ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು!


Team Udayavani, Feb 15, 2018, 12:15 PM IST

rubber-ball.jpg

ಚಿತ್ರವಿಚಿತ್ರ ದಾಖಲೆಗಳನ್ನು ಮಾಡುತ್ತಾ ವಿಶ್ವದಾಖಲೆಗೆ ಪಾತ್ರರಾಗುವ ಅನೇಕ ಸಾಹಸಿಗರನ್ನು ನೋಡುತ್ತಿರುತೆ ¤àವೆ, ಅವರ ಬಗ್ಗೆ ಕೇಳುತ್ತಿರುತ್ತೇವೆ. ಅಂಥ ದಾಖಲೆಗಳ ಪಟ್ಟಿಗೆ ಹೊಸದೊಂದು ದಾಖಲೆ ಸೇರ್ಪಡೆಯಾಗಿದೆ. 

ಉದ್ದಕ್ಕೆ-ದಪ್ಪಕ್ಕೆ ಮೀಸೆ ಬಿಡುವುದು, ಮೈ ತುಂಬಾ ಹಚ್ಚೆ ಹಾಕಿಸಿಕೊಳ್ಳೋದು, ಗಿರಿಜಾ ಮೀಸೆಯಿಂದ ಟ್ರಕ್‌ ಎಳೆಯೋದು, ಉದ್ದದ ಬಾವುಟ ಹಾರಿಸೋದು, ದೊಡ್ಡ ಚಪಾತಿ ಮಾಡೋದು….ಹೀಗೆ ಜನ ಚಿತ್ರ-ವಿಚಿತ್ರ ರೀತಿಯಲ್ಲಿ ವಿಶ್ವ ದಾಖಲೆ ಸೃಷ್ಟಿಸುತ್ತಾರೆ. ಈಗ ಅಂಥ ದಾಖಲೆಗಳ ಪಟ್ಟಿಗೆ ಮತ್ತೂಂದು ಸಾಹಸಗಾಥೆ ಸೇರ್ಪಡೆಯಾಗಿದೆ. ಫ್ಲೋರಿಡಾದ ಲ್ಯಾಂಡರ್‌ಹಿಲ್‌ ಎಂಬಲ್ಲಿನ ಚಿಕ್ಕ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಜೋಯಲ್‌ ಕೀರು ಎಂಬಾತ ಹೊಸದೊಂದು ದಾಖಲೆ ಸೃಷ್ಟಿಸಿ “ದಾಖಲೆ ವೀರ’ ಅನಿಸಿಕೊಂಡಿದ್ದಾನೆ. 

ಈತನ ಸಾಧನೆಯಾದರೂ ಏನು ಅಂತ ಯೋಚಿಸ್ತಾ ಇದ್ದೀರ? ಜೋಯಲ್‌ ಒಂದು ರಬ್ಬರ್‌ ಚೆಂಡು ತಯಾರಿಸಿದ್ದಾನೆ. ಅಷ್ಟೇನಾ, ಅಂತ ಮೂಗು ಮುರಿಯಬೇಡಿ. ಅದು ಸಾಧಾರಣ ರಬ್ಬರ್‌ ಚೆಂಡಲ್ಲ ಅನ್ನೋದೇ ಅದರ ವಿಶೇಷ. ಆ ಚೆಂಡು ತಯಾರಾಗಿರೋದು ರಬ್ಬರ್‌ನಿಂದ ಅಲ್ಲ, ಬದಲಿಗೆ ರಬ್ಬರ್‌ ಬ್ಯಾಂಡ್‌ಗಳಿಂದ. ಸುಮಾರು 1,75,000 ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ಆತ ಈ ರಬ್ಬರ್‌ ಚೆಂಡನ್ನು ತಯಾರಿಸಿದ್ದಾನೆ. ಅದು ಸುಮಾರು  8 ಅಡಿ (2.4ಮೀ)ಎತ್ತರ ಹಾಗೂ 25 ಅಡಿ 4 ಇಂಚು (6.7 ಮೀ) ವ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲ, ಆ ಚೆಂಡಿನ ತೂಕ ಎಷ್ಟು ಗೊತ್ತಾ? ಬರೋಬ್ಬರಿ 4,097 ಕೆ.ಜಿ  (9,032 ಪೌಂಡ್‌) 

ದಾಖಲೆ ಬರೆದ ಚೆಂಡು:
ಈ ರಬ್ಬರ್‌ ಚೆಂಡು 2008ರಲ್ಲಿಯೇ “ಜಗತ್ತಿನ ಅತಿ ದೊಡ್ಡ ಮಾನವ ನಿರ್ಮಿತ ರಬ್ಬರ್‌ ಚೆಂಡು’ ಎಂಬ  ಕೀರ್ತಿಗೆ 
ಭಾಜನವಾಯಿತಲ್ಲದೇ, ವಿಶ್ವದಾಖಲೆಯೊಂದಿಗೆ ಗಿನ್ನಿಸ್‌ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಗೊಂಡಿತು. ಜೋಯಲ್‌ ಕೀರು ತನ್ನ ಕೆಲಸದ ನಂತರದ ಬಿಡುವಿನ ವೇಳೆಯನ್ನು ಈ ಚೆಂಡು ತಯಾರಿಕೆಗಾಗಿ ವ್ಯಯಿಸಿದ್ದಲ್ಲದೆ, 2005ರ ನವೆಂಬರ್‌ನಿಂದ 2006ರ ನವೆಂಬರ್‌ವರೆಗೆ ಪೂರ್ಣ ಪ್ರಮಾಣದಲ್ಲಿ ಚೆಂಡು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ. ಅಬ್ಬಬ್ಟಾ, ದಾಖಲೆಗಾಗಿ ಜನ ಎಷ್ಟೆಲ್ಲಾ ಕಷ್ಟ ಪಡ್ತಾರೆ ಅಲ್ವಾ?

ಈ ಹಿಂದೆ 1999ರಲ್ಲಿ ಡೆಲಾವೇರ್‌ ಜಾನ್‌ಬೈನ್‌ ಎಂಬಲ್ಲಿ ಸ್ಟೀವ್‌ ಮಿಲ್ಟನ್‌ ಎಂಬಾತ ಸುಮಾರು 85,000 ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ಚೆಂಡೊಂದನ್ನು ತಯಾರಿಸಿದ್ದ. 1600 ಕಿಲೋಗ್ರಾಂ ತೂಕದ ಆ ಚೆಂಡು ಜಗತ್ತಿನ ಅತಿದೊಡ್ಡ ರಬ್ಬರ್‌ ಚೆಂಡು ಎಂಬ  ವಿಶ್ವದಾಖಲೆಗೆ ಪಾತ್ರವಾಗಿತ್ತು. ಆ ದಾಖಲೆಯನ್ನು ಜೋಯಲ್‌ ಮುರಿದಿದ್ದಷ್ಟೇ ಅಲ್ಲ, ಹಳೆಯದ್ದಕ್ಕಿಂತ ಸರಿಸುಮಾರು ಮೂರುಪಟ್ಟು ತೂಕದ, ಅದಕ್ಕಿಂತ ದುಪ್ಪಟ್ಟು ಜಾಸ್ತಿ ರಬ್ಬರ್‌ ಬ್ಯಾಂಡ್‌ಗಳನ್ನು ಬಳಸಿಕೊಂಡು ದಾಖಲೆಯ ಚೆಂಡನ್ನು ನಿರ್ಮಿಸಿದ್ದಾನೆ. 

-ಪ.ನಾ.ಹಳ್ಳಿ. ಹರೀಶ್‌ ಕುಮಾರ್‌

ಟಾಪ್ ನ್ಯೂಸ್

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.