ಕಾವೇರಿಯ ಅಲೆಗೂ ಜಗ್ಗದ ಕಣ್ವರು!
Team Udayavani, Oct 19, 2019, 4:04 AM IST
ಮಂಡ್ಯ ಜಿಲ್ಲೆಯ ಕಾವೇರಿ ನದಿ ತೀರದ ಒಂದು ಗ್ರಾಮ, ಕನ್ನಂಬಾಡಿ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರೆಂಬ ಐತಿಹ್ಯವಿದೆ. ಅವರ ತಪಸ್ಸು ಎಷ್ಟು ಘೋರವಿತ್ತು ಎಂದರೆ, ಕಾವೇರಿ ನದಿಯು ಆರ್ಭಟಿಸಿ, ಆಳೆತ್ತರದ ಅಲೆಗಳನ್ನು ಸೃಷ್ಟಿಸಿದರೂ, ಕಣ್ವರ ತಪಸ್ಸಿಗೆ ಭಂಗವಾಗಲಿಲ್ಲವಂತೆ. ಕಣ್ವರ ಕಾರಣಕ್ಕಾಗಿಯೇ ಈ ಊರಿಗೆ, ಕಣ್ವಪುರಿ, ಕಣ್ಣಂಬಾಡಿ, ಮನ್ನಂಬಾಡಿ- ಎಂಬ ಹೆಸರುಗಳು ಬಂದವು ಎನ್ನಲಾಗುತ್ತದೆ. ಗ್ರಾಮವು ಮುಳುಗಡೆ ಆಗುವ ಭೀತಿ ಇದ್ದಿದ್ದರಿಂದ, ನಾಲ್ವಡಿ ಕೃಷ್ಣರಾಜ ಒಡೆಯರು ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲು ತೀರ್ಮಾನಿಸಿದರು. ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಇದು ಕೈಗೂಡಿತು.
* ಪ್ರಹ್ಲಾದ ನಾಡಿಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ