ಸುನೀಲ್‌ ಕುಮಾರ್‌ ಚಿನ್ನ, ಕಾದಿದ್ದು 27 ವರ್ಷ


Team Udayavani, Feb 29, 2020, 6:01 AM IST

suneel-kumar

ಕ್ರೀಡೆಯಲ್ಲಿ ಭಾರತ ನಿಧಾನಕ್ಕೆ ಚಿಗುರಿಕೊಳ್ಳುತ್ತಿದೆ. ಶೂಟಿಂಗ್‌, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌ ಹೀಗೆ ಒಂದೊಂದೇ ಕ್ರೀಡೆಯಲ್ಲಿ ವಿಶ್ವಮಟ್ಟದಲ್ಲಿ ಅರಳಿಕೊಳ್ಳುತ್ತಿದೆ. ಹೀಗೆ ಅರಳಿಕೊಳ್ಳುತ್ತಿರುವ ಕ್ರೀಡೆಗಳ ಪೈಕಿ ಕುಸ್ತಿ ಕೂಡ ಒಂದು. ಈ ಕ್ರೀಡೆಯಲ್ಲಿ ವಿಶ್ವದಲ್ಲೇ ಖ್ಯಾತರಾಗಿರುವ ಕ್ರೀಡಾಪಟುಗಳು ಹುಟ್ಟಿಕೊಂಡಿದ್ದಾರೆ. ಸುಶೀಲ್‌ ಕುಮಾರ್‌ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು, ಭಾರತೀಯ ಅಭಿಮಾನಿಗಳಲ್ಲಿ ಹೆಮ್ಮೆ ಉಕ್ಕಿಸಿದರು. ಅದಾದ ನಂತರ ಅದೇ ಪರಂಪರೆಯಲ್ಲಿ ಹಲವರು ಬೆಳೆದು ನಿಂತಿದ್ದಾರೆ.

ಮಹಿಳೆಯರ ಪೈಕಿ ಗೀತಾ ಫೊಗಾಟ್‌, ಬಬಿತಾ ಫೊಗಾಟ್‌ ಕಾಲದ ನಂತರ ಅವರ ಸಹೋದರಿ ವಿನೇಶ್‌ ಫೊಗಾಟ್‌ ಮಿಂಚುತ್ತಿದ್ದಾರೆ. ಪುರುಷರ ಪೈಕಿ ಬಜರಂಗ್‌ ಪುನಿಯ, ದೀಪಕ್‌ ಪುನಿಯ ಭರವಸೆ ಮೂಡಿಸಿರುವ ತಾರೆಯರು. ಹಲವು ಪ್ರತಿಭಾವಂತರು ಕಣದಲ್ಲಿರುವ ಈ ಆಶಾದಾಯಕ ಹೊತ್ತಿನಲ್ಲೇ, ಇತ್ತೀಚೆಗೆ ಮುಗಿದ ಏಷ್ಯಾ ಹಿರಿಯರ ಕುಸ್ತಿ ಕೂಟದಲ್ಲಿ ಭಾರತೀಯರು ಮಹತ್ವದ ಸಾಧನೆ ಮಾಡಿದ್ದಾರೆ. ಸುನೀಲ್‌ ಕುಮಾರ್‌ 87 ಕೆಜಿ ಗ್ರೀಕೊ ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಇದು 27 ವರ್ಷದ ನಂತರ ಭಾರತೀಯರೊಬ್ಬರಿಗೆ ಈ ವಿಭಾಗದಲ್ಲಿ ಒಲಿದ ಚಿನ್ನ. ಇದಕ್ಕೂ ಮುನ್ನ 1993ರಲ್ಲಿ ನಡೆದ ಏಷ್ಯಾ ಕುಸ್ತಿಯಲ್ಲಿ 48 ಕೆಜಿ ವಿಭಾಗದ ಗ್ರೀಕೊ ರೋಮನ್‌ನಲ್ಲಿ, ಪಪ್ಪು ಯಾದವ್‌ ಚಿನ್ನ ಗೆದ್ದಿದ್ದರು. ಅದಾದ ನಂತರ ದೀರ್ಘ‌ಕಾಲ ಭಾರತ ಗ್ರೀಕೊ ರೋಮನ್‌ನಲ್ಲಿ ಚಿನ್ನ ಗೆಲ್ಲಲು ವಿಫ‌ಲವಾಗಿತ್ತು. ಈಗ ಭಾರತೀಯರು ಹಲವು ಮೊದಲು ಕ್ರೀಡೆಯಲ್ಲಿ ಸ್ಥಾಪಿಸುತ್ತಿ­ದ್ದಾರೆ. ಇದೇ ರೀತಿ ಸಾಗಿದರೆ, ಇನ್ನೊಂದು 20 ವರ್ಷದಲ್ಲಿ ಭಾರತೀಯರು ವಿಶ್ವಮಟ್ಟದಲ್ಲಿ ಬಲಿಷ್ಠ ಕ್ರೀಡಾತಂಡವಾಗುವುದರಲ್ಲಿ ಅನು­ ಮಾನವೇ ಇಲ್ಲ.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.