ಹದಿನಾಲ್ಕು ರಾಜದೋಷಗಳು ಯಾವುವು?


Team Udayavani, Jun 1, 2019, 11:32 AM IST

1-bb

ರಾಮಾಯಣದಲ್ಲಿ ಶ್ರೀರಾಮಚಂದ್ರ ಭರತನಿಗೆ ರಾಜ್ಯಭಾರವನ್ನು ಒಪ್ಪಿಸಿ ಹದಿನಾಲ್ಕು ಕಿವಿಮಾತನ್ನು ಹೇಳುತ್ತಾನೆ. ಆ ಹದಿನಾಲ್ಕು ಕಿವಿಮಾತುಗಳು ಇವತ್ತಿಗೂ ಪ್ರಸ್ತುತ. ಆಳುವವನಿಗೆ ಮಾತ್ರವಲ್ಲ, ಎಲ್ಲರ ಬದುಕಿಗೂ ಇವು ಹೊಂದುವಂತಹ ಮಾರ್ಗದರ್ಶಕ ನುಡಿಗಳು. ಇವನ್ನು ಹದಿನಾಲ್ಕು ರಾಜದೋಷಗಳು ಎಂದೇ ಕರೆಯಲಾಗಿದೆ.
1. ನಾಸ್ತಿಕತೆ
2. ಸುಳ್ಳು
3. ಸಿಟ್ಟು
4. ಅನವಧಾನ
5. ನಿಧಾನವಾಗಿ ತಡೆದು ಕೆಲಸಮಾಡುವುದು.
6. ಪ್ರಾಜ್ಞರಾದ ಸಜ್ಜನರೊಡನೆ ಸೇರದಿರುವುದು.
7. ಸೋಮಾರಿತನ.
8. ಪಂಚೇಂದ್ರಿಯಗಳಿಗೆ ಅಧೀನರಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗಿರುವುದು.
9. ಯಾರೊಡನೆಯೂ ಸಮಾಲೋಚಿಸದೆ ಏಕಪಕ್ಷೀಯವಾದ ನಿರ್ಧಾರ.
10. ಅನುಭವವಿಲ್ಲದವರ ಜೊತೆಗೆ ಮಂತ್ರಾಲೋಚನೆ.
11. ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು.
12. ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು.
13. ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು.
14. ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ.
ಇವು ಬದುಕಿನಲ್ಲಿ ಯಶಸ್ಸು ಪಡೆಯಬೇಕು ಎನ್ನುವಾತ ಅನುಸರಿಸಬೇಕಾದ ಸೂತ್ರಗಳೇ ಆಗಿವೆ. ಬದುಕು ಎಂಬುದು ಒಂದು ಸುಂದರ ಪಯಣವಂತೂ ಅಲ್ಲವೇ ಅಲ್ಲ. ಅದನ್ನು ಸುಂದರವಲ್ಲದಿದ್ದರೂ ಸರಳವಾಗಿಸಿಕೊಂಡು, ಅಷ್ಟರÇÉೇ ನೆಮ್ಮದಿಯನ್ನು ಕಾಣುವುದಕ್ಕೆ ಈ ಸೂತ್ರಗಳು ಸಹಾಯಕ. ಮನುಷ್ಯ ಹುಟ್ಟಿನಿಂದ ಸಾವಿನತನಕವೂ ಪರಾವಲಂಬಿ. ಹಲವು ವೈವಿಧ್ಯಗಳ, ವೈರುಧ್ಯಗಳ ನಡುವೆ ಬಾಳನ್ನು ಕಟ್ಟಿಕೊಳ್ಳುವಾಗ ಈ ಹದಿನಾಲ್ಕೂ ದೋಷಗಳಿಂದ ದೂರವಿರಬೇಕಾದ ಅನಿವಾರ್ಯತೆ ಈ ಕಲಿಯುಗದಲ್ಲಿ ಖಂಡಿತವಾಗಿಯೂ ಇದೆ.

ಆಸ್ತಿಕತೆ ಒಂದು ಉತ್ಸಾಹಕ್ಕೆ ಕಾರಣವಾದರೆ, ನಾಸ್ತಿಕತೆಯಲ್ಲಿ ನಕಾರಾತ್ಮಕ ಗುಣಗಳತ್ತ ನಮ್ಮನ್ನು ಒಯ್ಯುವ ಅವಕಾಶ ಜಾಸ್ತಿ. ಸುಳ್ಳು ಎಂಬುದು ಒಂದು ಬಗೆಯ ಆತ್ಮವಂಚನೆ. ನಮ್ಮ ಆತ್ಮವನ್ನೇ ವಂಚಿಸಿಕೊಂಡು ಮಾಡುವ ಕಾರ್ಯ, ಆಡುವ ಮಾತು ನಮ್ಮ ಏಳಿಗೆಗೇ ಅಡ್ಡಿಯಾಗುತ್ತದೆ. ಸಿಟ್ಟು ಮನುಷ್ಯನ ಮಹಾನ್‌ ವೈರಿ. ಪರಾವಲಂಬಿಯಾದವನು ಮೊದಲು ಬಿಡಬೇಕು. ಸಿಟ್ಟಿನಿಂದ ದ್ವೇಷ, ಅಸೂಯೆ, ಅಶಾಂತಿಯೇ ನೆಲೆಯಾಗುವ ಸಂಭವವೇ ಹೆಚ್ಚಿರುವಾಗ ಇದು ಬದುಕನ್ನು ಹಾಳುಗೆಡುವುದರಲ್ಲಿ ಸಂಶಯವಿಲ್ಲ. ಅನವಧಾನ ನಮ್ಮ ಅರಿವಿನ ಹಾದಿಯನ್ನು ವಿಸ್ತಾರಗೊಳಿಸದು. ಹಾಗಾಗಿ, ಒಂದಿಷ್ಟು ಅವಧಾನ ಅಥವಾ ಏಕಚಿತ್ತತೆ ಇರಲೇ ಬೇಕು.ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ಮಾತ್ರ ತಕ್ಕ ಫ‌ಲ ಸಿಗುವುದು. ಇಲ್ಲದಿದ್ದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಇನ್ನು, ಸಜ್ಜನರ ಸಂಗ ಹೆಜ್ಜೆàನು ಸವಿದಂತೆ. ಇದು ನಮಗೆ ಗೊತ್ತೇ ಇದೆ. ಸೋಮಾರಿತನ ಬದುಕನ್ನು ಹರಿಯಗೊಡುವುದಿಲ್ಲ. ಇದು ಬದುಕನ್ನು ನಿಧಾನವಾಗಿ ಕೊಲ್ಲುವ ವಿಷ. ಇಂದ್ರಿಯಗಳನ್ನು ಗೆಲ್ಲದೆ ಯಾವುದೇ ಸಾಧನೆಯೂ ಅಸಾಧ್ಯ.

ಬದುಕಿನ ಸಂದಿಗ್ಧಘಟ್ಟಗಳು ಆಕಸ್ಮಿಕವಾಗಿ ಎದುರಿಗೆ ಬಂದು ಬಿಡುತ್ತವೆ. ಆಗ ಒಂದು ಯೋಚನೆ, ಗಟ್ಟಿಯಾದ, ಸಮರ್ಪಕವಾದ ನಿರ್ಧಾರ ಮಾಡಲೇಬೇಕು. ಅಂಥ ನಿರ್ಧಾರಕ್ಕೆ ಪ್ರಾಜ್ಞರ ಜೊತೆ ಸಮಾಲೋಚನೆ ಮಾಡಿಕೊಂಡರೆ ಎಲ್ಲವೂ ಸುಸೂತ್ರ. ಹಾಗೆಯೇ, ಅನನುಭವಿಯ ಜೊತೆಗೆ ಮಂತ್ರಾಲೋಚನೆಯಿಂದ ಕಾರ್ಯಸಿದ್ಧಿಯಾಗದು. ಜೀವನದಲ್ಲಿ ಒಂದು ನಿರ್ಧಾರ ಎಷ್ಟು ಮುಖ್ಯವೋ ಆ ನಿರ್ಧರಿತ ಕೆಲಸವನ್ನು ಆರಂಭಿಸುವುದೂ ಅಷ್ಟೇ ಮುಖ್ಯ. ನಿಶ್ಚಯಿಸಿದ ಕಾರ್ಯವನ್ನು ವಿಳಂಬವಿಲ್ಲದೆ ಆರಂಭಿಸಬೇಕು. ಅಲ್ಲದೆ, ಕೆಲವು ಮಂತ್ರಾಲೋಚನೆಗಳನ್ನು ಗುಟ್ಟಾಗಿಯೇ ಇಟ್ಟುಕೊಳ್ಳಬೇಕು. ಅವು ಕೇವಲ ಗುಟ್ಟಲ್ಲ, ನಮ್ಮೊಳಗಿನ ಶಕ್ತಿ. ಮಂಗಳಕರವಾದ ಶುಭಕಾರ್ಯಗಳನ್ನು ಮಾಡುತ್ತ, ಅವುಗಳಲ್ಲಿ ಭಾಗಿಯಾಗುತ್ತ ಮನಸ್ಸು ಸ್ಥಿರವಾಗಿ¨ªಾಗ, ಶುಭದಿಂದ ಶುಭವೇ ಹುಟ್ಟಿದಾಗ ಬದುಕು ಪರಿಶುದ್ಧವಾಗುತ್ತದೆ. ಬದುಕು ಎಂದಮೇಲೆ, ನಾಲ್ಕು ಜನರ ನಡುವೆ ಬದುಕುವಾಗ ಮಿತ್ರರೂ ಶತ್ರುಗಳೂ ಇದ್ದೇ ಇರುತ್ತಾರೆ. ಆದರೆ, ಏಕಕಾಲದಲ್ಲಿ ಎÇÉಾ ಶತ್ರುಗಳನ್ನು ಎದುರಿಸ ಹೊರಟರೆ ಮಾತ್ರ, ಶತ್ರು-ಶತ್ರುಗಳು ಒಂದಾಗಿ ನಮಗೆ ಸೋಲು ಉಂಟಾಗುತ್ತದೆ. ಈ ಹದಿನಾಲ್ಕು ದೋಷಗಳು ನಮ್ಮನ್ನು ಬಾಧಿಸಿದಂತೆ ಜೀವನವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಚಾತುರ್ಯ ನಮ್ಮದಾಗಬೇಕು. ಇದಕ್ಕೆ ಈ ದೋಷಗಳನ್ನು ನೆನಪಿಟ್ಟುಕೊಂಡು, ಅನುಸರಿಸಿಕೊಂಡು ಬಾಳುವುದೇ ಗೆಲುವಿನ ಮಾರ್ಗ ಮತ್ತು ಧರ್ಮ.

ಟಾಪ್ ನ್ಯೂಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.