ಪೇಜಾವರ ಶ್ರೀ ಹುಟ್ಟೂರಿನ ಕತೆ
Team Udayavani, Jan 4, 2020, 7:06 AM IST
ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಮೀಪವಿರುವ, ಕುಮಾರಧಾರ ಮತ್ತು ನೇತ್ರಾವತಿ ನದಿಯ ನಡುವೆ ಇರುವ ಸುಂದರ ತಾಣ, ರಾಮಕುಂಜ. ಪರಂಪರಾಗತ ನಂಬಿಕೆಗಳಂತೆ ಈ ಸ್ಥಳದ ಪ್ರಾಚೀನತೆ ತ್ರೇತಾಯುಗದವರೆಗೆ ಚಾಚಿದೆ. ಶ್ರೀರಾಮನು ವನವಾಸಿಯಾಗಿದ್ದಾಗ, ಇಲ್ಲಿ ಕೆಲಕಾಲ ನೆಲೆಸಿ, ಶಿವನನ್ನು ಪೂಜಿಸಿದನಂತೆ.
ಅದರಿಂದಾಗಿಯೇ ಇಲ್ಲಿಗೆ “ರಾಮಕುಂಜ’ ಎನ್ನುವ ಹೆಸರು ಬಂತು. ಇದಕ್ಕೆ ಪೂರಕವಾಗಿ ಇಲ್ಲಿರುವ ಶ್ರೀ ರಾಮಕುಂಜೇಶ್ವರ ದೇಗುಲವೂ ಊರ ಹೆಸರಿಗೆ ಅನ್ವರ್ಥವಾಗಿದೆ. ಪಾಂಡವರು, ಶ್ರೀ ಮನ್ಮಧ್ವಾಚಾರ್ಯರು ಮುಂತಾದ ಪ್ರಸಿದ್ಧ ಪುಣ್ಯ ಪುರುಷರ ಪಾದಸ್ಪರ್ಶದಿಂದ ಪುನೀತವಾಗಿರುವ ಈ ಊರು, ಪೇಜಾವರ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರೂ ಹೌದು.
* ನಾಗರಾಜ್ ಎನ್.ಕೆ., ಕಡಬ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ