ಹರಿದರೂ ಒಂದಾಗುವ ಟಿಶ್ಯೂ ಕಾಗದ


Team Udayavani, Oct 3, 2019, 9:41 AM IST

x-49

ನೀವು ಇದನ್ನು ಗಮನಿಸಿದ್ದೀರಾ? ಜಾದೂಗಾರ ವೇದಿಕೆ ಮೇಲೆ ಬಂದು ಒಂದು ಟಿಶ್ಯೂ ಕಾಗದವನ್ನು ತೋರಿಸುತ್ತಾನೆ. ಅದನ್ನು ಹರಿದು, ಉಂಡೆಯ ಥ‌ರ ಮಾಡಿ ಎಡಗೈಯಲ್ಲಿ ಹಿಡಿದುಕೊಂಡಿರುತ್ತಾನೆ. ನಂತರ ಪೆನ್ನನ್ನು ತೆಗೆದು ಆ ಕಾಗದದ ಉಂಡೆಯ ಮೇಲೆ ಒಂದೆರಡು ಸಲ ಮೆಲ್ಲಗೆ ಹೊಡೆದಂತೆ ನಟಿಸುತ್ತಾನೆ. ಈಗ ಉಂಡೆಯನ್ನು ಬಿಡಿಸಿ ತೋರಿಸಿದರೆ ಟಿಶ್ಯೂ ಕಾಗದ ಮೊದಲಿದ್ದಂತೆ ಜೋಡಿಸಲ್ಪಟ್ಟಿರುತ್ತದೆ! ಇದರ ಹಿಂದೆ ಜೋರಾದ ಚಪ್ಪಾಳೆಗಳು ಬೀಳುತ್ತದೆ. ಹಾಗಾದರೆ ಜಾದೂಗಾರನಿಗೆ ಇದು ಹೇಗೆ ಸಾಧ್ಯ ಆಯಿತು?

ರಹಸ್ಯ
ಪೆನ್ನನ್ನು ನಿಮ್ಮ ಪ್ಯಾಂಟಿನ ಬಲ ಭಾಗದ ಜೇಬಿನಲ್ಲಿ ಮೊದಲೇ ಇಟ್ಟುಕೊಂಡಿರಬೇಕು. ನೀವು ಪ್ರದರ್ಶನಕ್ಕೆ ಮೊದಲು ಇಡೀ ಟಿಶ್ಯೂ ಪೇಪರಿನ ಉಂಡೆಯನ್ನು ಮಾಡಿ ತನ್ನ ಬಲಗೈಯಲ್ಲಿ ಬೆರಳುಗಳ ಮರೆಯಲ್ಲಿ ಹಿಡಿದುಕೊಂಡಿರಬೇಕು. ನಂತರ ಜೇಬಿನಿಂದ ಒಂದು ಟಿಶ್ಯೂ ಪೇಪರನ್ನು ತೆಗೆದು, ಬಿಡಿಸಿ ತೋರಿಸಿ, ಹರಿದು ಉಂಡೆ ಮಾಡಿ. ಇದನ್ನು ಮಾಡುತ್ತಿರಬೇಕಾದರೆ ಬಲಗೈಯಲ್ಲಿ ಮರೆ ಮಾಡಿದ ಪೇಪರ್‌ ಉಂಡೆ ಪ್ರೇಕ್ಷಕರಿಗೆ ಕಾಣಬಾರದು; ಗೊತ್ತಿರಲಿ. ಹಾಗೇನೆ, ನಿಮ್ಮ ಕೈಯ ಚಲನೆ ಸಹಜವಾಗಿರಬೇಕು. ಹರಿದ ಟಿಶ್ಯೂ ಉಂಡೆಯನ್ನು ಬಲಗೈಯ ಬೆರಳುಗಳ ತುದಿಯಲ್ಲಿ ಹಿಡಿದು ಪ್ರೇಕ್ಷಕರಿಗೆ ತೋರಿಸಿ.

ಇಲ್ಲಿಂದ ಮುಂದಕ್ಕೆ ನೀವು ಕೈಚಳಕವನ್ನು ಬಹಳ ಚಾತುರ್ಯದಿಂದ ನಿಭಾಯಿಸಬೇಕಾಗುತ್ತದೆ. ಹರಿದ ಉಂಡೆಯನ್ನು ಬಲಗೈಯ ಬೆರಳುಗಳ ಮರೆಯಲ್ಲಿ ಹಿಡಿದು ಇಡೀ ಟಿಶ್ಯೂನ ಉಂಡೆಯನ್ನು ಎಡಗೈಗೆ ವರ್ಗಾಯಿಸಬೇಕು. ಇಷ್ಟು ಮಾಡಿದರೆ ಮುಂದಿನ ಕೆಲಸ ಸಲೀಸು. ಪೆನ್ನನ್ನು ತೆಗೆಯುವ ನೆಪದಲ್ಲಿ ಜೇಬಿಗೆ ಕೈ ಹಾಕುವಾಗ ಬಲಗೈಯಲ್ಲಿರುವ ಹರಿದ ಪೇಪರ್‌ ಉಂಡೆಯನ್ನು ಜೇಬಲ್ಲೇ ಬಿಟ್ಟು ಪೆನ್ನನ್ನು ಹೊರ ತೆಗೆಯಿರಿ. ಪೆನ್ನನ್ನು ಎಡಗೈಯಲ್ಲಿರುವ ಪೇಪರ್‌ ಉಂಡೆಯ ಮೇಲೆ ಹೊಡೆಯಿರಿ. ಉಂಡೆ ಪೇಪರನ್ನು ಬಿಡಿಸಿದರೆ ಇಡೀ ಪೇಪರ್‌?

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.