ಯಾರಿಗೆ ಬೇಕು ಈ ಜಿಂಕೆ?


Team Udayavani, Apr 5, 2018, 12:30 PM IST

1-vvv.jpg

ಅದೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ಜಿಂಕೆಯೊಂದು ಹುಲ್ಲು ಮೇಯುತ್ತಿತ್ತು. ಹತ್ತಿರದಲ್ಲೇ ಸಿಂಹ ಮತ್ತು ಚಿರತೆ ಎರಡೂ ಜಿಂಕೆಗಾಗಿ ಹೊಂಚು ಹಾಕುತ್ತಿದ್ದವು. ತಾವಿಬ್ಬರೂ ಒಂದೇ ಜಿಂಕೆಗೆ ಹೊಂಚು ಹಾಕುತ್ತಿರುವ ವಿಷಯ ಅವೆರಡಕ್ಕೂ ಗೊತ್ತಿರಲಿಲ್ಲ. ಅದೇ ಸಮಯಕ್ಕೆ ಸಪ್ಪಳವಾದಂತಾಗಿ ಜಿಂಕೆ ತಲೆಯೆತ್ತಿ ಸುತ್ತಲೂ ನೋಡಿತು. ಮೊದಲಿಗೆ ಏನೂ ಕಾಣಲಿಲ್ಲ. ಅದಕ್ಕೇ ಹುಲ್ಲು ಮೇಯುವುದನ್ನು ಮುಂದುವರಿಸಿತು. ಅಷ್ಟರಲ್ಲಿ ಸಿಂಹ ಮತ್ತು ಚಿರತೆ ಒಂದನ್ನೊಂದು ನೋಡಿದವು. ಇಬ್ಬರೂ ಆ ಜಿಂಕೆಗೆ ಹೊಂಚು ಹಾಕಿರುವುದು ಗೊತ್ತಾಗಿ ಹೋಯಿತು. ಮೊದಲು ಜಿಂಕೆಯನ್ನು ತಾವೇ ಬೇಟೆಯಾಡಬೇಕೆಂದು ಮುಂದೆ ಬರತೊಡಗಿದವು. ಜಿಂಕೆ ಅವೆರಡನ್ನೂ ನೋಡಿ ಪ್ರಾಣ ಭಯದಿಂದ ಓಟ ಕಿತ್ತಿತು. ಓಡಿ ಓಡಿ ಸುಸ್ತಾದ ಜಿಂಕೆ ಆಯಾಸಗೊಂಡು ಪ್ರಜ್ಞೆ ತಪ್ಪಿ ನೆಲಕ್ಕುರುಳಿತು. ಪ್ರಜ್ಞೆ ತಪ್ಪಿ ಬಿದ್ದ ಜಿಂಕೆಯನ್ನು ಕಂಡು ಸಿಂಹ ಮತ್ತು ಚಿರತೆಗೆ ಖುಷಿಯಾಯಿತು. 

ಸಿಂಹವು “ಇದು ನನ್ನ ಆಹಾರ’ ಎಂದು ಹೇಳಿತು. ಚಿರತೆ ಪ್ರತಿಕ್ರಿಯಿಸುತ್ತ “ಮೊದಲು ಜಿಂಕೆಯನ್ನು ನಾನು ನೋಡಿದ್ದು, ಹಾಗಾಗಿ ಇದು ನನಗೆ ಸೇರಬೇಕು’ ಎಂದು ಹೇಳಿತು. ಜಿಂಕೆಗಾಗಿ ಎರಡೂ ಪ್ರಾಣಿಗಳು ಜಗಳಕ್ಕಿಳಿದವು. ಕಾಡಿನಲ್ಲಿ ಇವುಗಳ ಘರ್ಜನೆ ಪ್ರತಿಧ್ವನಿಸಿತು. ಇತರೆ ಪ್ರಾಣಿಗಲೆಲ್ಲಾ ಸುತ್ತ ನೆರೆದರು. ಸಿಂಹ ಮತ್ತು ಚಿರತೆ ಎರಡಕ್ಕೂ ಜಿಂಕೆಯನ್ನು ಪಡೆಯುವುದು ಪ್ರತಿಷ್ಠೆಯ ವಿಷಯವಾಯಿತು. ಜಗಳ ಆಡುವುದರಲ್ಲಿ ಅವೆರಡೂ ಮಗ್ನರಾಗಿದ್ದ ಸಮಯದಲ್ಲಿ ಜಿಂಕೆಗೆ ಎಚ್ಚರವಾಗತೊಡಗಿತು. ಸರಿಯಾದ ಸಮಯ ನೋಡಿ ಅದು ಅಲ್ಲಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಮರೆಯಾಯಿತು.

ಸುತ್ತಲೂ ನೆರೆದಿದ್ದ ಪ್ರಾಣಿಗಳು ಈ ತಮಾಷೆಯನ್ನು ನೋಡಿ ಕೇಕೆ ಹಾಕಿದವು. ಚಿರತೆ ಮತ್ತು ಸಿಂಹಕ್ಕೆ ಅವಮಾನವಾದಂತಾಯಿತು. ಅವೆರಡೂ ಅಲ್ಲಿಂದ ಸಪ್ಪೆ ಮುಖದೊಂದಿಗೆ ಹೊರಟವು. 

– ಸಣ್ಣಮಾರಪ್ಪ, ಚಂಗಾವರ

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.