ಅಜ್ಜಿಯ ಕತೆ


Team Udayavani, Jul 7, 2019, 5:00 AM IST

m-9

ಸಾಂದರ್ಭಿಕ ಚಿತ್ರ

ಮೂರು ದಿನದ ರಜೆ ಸವೆಸಲು ಊರಿಗೆ ಬಂದಿದ್ದ ರಾಘವನಿಗೆ ಪಕ್ಕದ ಮನೆಯ ಸುಭದ್ರಮ್ಮ ಹೇಳುತ್ತಿದ್ದರು -
“”ನೋಡಪ್ಪ ರಾಘವ, ಮೀನಾಕ್ಷಿಯವರನ್ನು ಈ ಸಲ ಮಾತ್ರ ನೀನು ಬೆಂಗಳೂರಿಗೆ ಕರ್ಕೊಂಡು ಹೋಗ್ಲೆಬೇಕಪ. ನೀವ್‌ ಇಲ್ಲಿ ಇದ್ದಾಗ ಚೆನ್ನಾಗಿ ಓಡಾಡಿಕೊಂಡು ಇರ್ತಾರೆ. ಆದ್ರೆ ನೀವ್‌ ಹೋದ್ಮೇಲೆ ಆರೋಗ್ಯದ ಕಡೆ ಗಮನವೇ ಇರೋದಿಲ್ಲ. ವಯಸ್ಸಾಯ್ತು ನೋಡು, ಇನ್ನು ನಿಮ್ಮ ಜತೆ ಇದ್ರೆ ಚಂದನಪ್ಪ”

“”ಆಂಟಿ, ನಿಮ್ಮ ಕಾಳಜಿ ನಮ್ಗೆ ಅರ್ಥವಾಗುತ್ತೆ. ಆದ್ರೆ ಅಮ್ಮನೇ ಈ ಹಳ್ಳಿ ಬಿಟ್ಟು ಬರೋಕೆ ಕೇಳ್ಳೋಲ್ಲ. ಪ್ರತಿಸಲ ಬಂದಾಗ್ಲೂ ನಾನೂ ಇದನ್ನೇ ಹೇಳ್ಳೋದು. ಇಲ್ಲಿ ಒಬ್ರೇ ಯಾಕೆ ಒದ್ದಾಡ್ತೀರಿ, ನಮ್ಮ ಜತೆ ಬನ್ನಿ ಅಂತ. ಅಮ್ಮ ನಮ್ಮ ಮಾತೇ ಕೇಳ್ಳೋಲ್ಲ” ಅಸಹಾಯಕತೆ ವ್ಯಕ್ತ ಪಡಿಸಿದ ರಾಘವ.

“”ಹೌದು ಆಂಟಿ, ನಮಗೂ ಹೇಳಿ ಹೇಳಿ ಸಾಕಾಗಿದೆ” ದನಿಗೂಡಿಸಿದಳು ರಾಘವನ ಪತ್ನಿ ಸುಷ್ಮಿತಾ.
“”ಈ ಸಲ ನಾನೇ ಒಪ್ಪಿಸ್ತೀನಿ ಬಿಡಪ” ಎಂದು ಹೇಳಿದ ಸುಭದ್ರಮ್ಮ ಕೊಟ್ಟ ಮಾತಿನಂತೆ ರಾಘವನ ಅಮ್ಮ ಮೀನಾಕ್ಷಿಯನ್ನು ಒಪ್ಪಿಸಿದರು. ಮೀನಾಕ್ಷಿ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಲು ಸಿದ್ಧವಾದರು. ಮೀನಾಕ್ಷಿಯವರ ಬಟ್ಟೆಗಳು ದೊಡ್ಡ ಬ್ಯಾಗಿನೊಳಗೆ ಒತ್ತೂತ್ತಿ ಕುಳಿತೂ ಆಯಿತು.

ರಾತ್ರಿಯ ಕತ್ತಲ್ಲಲ್ಲಿ ಗಂಡನ ಭುಜಕ್ಕೊರಗಿ ಕುಳಿತಿದ್ದ ಸುಷ್ಮಿತಾ, “”ರೀ, ಹೇಗಾದ್ರೂ ಮಾಡಿ ಅತ್ತೆ, ಇಲ್ಲೇ ಇರೋ ಹಾಗೆ ಮಾಡಿ, ದಿಗುವಿನ ಸ್ಕೂಲು, ಮನೆ ಕೆಲ್ಸದ ನಡುವೆ ಇವ್ರ ಸೇವೆ ಮಾಡೋಕೆ ನಂಗೆ ಆಗಲ್ಲ. ಗಟ್ಟಿ ಇದಾರಲ್ಲ , ಒಂದ್‌ ನಾಲ್ಕ… ವರ್ಷ ಇಲ್ಲೇ ಇರ್ಲಿ ಬಿಡಿ” ಮನದಿಂಗಿತ ವ್ಯಕ್ತಪಡಿಸಿದಳು.

“”ನಾನೂ ಹಾಗೆ ಅಂದುಕೊಂಡಿದ್ದೀನಿ ಕಣೇ, ಟಿಕೆಟ್‌ ಸಿಕ್ಕಿಲ್ಲ ನೆಕ್ಸ್ಟ್ ಟೈಮ್‌ ಬಂದಾಗ ಕರ್ಕೊಂಡು ಹೋಗ್ತಿವಿ ಅಂತ ಸುಳ್ಳು ಹೇಳ್ತೀನಿ. ಸರಿ ಬಿಡು” ರಾಘವ ಹೇಳಿದ.
ಇವು ಯಾವುದರ ಅರಿವೂ ಇಲ್ಲದ ರಾಘವನ ಮಗ ದಿಗಂತ, “”ಅಜ್ಜಿ ಹೇಗೂ ನಮ್ಮ ಜತೆ ಇರ್ತಾರೆ, ಅಜ್ಜಿ ಹತ್ರ ದಿನವೂ ಒಂದೊಂದು ಹೊಸ ಕತೆ ಹೇಳಿಸ್ಕೋಬೇಕು” ಎಂದು ಮನದಲ್ಲೇ ಕನಸು ಕಾಣುತ್ತಿದ್ದ.

ಚೇತನ್‌ ಹಡ್ಲುಬೈಲು

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.