ಕಾರ್ಯಕ್ರಮದಲ್ಲಿ ದೀಪವನ್ನು ಏಕೆ ಮತ್ತು ಹೇಗೆ ಬೆಳಗಿಸಬೇಕು?
Team Udayavani, Jan 12, 2019, 12:15 AM IST
ವ್ಯಾಸಪೀಠದ ಮೇಲಿನ ಕಾರ್ಯಕ್ರಮದ ಸಮಯದಲ್ಲಿ ದೀಪವನ್ನು ಬೆಳಗಿಸುವುದೆಂದರೆ ವ್ಯಾಸಪೀಠದ ಮೇಲೆ ಕಾರ್ಯನಿರತವಾಗುವ ಬ್ರಹ್ಮಾಂಡದಲ್ಲಿನ ತೇಜೋಮಯ ಜಾnನಲಹರಿಗಳನ್ನು ಆವಾಹನೆ ಮಾಡಿ ದೀಪದ ಜ್ಯೋತಿಯ ಮಾಧ್ಯಮದಿಂದ ಅವುಗಳನ್ನು ಅಖಂಡವಾಗಿ ಕಾರ್ಯನಿರತಗೊಳಿಸುವುದು.
ದೀಪವು ಜಾnನಜ್ಯೋತಿಯ ಪ್ರತೀಕವಾಗಿದೆ, ಆದುದರಿಂದ ಸಂತರಿಂದ ಅಥವಾ ಸಾತ್ತ್ವಿಕ ವ್ಯಕ್ತಿಗಳಿಂದ ದೀಪವನ್ನು ಬೆಳಗಿಸಬೇಕು. ಸಾತ್ತ್ವಿಕ ವ್ಯಕ್ತಿಗಳಲ್ಲಿ ಅಹಂಭಾವವು ಕಡಿಮೆುದ್ದು ಈಶ್ವರನ ಬಗ್ಗೆ ಭಾವರುತ್ತದೆ, ಆದುದರಿಂದ ಇಂತಹ ವ್ಯಕ್ತಿಗಳಿಂದ ದೀಪವನ್ನು ಬೆಳಗಿಸಿದರೆ ದೇವತೆಗಳ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತವೆ.
ದೀಪವನ್ನು ಮೇಣದ ಬತ್ತಿಯಿಂದ ಬೆಳಗಿಸಿದರೆ ವಾತಾವರಣದಲ್ಲಿ ತಮೋಗುಣವು ಹೆಚ್ಚಾಗುತ್ತದೆ, ಆದುದರಿಂದ ಸಾತ್ವಿಕತೆಯನ್ನು ಹೆಚ್ಚಿಸುವ ಎಣ್ಣೆಯ ಕೈದೀಪದಿಂದ ದೀಪವನ್ನು ಬೆಳಗಿಸಬೇಕು.
(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ “ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿನ್ನೆಲೆಯ ಶಾಸ್ತ್ರ’)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ