಾಗಿಲ್ಲ. ಆದರೆ ಸ್ಟೀಲ್‌ ಚಮಚವನ್ನು ಬೆಂಡ್‌ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿ ಅಗತ್ಯ. ಅದರೆ ಶಕ್ತಿಯನ್ನು ಉಪಯೋಗಿಸದೆ ಬರಿಯ ಯುಕ್ತಿ ಮಾತ್ರದಿಂದಲೇ ಚಮಚವನ್ನು ಬೆಂಡ್‌ ಮಾಡುವಂತಾದರೆ? ಹಾಗೆ ಮಾಡಲು ಯಕ್ಷಿಣಿ ವಿದ್ಯೆ ಕಲಿಯಬೇಕಿಲ್ಲ, ಈ ಮ್ಯಾಜಿಕ್‌ ಟ್ರಿಕ್‌ ಕಲಿತರೆ ಸಾಕು.

ಬೇಕಾಗುವ ವಸ್ತು: ಒಂದು ಸ್ಟೀಲ್‌ ಚಮಚ
ಪ್ರದರ್ಶನ: ಜಾದೂಗಾರ ಒಂದು ಸ್ಟೀಲ್‌ ಚಮಚವನ್ನು ಸಭಿಕರ ಎದುರು ಪ್ರದರ್ಶಿಸುತ್ತಾನೆ. ಸಾಧಾರಣ ಸ್ಟೀಲ್‌ ಸ್ಪೂನ್‌ ಎಂದು ಸಭಿಕರಿಗೆ ಮನದಟ್ಟು ಮಾಡುತ್ತಾನೆ. ಆಮೇಲೆ ಸ್ಪೂನ್‌ ಅನ್ನು ಮುಷ್ಠಿಯೊಳಗೆ ಬಿಗಿಹಿಡಿಯುತ್ತಾನೆ. ನೋಡ ನೋಡುತ್ತಿದ್ದಂತೆ ಸ್ಪೂನ್‌ ಬೆಂಡ್‌ ಆಗಿರುವುದು ಗೋಚರಿಸುತ್ತದೆ. ಅಲ್ಲಿ ನೆರೆದವರೆಲ್ಲರೂ ಮೂಗಿನ ಮೇಲೆ ಬೆರಳಿಡುತ್ತಾರೆ. ಆಮೇಲೆ ಜಾದೂಗಾರ ಮಂತ್ರವೊಂದನ್ನು ಉಚ್ಚರಿಸುತ್ತಾನೆ. ಮುಷ್ಠಿಯೊಳಗಿಂದ ಸ್ಪೂನನ್ನು ಹೊರತೆಗೆದು ತೋರಿಸುತ್ತಾನೆ. ಅದು ಬೆಂಡ್‌ ಆಗಿರದೆ ಸರಿಯಾಗಿಯೇ ಇರುತ್ತದೆ.

ತಯಾರಿ: ಇದೊಂದು ಕಣಟ್ಟಿನ ಜಾದೂ. ಸ್ಪೂನನ್ನು ಚಿತ್ರದಲ್ಲಿ ತೋರಿಸಿರುವಂತೆ ಬಿಗಿಯಾಗಿ ಮುಷ್ಟಿಯೊಳಗೆ ಹಿಡಿಯಿರಿ. ಎರಡೂ ಕೈಗಳನ್ನು ಬಳಸಿ ಸ್ಪೂನನ್ನು ಹಿಡಿದಿರಬೇಕು. ಚಿತ್ರ 2ರಲ್ಲಿ ನಿಮಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಒಂದು ಕೈಯನ್ನು ಸಡಿಲಿಸಲಾಗಿದೆಯಷ್ಟೆ. ಮುಷ್ಠಿಯನ್ನು ಬಾಗಿಸದೆ ನೇರವಾಗಿ ಇಟ್ಟುಕೊಂಡು ಒಳಗೆ ಹಿಡಿದ ಸ್ಪೂನನ್ನು ಮಾತ್ರವೇ ಇಡಿಯಾಗಿ ಬಾಗಿಸಿ ಹಿಡಿಯಬೇಕು. ಆಗ ಸ್ಪೂನ್‌ ಮಧ್ಯದಲ್ಲೇ ಬೆಂಡ್‌ ಆಗಿರುವಂತೆ ಗೋಚರಿಸುತ್ತದೆ. ಆದರೆ ನೀವು ಇಡೀ ಸ್ಪೂನನ್ನೇ ಬಾಗಿಸಿರುವುದು ಯಾವ ಕಾರಣಕ್ಕೂ ಗೊತ್ತಾಗದಂತೆ ಎಚ್ಚರಿಕೆ ವಹಿಸಿ. ಆಮೇಲೆ ಮಂತ್ರ ಹೇಳಿದಂತೆ ಮಾಡಿ ಇಡೀ ಸ್ಪೂನನ್ನು ಪ್ರೇಕ್ಷಕರ ಮುಂದೆ ಹಿಡಿಯಿರಿ.

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.