ಪುಟ್ಟ ಕತೆಗಳು


Team Udayavani, Jul 7, 2019, 5:00 AM IST

m-10

ಪ್ರಶ್ನೆ ಮತ್ತು ಉತ್ತರ !

ನನಗೆ ಆ ಹೂವು ಇಷ್ಟವಾಯಿತು’ ಎಂದ ಶಿಷ್ಯ.
ಗುರುಗಳು ಮರು ಪ್ರಶ್ನೆ ಹಾಕಿದರು. “ಹೂವು ಯಾಕೆ ನಿನಗೆ ಇಷ್ಟವಾಯಿತು?’
“ಹೂವು ತುಂಬ ಸುಂದರವಾಗಿದೆ. ಅದಕ್ಕೆ ಇಷ್ಟವಾಯಿತು’ ಎಂದ ಶಿಷ್ಯ.
ಗುರುಗಳಿಗೆ ಆ ಉತ್ತರದಿಂದ ಸಮಾಧಾನವಾಗಲಿಲ್ಲ. ಮತ್ತೂಬ್ಬ ಶಿಷ್ಯನಲ್ಲಿ ಕೇಳಿದ, “ನಿನಗೆ ಯಾವುದು ಇಷ್ಟ?’
ಆತ ಹೇಳಿದ, “ನನಗೆ ದೇವರು ತುಂಬ ಇಷ್ಟ’
“ಯಾಕೆ ನಿನಗೆ ದೇವರು ಇಷ್ಟ?’
ಅವನ ಉತ್ತರ, “ದೇವರು ಮಹಿಮಾನ್ವಿತ. ಅದಕ್ಕೆ ಇಷ್ಟ’.
ಗುರುಗಳಿಗೆ ಆ ಉತ್ತರದ ಬಗ್ಗೆ ಸಹಮತವಿರಲಿಲ್ಲ. ಮೂರನೆಯವನನ್ನು ಕೇಳಿದರು. ಅವನು ಕೊಂಚ ಮುಜುಗರದಿಂದ ಹೇಳಿದ, “ನನಗೆ ನನ್ನ ಪ್ರೇಯಸಿ ತುಂಬ ಇಷ್ಟ’
ಗುರುಗಳು ಮತ್ತೆ ಪ್ರಶ್ನಿಸಿದರು, “ಯಾಕೆ?’
ಆತ ಇನ್ನಷ್ಟು ಮುಜುಗರಪಟ್ಟುಕೊಂಡು ಹೇಳಿದ, “ಯಾಕೆಂದು ಗೊತ್ತಿಲ್ಲ’
ಗುರುಗಳಿಗೆ ಸಮಾಧಾನವಾದಂತೆ ಕಂಡಿತು. ಅವರು ನಸುನಗುತ್ತ ಹೇಳಿದರು, “ಉತ್ತರ ಹುಡುಕಬೇಡ. ಉತ್ತರ ಹುಡುಕುತ್ತ ಹೋದರೆ ಅದರ ಸ್ವಾರಸ್ಯ ಕೆಡುತ್ತದೆ.’

ಬಣ್ಣದ ಮನೆ !
ರಾಜನ ಆಸ್ಥಾನದಲ್ಲಿ ಇಬ್ಬರು ಕಲಾವಿದರ ನಡುವೆ ಯಾರು ಶ್ರೇಷ್ಠರು ಎಂಬ ಜಿಜ್ಞಾಸೆ ಹುಟ್ಟಿಕೊಂಡಿತು. ಒಬ್ಬ ಗಾಂಧಾರದವನು, ಮತ್ತೂಬ್ಬ ಮಗಧದವನು. “ಬೆಟ್ಟದಾಚೆಗಿನ ಎರಡು ಗಾಜಿನ ಮಹಲುಗಳಿಗೆ ಯಾರು ಅತ್ಯುತ್ತಮವಾಗಿ ಬಣ್ಣ ಬಳಿಯುವರೋ ಅವರು ಶ್ರೇಷ್ಠರು’ ಎಂಬ ಪರೀಕ್ಷೆಯನ್ನು ಅವರ ಮುಂದೆ ಒಡ್ಡಲಾಯಿತು.
ಮಗಧದ ಕಲಾವಿದ ತತ್‌ಕ್ಷಣ ಒಂದು ಬಣ್ಣಗಳ ಡಬ್ಬಿಗಳನ್ನು , ಕುಂಚಗಳನ್ನು , ಬಣ್ಣದ ಬೇಗಡೆ, ಅಲಂಕಾರ ಸಾಮಗ್ರಿಗಳನ್ನು ಹೊತ್ತು ಮಹಲಿನತ್ತ ಸಾಗಿದ. ಗಾಂಧಾರದ ಕಲಾವಿದ ಜೊತೆಗಾರರೊಂದಿಗೆ ಹಾಡು ಹೇಳುತ್ತ, ಹರಟೆ ಕೊಚ್ಚುತ್ತ ನಡುನಡುವೆ ವಿಶ್ರಮಿಸುತ್ತ ಬೆಟ್ಟದ ಮನೆಯತ್ತ ನಡೆದರು.

ಕೆಲದಿನಗಳ ಬಳಿಕ ನೋಡಿದರೆ, ಮಗಧದ ಕಲಾವಿದನ ಮನೆ ವರ್ಣನೆಗೆ ನಿಲುಕದಂತೆ ಬಣ್ಣಗಳಲ್ಲಿ ಸಿಂಗಾರಗೊಂಡಿತ್ತು. ಗೋಡೆ, ಕಿಟಕಿ, ಕಿಟಕಿಯ ಬಾಗಿಲು, ಬಾಗಿಲು ಪಟ್ಟಿ ಎಲ್ಲವೂ ವರ್ಣಮಯ. ರಾಜ “ಭಾಪುರೇ’ ಎಂದ!

ಆದರೆ, ಗಾಂಧಾರದ ಕಲಾವಿದನ ಮನೆಗೆ ಒಂದಿಷ್ಟೂ ಬಣ್ಣ ಬಳಿದಿರಲಿಲ್ಲ. ಗಾಜಿನ ಗೋಡೆಯನ್ನು ಇಂಚು-ಇಂಚು ಶುಭ್ರಗೊಳಿಸಿ ಥಳಥಳ ಹೊಳೆಯುವಂತೆ ಮಾತ್ರ ಮಾಡಲಾಗಿತ್ತು. ಆ ಮನೆಯ ಗೋಡೆಯಲ್ಲಿ ನಿಸರ್ಗದ ಸೂರ್ಯೋದಯ, ಬೆಟ್ಟಸಾಲು ಎಲ್ಲವೂ ಪ್ರತಿಫ‌ಲಿಸುತ್ತಿದ್ದವು.
“”ಅದ್ಭುತವಾಗಿದೆ. ಗಾಂಧಾರದ ಕಲಾವಿದನೇ ಶ್ರೇಷ್ಠ. ಬಣ್ಣ ಬಳಿಯುವುದೊಂದೇ ಕಲೆಯಲ್ಲ. ನಮ್ಮನ್ನು ನಾವು ಪ್ರತಿಫ‌ಲಿಸುವುದೇ ನಿಜವಾದ ಕಲೆ ಎಂಬುದನ್ನು ಈತ ಅರಿತಿದ್ದಾನೆ.” ಎಂದ ರಾಜ.

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.