ನಿರ್ಮಲ ಪ್ರೇಮದ ಆಲಯದಲ್ಲಿ ದೇವರು ಉಳಿದುಕೊಂಡ…


Team Udayavani, May 10, 2021, 3:31 PM IST

life story

ಒಬ್ಬ ರಾಜನಿಗೆ ದೇವಾಲಯವೊಂದನ್ನು ಕಟ್ಟಿಸಬೇಕೆಂಬ ಆಸೆಯಾಯಿತು. ಒಂದು ಶುಭಮುಹೂರ್ತದಲ್ಲಿ ಖ್ಯಾತ ಶಿಲ್ಪಿಗಳು ದೇಗುಲ ನಿರ್ಮಾಣದ ಕೆಲಸ ಆರಂಭಿಸಿದರು. ವರ್ಷದ ನಂತರ ಭವ್ಯ-ದಿವ್ಯ ಅನ್ನುವಂಥ ದೇಗುಲ ನಿರ್ಮಾಣವಾಯಿತು.

ದೇವಮೂರ್ತಿಯ ಪ್ರತಿಷ್ಠಾಪನೆಯೂ ಆಯಿತು. ಲಕ್ಷಾಂತರ ಜನರು ‌ ಅದನ್ನು ನೋಡಿ ಕಣ್ತುಂಬಿಕೊಂಡು, ಧನ್ಯತೆ ಪಡೆದರು. ಪಂಡಿತರು ದೇವಾಲಯದ ಚೆಂದವನ್ನು, ರಾಜನ ಘನಕಾರ್ಯವನ್ನು ಹಾಡಿ ಹೊಗಳಿದರು. ಭಗವಂತನಿಗೆ ಮಹಾಮನೆ ನಿರ್ಮಿಸಿದ ಹಮ್ಮಿನಲ್ಲಿ ರಾಜನೂ ಸಂಭ್ರಮಿ ಸಿದ.

ಅವತ್ತು ರಾತ್ರಿ ರಾಜನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡ. ರಾಜ ಕೇಳಿದ: “”ಸ್ವಾಮೀ, ನಿನಗಾಗಿ ಭವ್ಯವಾದ ಆಲಯವನ್ನು ಕಟ್ಟಿಸಿದೆ. ಶಾಸ್ತ್ರೋಕ್ತವಾಗಿ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಿಸಿದೆ. ನಿನಗೆ ಅದು ಹಿಡಿಸಿತು ತಾನೇ?”ಭಗವಂತ ಹೇಳಿದ: “”ದೊರೆಯೇ, ನೀನು ಕಟ್ಟಿಸಿದ ದೇಗುಲವನ್ನು ನಾನು ನೋಡಲೇ ಇಲ್ಲ. ಒಬ್ಬ ಭಕ್ತ ನನಗಾಗಿ ಮೇರೆಯೇ ಇರದಷ್ಟು ವಿಶಾಲವಾದ ಮಂದಿರವನ್ನು ಕಟ್ಟಿಸಿದ್ದ. ನನಗೆ ಅಲ್ಲಿಂದ ಹೊರಬರಲಾಗಲಿಲ್ಲ…”ಈ ಮಾತು ಕೇಳಿ ರಾಜನಿಗೆ ಬೆರಗಾಯಿತು.

ಆತ ಕುತೂಹಲ ದಿಂದ ಕೇಳಿದ. ‘ಭಗವಂತಾ,ಅಂಥದೊಂದು ದೇವಾಲಯದ ಬಗ್ಗೆ ನಾನು ಎಲ್ಲಿಯೂ ಕೇಳಿಲ್ಲವಲ್ಲ…ಎಲ್ಲಿದೆ ಆ ದೇಗುಲ?’ದೇವರು ಹೇಳಿದ: “”ದೊರೆಯೇ, ಅದು ಭಕ್ತನ ಹೃದಯದಲ್ಲಿದೆ. ಆತ ನಿರ್ಮಲ ಪ್ರೇಮವೆಂಬ ಗಾರೆಯಿಂದ ಅದನ್ನು ಕಟ್ಟಿದ್ದಾನೆ. ಅಲ್ಲಿ ತೋರಿಕೆಯಿಲ್ಲ. ಶ್ರೀಮಂತಿಕೆಯ ಪ್ರದರ್ಶನವಿಲ್ಲ. ಆ ದೇಗುಲಕ್ಕೆ ಗೋಡೆಗಳೂ ಇಲ್ಲ. ಅಂಥದೊಂದು ಮಂದಿರಕ್ಕಾಗಿ ನಾನು ಶತಮಾನಗಳಿಂದ ಕಾಯುತ್ತಿದ್ದೆ. ಗುಡಿಸಲಿನಲ್ಲಿರುವ ಭಕ್ತನೊಬ್ಬ ಅಂಥದೊಂದು ಆಲಯವನ್ನು ಮೊನ್ನೆಯಷ್ಟೇ ನಿರ್ಮಿಸಿದ. ನಾನು ಅಲ್ಲಿಗೆ ಹೋಗಿದ್ದು ಮಾತ್ರವಲ್ಲ, ಅಲ್ಲಿಯೇ ಉಳಿದುಬಿಟ್ಟೆ ನೀನು ನಿರ್ಮಿಸಿದ ಮಂದಿರಕ್ಕೆ ಬರಲು ಆಗಲಿಲ್ಲ. ಬಹುಶಃಮುಂದೆಯೂ ಆಗುವುದಿಲ್ಲ…”

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.