ಬಾಟಲಿಯಲ್ಲಿ ಅರಳಿದ ಕಲೆ 


Team Udayavani, Jul 14, 2018, 3:39 PM IST

3-aaa.jpg

 ಚಿತ್ತಾರ ಎಂದರೆ ಅದನ್ನು ಗೋಡೆಯ ಮೇಲೆ ಮಾತ್ರ ಬಿಡಿಸಬೇಕಿಲ್ಲ. ಬಾಟಲಿಯ ಮೇಲೂ ಮೂಡಿಸಬಹುದು. ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಯುವಕನ ಹೆಸರು ನಾರಾಯಣ ತೊರವಿ. ಇವರು ಮೂಲತಃ ವಿಜಯಪುರ ಜಿಲ್ಲೆಯ ತೊರವಿ ಗ್ರಾಮದವರು. ನಾಲ್ಕನೇ ತರಗತಿಯಲ್ಲಿಯೇ ಚಿತ್ತಾರದ ಕಲೆಯೆಡೆಗೆ ಆಕರ್ಷಿತರಾದವರು. ನಿತ್ಯವೂ ಬೆಳಗ್ಗೆ ಮನೆ ಮುಂದೆ ಅಮ್ಮ ಬಿಡಿಸುತ್ತಿದ್ದ ರಂಗೋಲಿಯಿಂದ ಸ್ಫೂರ್ತಿ ಪಡೆದ ನಾರಾಯಣ, ಪರಿಚಿತರ ಮನೆಗೆ ಹೋದಾಗ ಅಲ್ಲಿ ಕಣ್ಣಿಗೆ ಬೀಳುವ ಚಿತ್ತಾರದ ಕಲೆಗಳನ್ನು ಕಣ್ತುಂಬಿಕೊಂಡು ಮನೆಗೆ ವಾಪಸಾಗುತ್ತಿದ್ದರು. ಮನೆಯಲ್ಲಿ ಅದೇ ರೀತಿ ಚಿತ್ರ ಮೂಡಿಸಲು ಮುಂದಾಗುತ್ತಿದ್ದರು. ವಿಶೇಷವಾಗಿ, ಯಾರಿಗೂ ಬೇಡವಾದ ವಸ್ತುಗಳೆಂದರೆ ನಾರಾಯಣನಿಗೆ ಎಲ್ಲಿಲ್ಲದ ಪ್ರೀತಿ. ಬೇಡವಾದ ವಸ್ತುಗಳನ್ನು ಬೇಕು ಅಂತಲೇ ಸಂಗ್ರಹಿಸಿ, ಮನೆಯಲ್ಲಿ ಬೈಸಿಕೊಂಡಿದ್ದಕ್ಕೆ ಲೆಕ್ಕವೇ ಇಲ್ಲ. ಹರಿದ ಬಟ್ಟೆಯಾಗಲೀ, ಖಾಲಿ ಬಾಟಲಿಯಾಗಲೀ, ಸುಂದರ ಚಿತ್ರವಿರುವ ರದ್ದಿಯಾಗಲೀ ಎಲ್ಲವನ್ನೂ ಆಯ್ದುಕೊಂಡು ತಮ್ಮ ಕೋಣೆಗೆ ತುಂಬಿಸಿಕೊಳ್ಳುವ ಉದಾರತೆ ಇವರದ್ದು.

ಬಿಎಫ್ಎ, ಎಂ.ಎ. ಟೂರಿಸಂ ಓದಿಕೊಂಡಿರುವ ಇವರು, ಶಾಲಾ-ಕಾಲೇಜು ದಿನಗಳಲ್ಲೇ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಮನೆ ಮುಂದೆ ಸಸಿ ಬೆಳೆಸಲು ಜಾಗ ಇಲ್ಲದವರು ಬಾಟಲಿಗೆ ನೀರು ಹಾಕಿ ಸಸಿ ಬೆಳೆಸುವುದನ್ನ ನೋಡಿದ ನಾರಾಯಣ, ಖಾಲಿ ಬಾಟಲಿಗೆ ಏಕೆ ಸೌಂದರ್ಯ ತುಂಬಬಾರದು ಎಂದು ಆಲೋಚಿಸಿ, ಗೆಳೆಯರ ಬಳಿ ಖಾಲಿ ಬಾಟಲಿ ಕೇಳಿದಾಗ ಗೇಲಿ ಮಾಡಿದವರೇ ಹೆಚ್ಚು.

ಯಾರು ಏನೇ ಅಂದರೂ, ಆಡಿಕೊಂಡರೂ, ಬೇಸರಿಸದೆ, ಅಗತ್ಯವಿದ್ದಷ್ಟು ಬಾಟಲಿಗಳನ್ನು ಹೇಗೋ ಸಂಗ್ರಹಿಸಿ ಸೆಣಬು, ಅಂಟು, ಗಾಜಿನ ಚೂರು, ಬೆಂಡು, ಇತರ ಸಾಮಗ್ರಿಗಳಿಂದ ಖಾಲಿ ಬಾಟಲಿಗೆ ಕಲೆಯ ಮೂಲಕ ಹೊಸ ರೂಪ ಕೊಟ್ಟಿದ್ದಾರೆ. ಈಗ ಇವರ ಮನೆಯಲ್ಲಿ ಹತ್ತಾರು ಖಾಲಿ ಬಾಟಲಿಗಳು ಅರಳಿ ನಿಂತು ಸದ್ದು ಮಾಡುತ್ತಿವೆ. 

 ಒಂದು ಬಾಟಲಿ ಮೇಲೆ ಕಲೆ ಮೂಡಿಸಲು ತಗುಲುವ ವೆಚ್ಚ 35-40 ರೂಪಾಯಿಗಳು. ಕಲೆ ತುಂಬಿಕೊಂಡ ಬಾಟಲಿಯನ್ನ ನೂರಾರು ರೂಪಾಯಿ ಕೊಟ್ಟು ಖರೀದಿಸಲು ಹಲವರು ಮುಂದೆ ಬಂದಿದ್ದಾರೆ. ಖರೀದಿಸಲು ಮುಂದಾದವರಿಗೆ ನಾರಾಯಣ ಅವರು ಹೇಳ್ಳೋದಿಷ್ಟು: ಇದು ಕಸದಿಂದ ತೆಗೆದ ರಸ. ದಯವಿಟ್ಟು ಇದನ್ನು ಕಸದ ಬುಟ್ಟಿಗೆ ಸೇರಿಸಬೇಡಿ. ಸಸಿ ಬೆಳವಣಿಗೆಗೆ ಸಹಕಾರ ನೀಡುವ ಮೂಲಕ ನಮ್ಮನ್ನೂ ಬೆಳೆಸಿ… 

ಚಿತ್ರ-ಲೇಖನ:
ಬಸವರಾಜ ಕರುಗಲ್‌     

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.