ಶಿವಾಜಿ ಜಗತ್ತಲ್ಲಿ ರಾಧಿಕಾ ನಾರಾಯಣ್‌


Team Udayavani, Mar 17, 2023, 4:29 PM IST

radhika narayan about shivaji surathkal 2

ನಟಿ ರಾಧಿಕಾ ನಾರಾಯಣ್‌ ಈ ವರ್ಷ “ಶಿವಾಜಿ ಸುರತ್ಕಲ್‌-2′ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಬಂದಿದ್ದ “ಶಿವಾಜಿ ಸುರತ್ಕಲ್‌’ ಸಿನಿಮಾದ ಮುಂದುವರೆದ ಭಾಗವಾಗಿರುವ “ಶಿವಾಜಿ ಸುರತ್ಕಲ್‌-2′ ಸಿನಿಮಾದಲ್ಲಿ ರಾಧಿಕಾ ನಿರ್ವಹಿಸಿರುವ ಜನನಿ ಪಾತ್ರ ಕೂಡ ಮುಂದುವರೆಯಲಿದೆ.

ವರ್ಷದ ಮೊದಲ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ರಾಧಿಕಾ ನಾರಾಯಣ್‌, “ಶಿವಾಜಿ ಸುರತ್ಕಲ್‌-2′ ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

“2020ರಲ್ಲಿ ಬಿಡುಗಡೆಯಾಗಿದ್ದ “ಶಿವಾಜಿ ಸುರತ್ಕಲ್‌’ ಸಿನಿಮಾಕ್ಕೆ ತುಂಬ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿತ್ತು. ನನ್ನ ಪಾತ್ರದ ಬಗ್ಗೆಯೂ ಎಲ್ಲರೂ ಮೆಚ್ಚಿ ಮಾತನಾಡಿದ್ದರು. ಈಗ ಮತ್ತೂಮ್ಮೆ “ಶಿವಾಜಿ ಸುರತ್ಕಲ್‌-2′ ಸಿನಿಮಾದಲ್ಲಿ ಅದೇ ಪಾತ್ರದಲ್ಲಿ ಆಡಿಯನ್ಸ್‌ ಮುಂದೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನನಗೂ ಸಿನಿಮಾದ ಮೇಲೆ ಮತ್ತು ನನ್ನ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎನ್ನುವುದು ರಾಧಿಕಾ ನಾರಾಯಣ್‌ ಮಾತು.

“ಕೋವಿಡ್‌ ನಿಂದಾಗಿ “ಶಿವಾಜಿ ಸುರತ್ಕಲ್‌’ ಸಿನಿಮಾಕ್ಕೆ ಥಿಯೇಟರ್‌ನಲ್ಲಿ ಹೆಚ್ಚು ಸಮಯ ಸಿಗದಿದ್ದರೂ, ಬೇರೆ ಬೇರೆ ಪ್ಲಾಟ್‌ಫಾರ್ಮ್ಗಳಲ್ಲಿ “ಶಿವಾಜಿ ಸುರತ್ಕಲ್‌’ ನೋಡಿದ ಆಡಿಯನ್ಸ್‌ ಸಿನಿಮಾದ ಬಗ್ಗೆ ಸಾಕಷ್ಟು ಮೆಚ್ಚುಗೆ ಸೂಚಿಸಿದ್ದರು. ಆಡಿಯನ್ಸ್‌ ಕಡೆಯಿಂದ ಸಿಕ್ಕಿದ ಇಂಥದ್ದೊಂದು ಬಿಗ್‌ ರೆಸ್ಪಾನ್ಸ್‌ “ಶಿವಾಜಿ ಸುರತ್ಕಲ್‌-2′ ಮಾಡೋದಕ್ಕೆ ನಮ್ಮ ತಂಡಕ್ಕೆ ಪ್ರೇರಣೆಯಾಯಿತು. ಈ ಸಿನಿಮಾದಲ್ಲಿ ಶಿವಾಜಿಯ ಮತ್ತೂಂದು ಹೊಸ ಜಗತ್ತಿನ ಅನಾವರಣವಾಗಲಿದೆ. ಮತ್ತೂಮ್ಮೆ “ಶಿವಾಜಿ ಸುರತ್ಕಲ್‌-2′ ಮತ್ತೂಮ್ಮೆ ನಮ್ಮೆಲ್ಲರನ್ನೂ ಒಟ್ಟಾಗಿ ಸೇರುವಂತೆ ಮಾಡಿದೆ’ ಎನ್ನುತ್ತಾರೆ ರಾಧಿಕಾ.

“ಈ ಸಿನಿಮಾದಲ್ಲಿ ಶಿವಾಜಿ ಮತ್ತು ಆತನ ಪತ್ನಿ ಜನನಿ, ಶಿವಾಜಿಯ ಕುಟುಂಬ, ಶಿವಾಜಿಯ ವೈಯಕ್ತಿಕ ವಿಷಯಗಳ ಜೊತೆಗೆ “ಶಿವಾಜಿ ಸುರತ್ಕಲ್‌-2’ನಲ್ಲಿ ಹೊಸ ಕೇಸ್‌ ತೆರೆದುಕೊಳ್ಳುತ್ತದೆ. ಶಿವಾಜಿ ಪತ್ನಿ ಜನನಿ ಪಾತ್ರ ಇಲ್ಲೂ ಮುಂದುವರೆಯುವುದರಿಂದ, ನನ್ನ ಪಾತ್ರದ ಬೇರೆ ಬೇರೆ ಆಯಾಮಗಳೂ ಸಿನಿಮಾದಲ್ಲಿ ತೆರೆದುಕೊಳ್ಳುತ್ತದೆ. ಈಗಾಗಲೇ ಒಮ್ಮೆ ಕೆಲಸ ಮಾಡಿದ ತಂಡದ ಜೊತೆಗೆ ಮತ್ತೂಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ, ನಟಿಯಾಗಿ ನನಗೂ ತುಂಬ ಕಂಫ‌ರ್ಟ್‌ ಆಗಿತ್ತು’ ಎನ್ನುವುದು ರಾಧಿಕಾ ಮಾತು.

“ನನ್ನ ಪ್ರಕಾರ, “ಶಿವಾಜಿ ಸುರತ್ಕಲ್‌-2′ ಆಡಿಯನ್ಸ್‌ನ ಸೀಟಿನ ತುದಿಯಲ್ಲಿ ಕೂರಿಸುವಂಥ ಸಿನಿಮಾ. ಒಂದೇ ಸಿನಿಮಾದಲ್ಲಿ ಸಸ್ಪೆನ್ಸ್‌, ಕ್ರೈಂ, ಥ್ರಿಲ್ಲರ್‌, ಸೆಂಟಿಮೆಂಟ್‌ ಎಲ್ಲವನ್ನೂ ಹೇಳುವುದು ಕಷ್ಟ. “ಶಿವಾಜಿ ಸುರತ್ಕಲ್‌-2′ ನಲ್ಲಿ ನಿರ್ದೇಶಕ ಆಕಾಶ್‌ ಶ್ರೀವತ್ಸ ಅದೆಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ರಮೇಶ್‌ ಅರವಿಂದ್‌ ಸೇರಿದಂತೆ ಎಲ್ಲ ಕಲಾವಿದರೂ ತಮ್ಮ ಪಾತ್ರದಲ್ಲಿ ಅದ್ಭುತವೆನಿಸುವಂತೆ ಅಭಿನಯಿಸಿದ್ದಾರೆ. ಆಡಿಯನ್ಸ್‌ಗೆ ಖಂಡಿತಾ ಇದೊಂದು ಹೊಸ ಎಕ್ಸ್‌ಪೀರಿಯನ್ಸ್‌ ಕೊಡುವ ಸಿನಿಮಾ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ರಾಧಿಕಾ ನಾರಾಯಣ್‌.

ಟಾಪ್ ನ್ಯೂಸ್

1-fs-sad

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

1-saadsad

India-Canada ಸಂಬಂಧ ಹದಗೆಡಿಸಲು ನಿಜ್ಜರ್‌ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-17

Sandalwood: ‘ಟಿಆರ್‌ಪಿ ರಾಮ’ನಿಗಾಗಿ ಮತ್ತೇ ಬಂದ್ರು ಮಹಾಲಕ್ಷ್ಮೀ

tdy-16

ಪೊಲೀಸ್‌ ವಿಜಯ: ‘ಮರೀಚಿʼ ಟೀಸರ್‌ ರಿಲೀಸ್

Jalapatha trailer: ಟ್ರೇಲರ್‌ನಲ್ಲಿ ಜಲಪಾತ

Jalapatha trailer: ಟ್ರೇಲರ್‌ನಲ್ಲಿ ಜಲಪಾತ

Guns and Roses: ಶೂಟಿಂಗ್‌ನಲ್ಲಿ ಗನ್ಸ್‌ ಆ್ಯಂಡ್‌ ರೋಸಸ್‌ ಬಿಝಿ

Guns and Roses: ಶೂಟಿಂಗ್‌ನಲ್ಲಿ ಗನ್ಸ್‌ ಆ್ಯಂಡ್‌ ರೋಸಸ್‌ ಬಿಝಿ

TDY-9

Burma Movie: ಚೇತನ್‌ ಬರ್ಮಗೆ ಮುಹೂರ್ತ ಸಂಭ್ರಮ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

1-fs-sad

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

BYJU’s Lay Off:  ಆತಂಕದಲ್ಲಿ ಬೈಜೂಸ್‌ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

1-saadsad

India-Canada ಸಂಬಂಧ ಹದಗೆಡಿಸಲು ನಿಜ್ಜರ್‌ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.