ದೇವತೆಗಳಿಗೆ ಸುಗಂಧ ಪತ್ರೆ ಅರ್ಪಿಸುವ ಹಿನ್ನೆಲೆ
Team Udayavani, Feb 2, 2019, 12:35 AM IST
“ದೇವತೆಗಳು ಪರಿಮಳಪ್ರಿಯ ಮತ್ತು ನಾದಪ್ರಿಯರಾಗಿರುತ್ತಾರೆ. ಪರಿಮಳದ ಲಹರಿಗಳು ಪೃಥ್ವಿ ತಣ್ತೀಕ್ಕೆ ಸಂಬಂಧಿಸಿವೆ. ಈ ಕಾರಣದಿಂದಲೇ ಅರ್ಚನೆಯ ಸಂದರ್ಭದಲ್ಲಿ ಹೆಚ್ಚಾಗಿ ಪರಿಮಳ ಸೂಸುವ ಹೂಗಳನ್ನೇ ಬಳಸಲಾಗುತ್ತದೆ.
ದೇವತೆಗಳಿಗೆ ಅರ್ಚನೆ, ಪೂಜೆ ಮಾಡುವ ಸಂದರ್ಭದಲ್ಲಿ ಉಗ್ರವಾಸನೆಯ ಸುಗಂಧ ತೈಲವನ್ನು ಉಪಯೋಗಿಸಬಾರದು . ಉಗ್ರವಾಸನೆಯಿಂದ ಪ್ರಕ್ಷೇಪಿತವಾಗುವ ಪರಿಮಳದ ಲಹರಿಗಳ ಕಡೆಗೆ ದೇವತೆಯ ಸಗುಣ ತಣ್ತೀವು ಮಾತ್ರ ಆಕರ್ಷಿಸಲ್ಪಡುತ್ತದೆ. ತದ್ವಿರುದ್ಧ ಮಂದ ಮತ್ತು ಮನಸಿಗೆ ಆಹ್ಲಾದಕವೆನಿಸುವ ಸೌಮ್ಯ ಪರಿಮಳದಿಂದ ಬ್ರಹ್ಮಾಂಡದಲ್ಲಿನ ನಿಜಗುಣ ತಣ್ತೀವು ಕಡಿಮೆ ಕಾಲಾವಧಿಯಲ್ಲಿ ಆಕರ್ಷಿಸಲ್ಪಡುತ್ತದೆ. ಇದರಿಂದ ಜೀವಕ್ಕೆ ಸಿಗುವ ಚೈತನ್ಯವು ದೀರ್ಘಕಾಲ ಉಳಿಯುತ್ತದೆ.
(ಆಧಾರ : ಸನಾತನ ಸಂಸ್ಥೆಯ “ಪೂಜಾಸಾಮಗ್ರಿಯ ಮಹತ್ವವೇನು ? ಕೃತಿಯಿಂದ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ