ಭಗಂಡ ಮುನಿಗಳಿಗೆ ಷಣ್ಮುಖನ ಭೂದಾನ
Team Udayavani, Oct 12, 2019, 4:04 AM IST
ಕೊಡಗು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ. ಪುರಾಣದ ಕಾಲದಲ್ಲಿ ಭಗಂಡ ಮಹರ್ಷಿಗಳು ಇಲ್ಲಿ ವಾಸವಿದ್ದರಂತೆ. ಭಗಂಡ ಮುನಿಗಳು, ಷಣ್ಮುಖನ ಕುರಿತು ತಪಸ್ಸು ಮಾಡಿ, ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು. ಇವರ ತಪಸ್ಸಿಗೆ ಸಂಪ್ರೀತಗೊಂಡ ಷಣ್ಮುಖನು ತನ್ನ ದಿವ್ಯ ನೆಲೆಯಾಗಿದ್ದ ಸ್ಕಂದ ಕ್ಷೇತ್ರವನ್ನು, ಮಹರ್ಷಿಗಳಿಗೆ ಭೂದಾನವಾಗಿ ನೀಡಿದ.
ನಂತರ ಭಗಂಡ ಮುನಿಗಳು, ಪ್ರಜೆಗಳ ಕ್ಷೇಮಕ್ಕೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಆರಾಧಿಸಿದರು. ಅದೇ ಕ್ರಮೇಣ ಭಾಗಮಂಡಲವಾಯಿತು. ಈಗಲೂ ಇಲ್ಲಿ ಭಗಂಡೇಶ್ವರ ದೇಗುಲವನ್ನು ಕಾಣಬಹುದು. ಕನ್ನಿಕೆ ಮತ್ತು ಸುಜ್ಯೋತಿ ಎಂಬ ಗುಪ್ತನದಿಗಳು ಇಲ್ಲಿ ಕಾವೇರಿಯನ್ನು ಸೇರುವುದರಿಂದ, ಇದನ್ನು “ತ್ರಿವೇಣಿ ಸಂಗಮ’ ಅಂತಲೂ ಕರೆಯಲಾಗುತ್ತದೆ. ಭಾಗಮಂಡಲ ಕ್ಷೇತ್ರವು, ಮಡಿಕೇರಿಯಿಂದ 33 ಕಿ.ಮೀ. ದೂರದಲ್ಲಿದೆ.
* ಭಾಗಮಂಡಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ