ಟಿಂಕು ಮೊಲ ಮತ್ತು ಇಂದ್ರ!


Team Udayavani, Feb 8, 2018, 8:15 AM IST

11.jpg

ಒಂದೂರಿನಲ್ಲಿ ಒಂದು ಮೊಲವಿತ್ತು. ಅದರ ಹೆಸರು ಟಿಂಕು. ಅದು ಧಾರಾಳ ಸ್ವಭಾವದ್ದು. ಸಹವರ್ತಿಗಳಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಟಿಂಕುವನ್ನು ಕಂಡರೆ ಎಲ್ಲರಿಗೂ ತುಂಬಾ ಪ್ರೀತಿ ವಿಶ್ವಾಸ. ಟಿಂಕುವಿನ ಕೀರ್ತಿ ದೇವಲೋಕದವರೆಗೆ ಹೋಯಿತು. ಒಂದು ದಿನ ಟಿಂಕುವನ್ನು ಪರೀಕ್ಷಿಸುವ ಸಲುವಾಗಿ ಇಂದ್ರ, ಮನುಷ್ಯನ ವೇಷ ಧರಿಸಿ ಕಾಡಿಗೆ ಬಂದ. ಆ ಸಮಯದಲ್ಲಿ ಟಿಂಕು ಮೊಲ ತನ್ನ ಕೆಲಸದಲ್ಲಿ ನಿರತವಾಗಿತ್ತು. 

ಇಂದ್ರ ಟಿಂಕುವನ್ನು ಉದ್ದೇಶಿಸಿ” ಅಯ್ನಾ ಮೊಲವೇ ನನಗೆ ತುಂಬಾ ಹಸಿವೆಯಾಗಿದೆ. ಏನಾದರೂ ತಿನ್ನಲು ಕೊಡುವೆಯಾ?’ ಎಂದು ದೈನ್ಯದಿಂದ ಕೇಳಿಕೊಂಡ. ಟಿಂಕು “ಅಯ್ನಾ ಮನುಷ್ಯ ನನ್ನ ಬಳಿ ಸದ್ಯಕ್ಕೆ ಚಿಗುರು ಹುಲ್ಲು ಬಿಟ್ಟು ಬೇರೇನೂ ಇಲ್ಲ, ಕ್ಷಮಿಸು’ ಎಂದಿತು. ಆಗ ಇಂದ್ರ ನನಗೆ ಹುಲ್ಲು ತಿಂದು ಅಭ್ಯಾಸವಿಲ್ಲ. ನಾನು ತಿನ್ನುವಂಥದ್ದೇನನ್ನಾದರೂ ನನಗೆ ನೀನು ಕೊಡಲೇಬೇಕು. ಇಲ್ಲದಿದ್ದರೆ ನಾನು ಹಸಿವಿನಿಂದ ಸಾಯುತ್ತೇನೆ’ ಎಂದು ಪೀಡಿಸಿದ. 

ಟಿಂಕು ಕ್ಯಾರೆಟ್‌ ಏನಾದರೂ ಸಿಗುವುದೇ ಎಂದು ಹುಡುಕಿಕೊಂಡು ಹೋಯಿತು. ಕಾಡಿನಲ್ಲೊಂದು ಕಡೆ ಕ್ಯಾರೆಟ್‌ ಬೆಳೆದ ಜಾಗವಿತ್ತು. ಆದರೆ ಅದು ಇನ್ನೊಬ್ಬರ ಒಡೆತನದಲ್ಲಿತ್ತು. ಅದರ ಯಜಮಾನನ ಅನುಮತಿ ಪಡೆದು ಕ್ಯಾರೆಟ್‌ ತೆಗೆದುಕೊಳ್ಳೋಣವೆಂದು ಅಲ್ಲಿಗೆ ಹೋಯಿತು. ಯಜಮಾನ ಕ್ಯಾರೆಟ್‌ ಕೊಡಲು ಮೊದಲು ಒಪ್ಪಲಿಲ್ಲ ಆಮೇಲೆ ಶರತ್ತಿನ ಮೇಲೆ ಒಪ್ಪಿದ. ಅದರಂತೆ ಟಿಂಕು ಕ್ಯಾರೆಟ್‌ ತೆಗೆದುಕೊಂಡು ಮನುಷ್ಯನ ಬಳಿಗೆ ಬಂದಿತು. ಮನುಷ್ಯ ಕ್ಯಾರೆಟ್‌ಗಳನ್ನು ಗಬಗಬನೆ ತಿಂದನು. 

ನಂತರ ಕ್ಯಾರೆಟ್‌ ಸಿಕ್ಕಿದ್ದು ಹೇಗೆ ಎಂದು ಕೇಳಿದಾಗ ಟಿಂಕು ಹೊಲದ ಯಜಮಾನ ಮೊಲದ ಮಾಂಸದ ರುಚಿ ನೋಡಿ ಬಹಳ ದಿನವಾಗಿದೆಯಂತೆ ಹೀಗಾಗಿ ಕ್ಯಾರೆಟ್‌ಗಳ ಬದಲಿಗಂ ನನ್ನನ್ನು ನಾನೇ ಆತನಿಗೆ ಮಾರಿಕೊಂಡೆ ಎಂದಿತು. ಇಂದ್ರನ ವೇಷದ ಮನುಷ್ಯ ದುಃಖದಿಂದ ಟಿಂಕುವನ್ನು ಬೀಳ್ಕೊಟ್ಟ. ಇತ್ತ ಟಿಂಕು ತಾನು ಕೊಟ್ಟ ಮಾತಿನಂತೆ ಯಜಮಾನನ ಬಳಿಗೆ ಬಂದಿತು. ಇನ್ನೇನು ಕತ್ತಿ ತೆಗೆದುಕೊಂಡು ಟಿಂಕುವಿಗೆ ಇರಿಯಬೇಕು ಎನ್ನುವಷ್ಟರಲ್ಲಿ ಇಂದ್ರ ಪ್ರತ್ಯಕ್ಷನಾದ. ಯಜಮಾನ ಬೇರಾರೂ ಆಗಿರದೆ ಇಂದ್ರನ ಸಹವರ್ತಿಯೇ ಆಗಿದ್ದ. ಅವರಿಬ್ಬರೂ ಈ ನಾಟಕದಲ್ಲಿ ಭಾಗಿಯಾಗಿದ್ದರು. ಟಿಂಕು ಮೊಲದ ಪ್ರಾಮಾಣಿಕತೆ ಮತ್ತು ಪರೋಪಕಾರಿ ಗುಣವನ್ನು ಮೆಚ್ಚಿದ ಇಂದ್ರ ನಿನ್ನ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ, ಮೂರು ಲೋಕಕ್ಕೂ ನಿನ್ನ ಖ್ಯಾತಿ ಹಬ್ಬಲಿ ಎಂಬ ಉದ್ದೇàಶದಿಂದ ಚಂದ್ರನ ಮೇಲೆ ಮೊಲದ ಚಿತ್ರವನ್ನು ಬಿಡಿಸಿದ.

ಎಂ.ಎಸ್‌.ರಾಘವೇಂದ್ರ, ಹೊಸಕೊಟೆ

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.