ರೂಪ ಬದಲಾಯಿಸೋ ರುಪಾಯಿ!


Team Udayavani, Feb 7, 2019, 12:30 AM IST

1.jpg

ಶತ್ರುಗಳಿಂದ ಪಾರಾಗಲು ತನ್ನ ದೇಹದ ಬಣ್ಣವನ್ನು ತನ್ನ ಪರಿಸರಕ್ಕೆ ಹೊಂದುವಂತೆ ಪರಿವರ್ತಿಸಿಕೊಳ್ಳುವ ಛದ್ಮವೇಷಧಾರಿ ಗೋಸುಂಬೆ ನಿಮಗೆ ಗೊತ್ತಿರಬಹುದು. ಅದೇ ರೀತಿ ತನ್ನ ರೂಪ ಬದಲಿಸುವ ನಾಣ್ಯದ ಬಗ್ಗೆ ಗೊತ್ತಾ?

ಪ್ರದರ್ಶನ
ಎಡಗೈ ಅಂಗೈ ಮೇಲೆ ನಾಣ್ಯ ಒಂದನ್ನು ಇಟ್ಟು, ಅಂಗೈ ಮುಚ್ಚಿ ಛೂ ಮಂತ್ರವನ್ನು ಹಾಕಿ ತೆರೆದಾಗ…. ಏನಾಶ್ಚರ್ಯ!!! ನಾಣ್ಯ, ಒಂದು ಕೀಲಿ ಕೈ ಯಾಗಿ ಪರಿವರ್ತನೆಗೊಂಡಿದೆ. ನಾಣ್ಯ ಕೀಲಿ ಕೈ ಹೇಗಾಯ್ತು ಎಂಬುದನ್ನು ತಿಳಿಯಲು ನೀವೂ ಈ ಮ್ಯಾಜಿಕ್‌ ಟ್ರಿಕ್‌ ಕಲಿಯಿರಿ.

ಬೇಕಾಗುವ ಸಾಮಾನುಗಳು-
ನಾಣ್ಯ, ಒಂದು ದುಂಡನೆಯ ಸ್ಟೀಲ್‌ ಕೀಲಿ ಕೈ, ಅಂಟು

ತಂತ್ರ-
ಕೀಲಿ ಕೈಯ ಒಂದು ಭಾಗಕ್ಕೆ ಒಂದು ನಾಣ್ಯವನ್ನು ಅಂಟಿಸಿ (ಚಿತ್ರ1 ಮತ್ತು ಚಿತ್ರ2ಅನ್ನು ಗಮನಿಸಿ). ನಾಣ್ಯದ ಮುಖ ಮೇಲೆ ಬರುವಂತೆ ನಿಮ್ಮ ಅಂಗೈ ಮೇಲೆ ಇಟ್ಟು ಬೀಗದ ಕೈಯ ಉದ್ದನೆಯ ಭಾಗವನ್ನು ಬಲಗೈಯ ತೋರು ಬೆರಳಲ್ಲಿ ನಾಣ್ಯವನ್ನು ತೋರಿಸುತ್ತಿರುವಂತೆ ಮುಚ್ಚಿ ಹಿಡಿಯಿರಿ (ಚಿತ್ರ3 ಅನ್ನು ಗಮನಿಸಿ). ತೋರಿಸಿದ ನಂತರ ಎಡಗೈಯನ್ನು ಮುಚ್ಚಿ ಮಂತ್ರಿಸಿ, ನಿಧಾನಕ್ಕೆ ತೆರೆಯುವಾಗ ಹಚ್ಚಿದ ನಾಣ್ಯ ಕೆಳಗೆ ಹೋಗಿ ಬೀಗದ ಕೈಯ ನಿಜವಾದ ಮುಖ ಮೇಲೆ ಬರುವಂತೆ ಕೈಯೊಳಗೆ ತಿರುಗಿಸಿ ತೋರಿಸಿ ಎಲ್ಲರನ್ನು ಅಚ್ಚರಿ ಪಡಿಸಿ.
ವಿಡಿಯೋ ಕೊಂಡಿ: youtu.be/1emtnAn77IM

ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.