ಹೆಣ್ಣುಗಳು ಸುರಕ್ಷಿತವಾಗಿರಲಿ


Team Udayavani, Dec 31, 2017, 6:40 AM IST

hennugalu.jpg

ನಮ್ಮ ದೇಶ ಬ್ರಿಟಿಷರ ಆಳ್ವಿಕೆಗೆ ಒಳಗಾದ ನಂತರ ಜಾರಿಗೆ ಬಂದ ಕ್ರಿಸ್ತ ಶಕವನ್ನು ನಾವು ಒಪ್ಪಿ ಮುನ್ನೂರು ವರ್ಷಗಳಾಗಿಬಿಟ್ಟಿವೆ. ಇಷ್ಟು ವರ್ಷಗಳ ಕಾಲ ಡಿಸೆಂಬರ್‌ ಕಳೆದು ಮತ್ತೆ ಜನವರಿ ಪ್ರಾರಂಭವಾಗುವಾಗ ಹೊಸ ವರ್ಷ ಎಂದು ಸಂಭ್ರಮಿಸುವುದು ವಾಡಿಕೆಯಾಗಿಬಿಟ್ಟಿದೆ.  ಅದರಲ್ಲಿ ಯಾವ ಜಾತಿ, ಮತ, ಲಿಂಗ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಪ್ಪಿಕೊಳ್ಳುವ ಅನಿವಾರ್ಯತೆ ಬಂದುಬಿಟ್ಟಿದೆ. ಹಾಗಾಗಿ, ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದು ಜನರಿಗೆ ಒಂದು ಹಬ್ಬ. 

ಇತ್ತೀಚೆಗೆ ಕೆಲವರು ಜನವರಿ ಒಂದು ನಮ್ಮ ಹಬ್ಬವಲ್ಲ , ಅದನ್ನು ಆಚರಿಸಬಾರದು ಎಂದು ಹುಕುಂ ಹೊರಡಿಸುತ್ತಿರುವುದರ ಬಗ್ಗೆ ನನಗೆ ಸಹಮತವಿಲ್ಲ. ಏಕೆಂದರೆ, ನಾವು ಪಂಚಾಂಗವನ್ನೂ ಕ್ಯಾಲೆಂಡರನ್ನೂ ಹಿಂದಕ್ಕೆ ತಿರುಗಿಸಲಾಗುವುದಿಲ್ಲ. ಜಗತ್ತು ಬಹಳ ಬದಲಾಗಿಬಿಟ್ಟಿದೆ. ಕಾಲ ಬದಲಾಗಿದೆ. ಜನಜೀವನ ಬದಲಾಗಿದೆ. ಹಳೆಯ ಪಳೆಯುಳಿಕೆಗಳು ಇನ್ನೂ  ಇದ್ದರೂ ಅವು ಕೇವಲ ಪಳೆಯುಳಿಕೆಗಳಾಗಿ ಇವೆಯೇ ಹೊರತು ಅವುಗಳನ್ನು ಮತ್ತೆ ಜೀವಂತಿಕೆಯ ಜೀವನಕ್ಕೆ ಒಗ್ಗಿಸಿಕೊಳ್ಳುವುದು ಅಸಂಗತ. ಹಠ ಮಾಡಿ ಪಳೆಯುಳಿಕೆಗಳೇ ನಮ್ಮ ಬದುಕು ಎಂದು ಸಾಧಿಸಲು ಹೊರಟರೆ ಅದರಿಂದ ಅವನತಿಯೇ ಹೊರತು ಪ್ರಗತಿ ಆಗುವುದಿಲ್ಲ.  ಅದುದರಿಂದ ಹೊಸ ಕ್ಯಾಲೆಂಡರನ್ನು ಕೇವಲ ಕ್ರಿಶ್ಚಿಯನ್‌ ಕ್ಯಾಲೆಂಡರ್‌ ಎಂದು ಮಾತ್ರ ನೋಡದೆ ಅದು ಆಧುನಿಕ ಜಗತ್ತಿನ ಜಾಗತಿಕ ಮಾಪಕ ಎಂದು ಪರಿಗಣಿಸಿ ಮುಂದುವರಿಯುವುದು ಒಳ್ಳೆಯ ಲಕ್ಷಣ. ಇಡೀ ಪ್ರಪಂಚ ಒಪ್ಪಿಕೊಂಡ ಕ್ಯಾಲೆಂಡರನ್ನು ಬಿಟ್ಟು ನಾವು ಮತ್ತೆ ಹಳೆಯ ಹಾಗೂ ಕೆಲವು ನಿರ್ದಿಷ್ಟ ಸಮುದಾಯದವರು  ಮಾತ್ರ ಒಪ್ಪಿಕೊಳ್ಳುವ ಪಂಚಾಂಗವನ್ನೇ ನಂಬಿ ನಡೆದುಕೊಳ್ಳುತ್ತೇವೆ ಎಂದು ಹೊರಟರೆ ಅದರಿಂದ ಸಮಷ್ಟಿ ಸಮಾಜಕ್ಕೆ ತೊಂದರೆಯೇ.

ಹಾಗಾಗಿ, ನಾವು ಜನವರಿಯನ್ನೇ ಹೊಸ ವರ್ಷ ಎಂದು ಪರಿಗಣಿಸೋಣ ಎಂದು ನನ್ನ ಅನಿಸಿಕೆ. 
ಇನ್ನು ಪ್ರತಿ ವರ್ಷ ಪ್ರಾರಂಭವಾದಾಗ ಹಳೆಯ ವರ್ಷದ ನೆನಪುಗಳು ಹೊಸ ವರ್ಷದ ಭರವಸೆಗಳನ್ನು ಒಟ್ಟಿಗೇ ಪುನರಾವಲೋಕಿಸುವುದು ಸಹಜ.  2017 ಅನೇಕ ದುರಂತಗಳನ್ನು ತಂದಿತು, ಜೊತೆಗೆ ಸಂತಸಗಳನ್ನೂ ಕೊಟ್ಟಿತು. ಬರುವ ವರ್ಷ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ.  ಆದರೂ ನಾವು ಈ ವರ್ಷ ಇನ್ನಷ್ಟು ಚೆನ್ನಾಗಿರಲಿ, ಇನ್ನಷ್ಟು ಲಾಭ ತರಲಿ, ಸಂತಸ ಹೆಚ್ಚಲಿ,  ಪ್ರಗತಿಯಾಗಲಿ ಎಂದೆಲ್ಲ  ಆಶಿಸುತ್ತೇವೆ.  ಅದೇ ನಮ್ಮ  ಬದುಕಿನ ರಸ ಗಳಿಗೆಗೆ ಕಾರಣ.  ಸ್ವಸ್ತಿ ವಾಚನದಲ್ಲಿ ಹೇಳುವಂತೆ, ಲೋಕಾ ಸಮಸ್ತಾ ಸುಖೀನೋ ಭವಂತು ಕಾಲೇ ವರ್ಷತು ಪರ್ಜನ್ಯಃ ಪೃಥುವಿ ಸಸ್ಯಶಾಲಿನೀ ದೇಶೋಯಂ ಕ್ಷೊàಭ ರಹಿತಃ  ಎಂದು ಆಶಿಸೋಣ. ದಿನನಿತ್ಯದ ಗೋಳು ಹಿಂಸೆ ಕಡಿಮೆಯಾಗಲಿ.  ಹೆಣ್ಣುಗಳು ಸುರಕ್ಷಿತವಾಗಿರಲಿ.

ಟಾಪ್ ನ್ಯೂಸ್

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.