ಕಮಂಡಲ ಬಿದ್ದು, ಕಾವೇರಿ ಹರಿದು…
Team Udayavani, Nov 23, 2019, 5:05 AM IST
ಮಳೆಯಿಲ್ಲದೆ, ದಕ್ಷಿಣ ಭಾರತದ ಪ್ರದೇಶಗಳಿಗೆ ಕ್ಷಾಮ ಎದುರಾಗುತ್ತದೆ. ಇಲ್ಲಿನ ಪ್ರಜೆಗಳ ಸಂಕಷ್ಟ ಅರಿತ ಅಗಸ್ತ್ಯ ಮುನಿಗಳು ಜೀವನದಿಯ ಸೃಷ್ಟಿಗಾಗಿ, ಕಮಂಡಲದಲ್ಲಿ ಗಂಗೆಯನ್ನು ಹಿಡಿದು, ದಕ್ಷಿಣದತ್ತ ಬರುತ್ತಾರೆ. ಹೀಗೆ ಅವರು ನದಿ ಸೃಷ್ಟಿಗೆ ಸೂಕ್ತ ಪ್ರದೇಶಕ್ಕಾಗಿ ಹುಡುಕಾಡುತ್ತಿರುವುದನ್ನು ಗಣೇಶನು, ಬಾಲಕನಾಗಿ ವೇಷ ಮರೆಸಿಕೊಂಡು ನೋಡುತ್ತಿ ರುತ್ತಾನೆ. ಭಾಗಮಂಡಲದ ಸಮೀಪ ಬಂದಾಗ, ಅಗಸ್ತ್ಯರಿಗೆ ಶೌಚದ ಅವಸರವಾಗುತ್ತದೆ. ಆಗ ಅವರು ಬಾಲಕನ ಕೈಯಲ್ಲಿ ಕಮಂಡಲ ಕೊಟ್ಟು, ಹೋಗುತ್ತಾರೆ. ಬಾಲಕ ಕಮಂಡಲವನ್ನು ನೆಲದ ಮೇಲೆ ಇಟ್ಟಾಗ, ಕಾಗೆ ಬಂದು, ಅದನ್ನು ಬೀಳಿಸುತ್ತದೆ. ಗಣೇಶನ ಆಶಯದಂತೆ, ಅಲ್ಲಿ ಗಂಗೆಯ ಉಗಮವಾಗುತ್ತದೆ. ಅದೇ ಇಂದಿನ “ತಲಾಕಾವೇರಿ’ ಎನ್ನುವುದು ಪುರಾಣ ಪ್ರತೀತಿ. ಕಾವೇರಿ ಹುಟ್ಟಿದ ಈ ಸ್ಥಳದಲ್ಲಿ ಇಂದಿಗೂ ಪೂಜೆಗಳು ನಡೆಯುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ