ಬೆಟ್ಟ ನೋಡಿ, ಚಂದಿರ ನಕ್ಕನು…
Team Udayavani, Dec 28, 2019, 6:07 AM IST
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿರುವ ರೇಣುಕಾಂಬೆಯ ಪುಣ್ಯಕ್ಷೇತ್ರ. ವರದಾ ನದಿಯ ತೀರದಲ್ಲಿದೆ. ಚಂದ್ರಗುಪ್ತಿ, ಚಂದ್ರಗುತ್ತಿಪುರ, ಚಂದ್ರಗುತ್ತಿ ವೇಂಠಿ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟ ಸ್ಥಳವಿದು. ಇಲ್ಲಿರುವ ಎತ್ತರದ ಬೆಟ್ಟವು, ಚಂದ್ರನ ಹಾದಿಗೆ ಅಡ್ಡಬಂದಿದ್ದರಿಂದ ಇದಕ್ಕೆ ಚಂದ್ರಗುತ್ತಿ ಎಂದು ಹೆಸರು ಬಂತು ಎನ್ನುವುದು ಪೌರಾಣಿಕ ನಂಬಿಕೆ.
ಈ ಗುಡ್ಡದ ಕುರಿತು ಇನ್ನೊಂದು ಕತೆಯೂ ಇದೆ. ಶ್ರೀಕೃಷ್ಣ ಮತ್ತು ಜರಾಸಂಧರು ಇದೇ ಜಾಗದಲ್ಲಿಯೇ ಯುದ್ಧ ಮಾಡಿದರಂತೆ. ಆ ವೇಳೆ ಶ್ರೀಕೃಷ್ಣ, ಇದೇ ಬೆಟ್ಟದ ಹಿಂದೆ ಅಡಗಿ ಕುಳಿತಿದ್ದ. ಎಷ್ಟು ಹುಡುಕಿದರೂ, ಶ್ರೀಕೃಷ್ಣ ಸಿಗದೇ ಇದ್ದಾಗ, ಜರಾಸಂಧ ಈ ಬೆಟ್ಟವನ್ನು ಮೇಲಕ್ಕೆ ಎತ್ತಿದ್ದನ್ನು ಕಂಡು, ಚಂದ್ರ ನಕ್ಕನೆಂದು ಹೇಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ