ಎಲ್ಲಾ ಮಾಯ ಕಡ್ಡಿಯೂ ಮಾಯ!


Team Udayavani, Mar 28, 2019, 6:00 AM IST

s-1

ಮನೆಯಲ್ಲಿ ತುರ್ತಾಗಿ ಕಾಫಿ ಮಾಡಬೇಕಿರುತ್ತದೆ. ಅಡುಗೆ ಮನೆಗೆ ದಾಪುಗಾಲಿಕ್ಕುವ ಅಮ್ಮ ಒಲೆ ಮೇಲೆ ಹಾಲಿಟ್ಟು ಇನ್ನೇನು ಗ್ಯಾಸ್‌ ಹಚ್ಚಲು ಬೆಂಕಿ ಪೆಟ್ಟಿಗೆ ತೆರೆಯುತ್ತಾಳೆ. ಅದರಲ್ಲೊಂದು ಕಡ್ಡಿಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅಷ್ಟರಲ್ಲಿ ಮಗರ ರಾಯ ಬಂದು ಅದೇನೋ ಮ್ಯಾಜಿಕ್‌ ಮಾಡುತ್ತಾನೆ. ಬೆಂಕಿ ಪೆಟ್ಟಿಗೆ ತೆರೆದರೆ ಅದರಲ್ಲಿ ಒಂದೂ ಕಡ್ಡಿಗಳಿರುವುದಿಲ್ಲ!

ಜಾದೂಗಾರ ಕಡ್ಡಿ ತುಂಬಿದ ಒಂದು ಬೆಂಕಿ ಪೊಟ್ಟಣವನ್ನು ತೋರಿಸುತ್ತಾನೆ. ಹೋಕಸ್‌ ಪೋಕಸ್‌, ಅಬ್ರಕ ಡಬ್ರ… ಎನ್ನುತ್ತಾ ಪುನಃ ಅದನ್ನು ತೋರಿಸಿದಾಗ ಕಡ್ಡಿಗಳೆಲ್ಲಾ ಮಂಗ ಮಾಯ! ಮನೆಯಲ್ಲಿ ಅಮ್ಮಂದಿರಿಗೆ ಕಾಟ ಕೊಡಲು ಇದೊಳ್ಳೆ ಉಪಾಯ ಎಂದು ಯೋಚಿಸುತ್ತಿರುವಿರಾ? ಅರೆ… ಬೆಂಕಿ ಪೊಟ್ಟಣದಿಂದಲೂ ಕಡ್ಡಿ ಮಾಯವಾಗುವುದಾದರೆ ಗ್ಯಾಸ್‌ ಹಚ್ಚುವ ಅಮ್ಮಂದಿರ ಪಡಿಪಾಟಲು ಎಷ್ಟು ಮಜಾ ಇರಬಹುದೆಂದು ಊಹೆ ಮಾಡುತ್ತಿರುವಿರಾ? ಆದರೆ ಕಾಟ ಕೊಡುವುದಕ್ಕೆ ಬದಲಾಗಿ ಅಮ್ಮಂದಿರ ಮುಂದೆ ಈ ಮ್ಯಾಜಿಕ್‌ ಪ್ರದರ್ಶಿಸಿ. ಖಂಡಿತ ಖುಷಿ ಪಡುತ್ತಾರೆ.

ಬೇಕಾದ ವಸ್ತುಗಳು:
ಒಂದು ಬೆಂಕಿ ಪೊಟ್ಟಣ ಮತ್ತು ಅದರ ಲೇಬಲ್‌ನಂತೆಯೇ ಇರುವ ಇನ್ನೊಂದು ಲೇಬಲ್‌.

ತಂತ್ರ:
ಬೆಂಕಿ ಪೊಟ್ಟಣದ ಕಡ್ಡಿಗಳನ್ನೆಲ್ಲ ಖಾಲಿ ಮಾಡಿ. ಡ್ರಾಯರಿನ ಹಿಂಭಾಗಕ್ಕೆ ಕೆಲವು ಕಡ್ಡಿಗಳನ್ನು ಅಂಟಿಸಿ (ಚಿತ್ರ 1). ಡ್ರಾಯರನ್ನು ಪುನಃ ಪೊಟ್ಟಣದ ಒಳಗೆ ತಳ್ಳಿ. ಪೊಟ್ಟಣದ ಬೆನ್ನಿಗೆ ಇನ್ನೊಂದು ಲೇಬಲನ್ನು ಅಂಟಿಸಿ. ಈಗ ಐಟಂ ರೆಡಿ. ಪ್ರೇಕ್ಷಕರಿಗೆ ಕಡ್ಡಿ ಇರುವ ಕಡೆಯ ಡ್ರಾಯರನ್ನು ಅರ್ಧಕ್ಕೆ ತೆರೆದು ತೋರಿಸಿ (ಚಿತ್ರ 2). ಅದನ್ನು ಮುಚ್ಚಿ “ಹೋಕಸ್‌ ಪೋಕಸ್‌, ಅಬ್ರಕ ಡಬ್ರ..’ ಅನ್ನುತ್ತಿರಬೇಕಾದರೆ ಪೊಟ್ಟಣವನ್ನು ಉಲ್ಟಾ ಮಾಡಿ. ಈಗ ತೆರೆದು ತೋರಿಸಿದರೆ ಕಡ್ಡಿಗಳೆಲ್ಲಾ ಮಾಯವಾಗಿರುತ್ತದೆ. (ಚಿತ್ರ 3)

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.