ವೈಶಂಪಾಯನ ತೀರ ಪೋಸ್ಟರ್ ರಿಲೀಸ್
Team Udayavani, Aug 27, 2021, 3:26 PM IST
“ವೈಶಂಪಾಯನ ತೀರ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದೆ. ಕಥೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ ಅವರ ಸಣ್ಣ ಕಥೆ ವೈಶಂಪಾಯನ ತೀರ ಇದನ್ನು ಆಧರಿಸಿದ ಈಗ ಅದೇ ಹೆಸರಿನಲ್ಲಿ ಈ ಚಿತ್ರವಾಗುತ್ತಿದೆ. ಸ್ವರಸಂಗಮ ಎಂಟರ್ ಟೈನ್ಮೆಂಟ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಮೇಶ್ ಬೇಗಾರ್ ಈ ಚಿತ್ರದ ನಿರ್ದೇಶಕರು.
ಇತ್ತೀಚೆಗೆ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಯಕ್ಷಗಾನ ಕಲಾವಿದರ ಜೀವನದಲ್ಲಿ ಬರುವ ಬದುಕಿನ ಸಂಬಂಧ, ಭಾವ ಸೂಕ್ಷ್ಮತೆಯನ್ನುಅನಾವರಣಗೊಳಿಸುತ್ತಾ ಸಾಗುವ ಮೂಲ ಕಥೆಗೆ ಪೂರಕವಾಗಿ ಮಲೆನಾಡಿನ ಪ್ರಕೃತಿ ನಾಶದ ಕಥನವನ್ನು ಸಂವಾದಿಯಾಗಿ ಜೋಡಿಸಲಾಗಿದ್ದು, ಸ್ತ್ರೀ ದೌರ್ಜನ್ಯ ಮತ್ತು ಪ್ರಕೃತಿ ಮೇಲಿನ ದಬ್ಟಾಳಿಕೆಯನ್ನು ಸಮೀಕರಿಸಿ ನೋಡುವ ಪ್ರಯತ್ನದ ಪ್ರಯೋಗ ಶೀಲಚಿತ್ರವಾಗಿ
“ವೈಶಂಪಾಯನ ತೀರ’ ಮೂಡಿಬರಲಿದೆ ಎಂಬುದು ಚಿತ್ರತಂಡದ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!