ವಾಟ್ಸಾಪ್‌ ಕತೆ: ಬಾಡಿಗೆದಾರ!


Team Udayavani, Jul 28, 2019, 5:00 AM IST

q-9

ನಮ್ಮ ಮನೆಯಿಂದ ಒಂದೈವತ್ತು ಅಡಿ ದೂರದಲ್ಲಿರುವ ಮಠದ್‌ ಮನೆಯ ಮನೆಯೆರಡು ಖಾಲಿಯಾಗಿ ಒಂದೆರಡು ತಿಂಗಳುಗಳೇ ಗತಿಸಿದ್ದರೂ ಯಾವ ಬಾಡಿಗೆದಾರರೂ ಬಂದಿರಲಿಲ್ಲ. ಆ ಹಿಂದೆ ಇದ್ದವರಿಗೂ ನಮಗೂ ಅವರು ಬೀದಿಗೆ ಎಸೆಯುತ್ತಿದ್ದ ಕಸದಿಂದಾಗಿ ಮನಸ್ತಾಪವಾಗಿತ್ತು. ಪುನಃ ಅಂತಹ ಗಿರಾಕಿಗಳು ಬಂದರೇನು ಮಾಡುವುದು ಅಂತ ಯೋಚನೆಯಾಗಿತ್ತು.

ಆದರೆ, ಆನಂತರ ಕಪ್ಪನೆಯ ಗಟ್ಟಿಮುಟ್ಟಾದ ಕುಳ್ಳ ವ್ಯಕ್ತಿ ಬೆಳ್ಳನೆಯ ಇಜ್ಜೋಡು ಹೆಂಡತಿಯೊಂದಿಗೆ ಬಂದಿಳಿದ. ಅವರ ಓಡಾಟ ಮಾತುಕತೆ ಸುಶಿಕ್ಷಿತ ಜನರಂತೆ ಇದ್ದುದಲ್ಲದೇ, ಕಸವನ್ನು ಕಸದ ಗಾಡಿಗೆ ಹಾಕುವಷ್ಟು ಸ್ವಚ್ಛ ಭಾರತ ಯೋಜನೆಗೆ ಪುಷ್ಟೀಕರಿಸುವಂತಿದ್ದವು. ಆ ಮಟ್ಟಿಗೆ ಸಂತಸವಾಗದಿರಲಿಲ್ಲ.

ಇಡೀ ಕಾಲೊನಿಗೆ, ನಾನೊಬ್ಬನೇ ಪದ್ಮಾವತಪ್ಪ ಆಗಿದ್ದೆ, ಅರುಣೋದಯಕ್ಕೆ ಮುಂಚಿತವಾಗಿ ವಾಕಿಂಗ್‌ ಹೋಗುತ್ತಿದ್ದವನೆಂಬ ಜಂಭ ಬೇರೆ. ಆದರೆ, ಈ ಕರಿಯಪ್ಪ, ನನ್ನನ್ನು ನೋಡಿಯೋ ಏನೋ ಮಡದಿಯೊಂದಿಗೆ ವಾಕ್‌ ಮಾಡಲು ಶುರು ಮಾಡಿದ್ದ! ಆದರೆ, ನನ್ನ ದಾರಿ ಮತ್ತು ಅವರವು ಬೇರೆ ಬೇರೆಯಾಗಿದ್ದರಿಂದ, ಯಾವುದೇ ಮೇಲಾಟಕ್ಕೆ ಆಸ್ಪದವಿರಲಿಲ್ಲ.

ಆದರೆ, ನಾನು ಹಿಂತಿರುಗುವಾಗ, ಸರ್ಕಾರಿ ಕಚೆೇರಿಯ ಮುಂದಿದ್ದ ಗಂಟೆಹೂಗಳನ್ನು ಕಿತ್ತುಕೊಂಡು ಬರುತ್ತಿದ್ದುದನ್ನು ಗಮನಿಸಿದ ಆತ ಲೆಕ್ಕ ಹಾಕಿಕೊಂಡವನಂತೆ, ನನಗಿಂತಲೂ ಬೇಗನೆ ಎದ್ದವನು ಮಡದಿಯ ಗೋಜಿಗೆ ಹೋಗದೇ, ಒಬ್ಬನೇ ನನಗಿಂತ ಬೇಗನೆ ಹೋಗಿ, ಆ ಹೂವುಗಳನ್ನು ಕಿತ್ತು ತರಹತ್ತಿದ್ದ. ಎಲಾ ಇವನ! ನನ್ನ ಗಳಿಕೆಗೆ ಕನ್ನಹಾಕಹತ್ತಿದನಲ್ಲ ! ಎಂದುಕೊಂಡು ಅವನಿಗಿಂತ ಬೇಗ ಹೋಗಹತ್ತಿದೆ. ಅದನ್ನರಿತ ಅವನು, ಅದು ಯಾವಾಗ ಮಲಗುವನೋ ಅದು ಯಾವಾಗ ಹೋಗುವನೋ ಎಂಬಂತೆ ಅಷ್ಟೊತ್ತಿಗೇ ಹೋಗಿ ಹೂವನ್ನೆಲ್ಲ ಕಿತ್ತುಕೊಂಡು ಬರಹತ್ತಿದ. ನನ್ನ ಪಾಲನ್ನು ಅವನೇ ಉಣ್ಣಹತ್ತಿದ್ದಾನೆ. ಅವನೊಂದಿಗೆ ಜಗಳ ಮಾಡಲೇ- ಎನ್ನಿಸಿತ್ತು.

ಯಾಕೆ ಜಗಳ ಮಾಡಬೇಕು; ಅವನು ಹೂವುಗಳನ್ನು ಅರ್ಪಿಸುವ ದೇವರು ಮತ್ತು ನಾನು ಹೂವುಗಳನ್ನು ಅರ್ಪಿಸುವ ದೇವರು ಒಂದೇ ಆಗಿರುವಾಗ !

ಶರಣ ಗೌಡ ಎರಡೆತ್ತಿನ

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.