ವಾಲಿಬಾಲ್ ಸಂಭ್ರಮ
Team Udayavani, Dec 28, 2019, 6:00 AM IST
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಖೀಲ ಭಾರತ ಮಟ್ಟದ ದಕ್ಷಿಣ ವಲಯ ವಾಲಿಬಾಲ್ ಕೂಟಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ಕೂಟದಲ್ಲಿ ಪಾಲ್ಗೊಂಡ ತಂಡಗಳಿಗೆ ಯಡಿಯೂರಪ್ಪ ಹಸ್ತಲಾಘವ ಮಾಡುವ ಮೂಲಕ ಅವರು ಶುಭಾಶಯ ತಿಳಿಸಿದರು.