ಎರಡು ಪುಟ್ಟ ಕತೆಗಳು


Team Udayavani, Jan 5, 2019, 1:12 PM IST

x-135.jpg

ರಾಮಾಯಣದಲ್ಲಿ ಭರತನ ವ್ಯಕ್ತಿತ್ವಕ್ಕೆ ರಾಮನ ವ್ಯಕ್ತಿತ್ವಕ್ಕಿಂತ ಕಿಂಚಿದೂನವೂ ಇಲ್ಲ. ರಾಮನ ಕಠಿಣವಾದ ಮಾರ್ಗವನ್ನು ಅವನ ತಮ್ಮ ಭರತನೂ ಅನುಸರಿಸಿದ. ತನ್ನ ಪಾಲಿಗೆ ಅನಾಯಾಸವಾಗಿ ಬಂದ ಚಕ್ರಾಧಿಪತ್ಯವನ್ನು ಬಿಟ್ಟು ಸಂನ್ಯಾಸಿಯ ಬದುಕನ್ನು ನಡೆಸಿದ. ತನ್ನ ಅಣ್ಣನ ಅರ್ಥಾತ್‌ ಅಯೋಧ್ಯೆಯ ನಿಜಚಕ್ರವರ್ತಿಯ ಪಾದುಕೆಗಳನ್ನು ಶಿರದ ಮೇಲೆ ಧರಿಸಿಕೊಂಡು ಬಂದು, ಅದನ್ನೇ ಸಿಂಹಾಸನದ ಮೇಲಿರಿಸಿ ತಾನು ನಿಮಿತ್ತ ಮಾತ್ರನಾಗಿ ಉಳಿದ.

ಕಾಲಾಂತರದಲ್ಲಿ ಅದೇ ಸೂರ್ಯವಂಶದಲ್ಲಿ ಅಗ್ನಿವರ್ಣನೆಂಬ ರಾಜ ಅಧಿಕಾರಕ್ಕೆ ಬರುತ್ತಾನೆ. ಅವನಾದರೋ ಅತ್ಯಂತ ಲಂಪಟ. ಯಾವಾಗಲೂ ಅಂತಃಪುರದಲ್ಲಿಯೇ ಕಾಲ ಕಳೆಯುತ್ತಿದ್ದ. ಅವನು ಕರ್ತವ್ಯವನ್ನು ಯಾವ ಪರಿಯಲ್ಲಿ ಮರೆತನೆಂದರೆ ರಾಣೀವಾಸವನ್ನು ಬಿಟ್ಟು ಹೊರಗೇ ಬರಲಿಲ್ಲ. ಅಯೋಧ್ಯೆಯ ರಾಜರಿಗೆ ಅವನನ್ನು ನೋಡುವ ಆಸೆ ಉಂಟಾಗುತ್ತಿತ್ತು. ಅವರೆಲ್ಲ ಅಂತಃಪುರದ ಸುತ್ತ ನೆರೆದು, “ನಿನ್ನ ದರ್ಶನ ಮಾಡುವ ತವಕ ಉಂಟಾಗಿದೆ’ ಎಂದು ಆಗ್ರಹಿಸಿದರು. ಆಗ ಅಗ್ನಿವರ್ಣ ತನ್ನ ಎರಡೂ ಪಾದಗಳನ್ನು ಗವಾಕ್ಷಿಯ ಮೇಲೆ ಇಟ್ಟು, “ನೋಡಿ!’ ಎಂದು ಹೇಳಿದ. ಪ್ರಜೆಗಳು ಅವನ ಪಾದಗಳನ್ನು ನೋಡಿ ಸಂತೋಷದಿಂದ ಮನೆಗೆ ಮರಳಿದರು.

ಭರತನಿಂದ ಅಗ್ನಿವರ್ಣನವರೆಗೆ… 
.
ಚಂದ್ರವಂಶದ ಯಯಾತಿ ಎಂಬ ಮಹಾರಾಜ ಬೇಟೆಗಾಗಿ ಹೋಗಿದ್ದಾಗ ಬಾವಿಯೊಳಗಡೆ ಹೆಣ್ಣೊಬ್ಬಳು ಅಳುವ ಸದ್ದು ಕೇಳಿಸಿತು. ಅವಳಾದರೋ ವಿವಸ್ತ್ರ ಸ್ಥಿತಿಯಲ್ಲಿದ್ದಳು. ಅವಳತ್ತ ತನ್ನ ಮೈಯ ಅರ್ಧವಸ್ತ್ರವನ್ನು ಎಸೆದು ಅವಳ ಮಾನರಕ್ಷಣೆ ಮಾಡಿದ ಉದಾತ್ತ ರಾಜ ಯಯಾತಿ. ಅವಳು ಶುಕ್ರಾಚಾರ್ಯರ ಮಗಳು ದೇವಯಾನಿ. ಮನೆಗೆ ಕರೆತಂದು ಅವಳನ್ನು ಮದುವೆಯೂ ಆದ.

ಇದೇ ಯಯಾತಿಯ ವಂಶವಾಹಿನಿಯಲ್ಲಿ ದುರ್ಯೋಧನನೆಂಬ ಅರಸ ರಾಜ್ಯಾಧಿಕಾರವನ್ನು ವಹಿಸಿದ. ಅವನಿಗೊಬ್ಬ ತಮ್ಮ ದುಶಾÏಸನ ! ಅವರಿಬ್ಬರೂ ಸೇರಿ ತಮ್ಮ ಅತ್ತಿಗೆಯ ಮೈಮೇಲಿನ ವಸ್ತ್ರಕ್ಕೆ ಕೈ ಹಾಕಿ ಎಳೆಯುವ ಪ್ರಯತ್ನ ಮಾಡಿದರು.
ಯಯಾತಿಯಿಂದ ದುರ್ಯೋಧನನವರೆಗೆ… 

ಆರ್‌ಕೆ

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.