ಝೆನ್‌ ಕತೆ


Team Udayavani, Aug 12, 2018, 6:00 AM IST

36.jpg

ರೊಕನ್‌ ಎಂಬುದು ಒಂದು ಝೆನ್‌ ಪ್ರಕಾರ. ಇದೇ ಹೆಸರಿನಿಂದ ಈ ವಿಭಾಗದ ಭಿಕ್ಷುಗಳನ್ನು ಕರೆಯುತ್ತಾರೆ. ಇವರದು ವಿಚಿತ್ರವಾದ ಸ್ವಭಾವ. ಯಾರ ಬಗ್ಗೆಯೂ ಕೆಡುಕನ್ನು ಕನಸಿನಲ್ಲಿಯೂ ಎಣಿಸುವವರಲ್ಲ. ಕ್ರಿಮಿ-ಕೀಟಗಳಿಗೂ, ಜೇನು-ಹೇನುಗಳಿಗೂ ಇವರಿಗೆ ಅತ್ಯಧಿಕ ಕರುಣೆ ಇರುತ್ತಿತ್ತು. ಯಾವಾಗಲೂ ವಿಲಕ್ಷಣವಾಗಿ ಓಡಾಡುತ್ತಿದ್ದ ಇವರನ್ನು “ಹುಚ್ಚ’ರೆಂದು ಜನ ಭಾವಿಸುತ್ತಿದ್ದರು. ಹುಳುಹುಪ್ಪಟಗಳನ್ನು ಕೂಡ ಪ್ರೀತಿಯಿಂದ ಕಾಣುವ ಇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಾಧ್ಯವಾಗುತ್ತಿರಲಿಲ್ಲ. 

ರೊಕನ್‌ ಭಿಕ್ಷುವೊಬ್ಬ ಕಾಡಿನ ನಡುವೆ ವಾಸಿಸುತ್ತಿದ್ದರು. ಅವರದ್ದು ಸಣ್ಣ ಗುಡಿಸಲು. ಹರಿಯುವ ತೊರೆಯ  ನೀರನ್ನು ಸೇವಿಸುತ್ತಿದ್ದರು. ನೆಲಕ್ಕೆ ಉದುರಿದ ಧಾನ್ಯವನ್ನು ಹೆಕ್ಕಿ ತಿನ್ನುತ್ತಿದ್ದರು. ತಮ್ಮ ಎದೆಯ ಮೇಲೆ ಹುಲುಸಾಗಿ ಬೆಳೆದಿರುವ ಕೂದಲಿನ ನಡುವೆ ಬಾಳ್ವೆ ನಡೆಸುವ ಹೇನುಗಳ ಬಗ್ಗೆಯೂ ದಯೆಯನ್ನು ಹೊಂದಿರುತ್ತಿದ್ದರು. ಹುಲ್ಲಿನ ನಡುವೆ ಕ್ರಿಮಿಗಳು ಸರಿದಾಡುವುದನ್ನು ಕಂಡರೆ ಸದ್ದುಮಾಡದೆ ಸುಮ್ಮನಾಗುತ್ತಿದ್ದರು- ಅವುಗಳಿಗೆ ತೊಂದರೆಯಾಗಬಾರದೆಂದು! 

ಒಂದು ರಾತ್ರಿ ದುರ್ಘ‌ಟನೆ ನಡೆಯಿತು. ಭಿಕ್ಷು ಗುಡಿಸಲಿನಲ್ಲಿ ಇರಲಿಲ್ಲ. ಕಳ್ಳನೊಬ್ಬ ಗುಡಿಸಲಿಗೆ ನುಗ್ಗಿದ. ಭಿಕ್ಷು ಬಳಸುತ್ತಿದ್ದ  ಜೀವನಕ್ಕೆ ಬಳಸಲಾಗುತ್ತಿದ್ದ ಸಣ್ಣಪುಟ್ಟ ವಸ್ತುಗಳನ್ನು  ಒಂದು ಹರಕು ಬಟ್ಟೆಯ ಗಂಟಿನಲ್ಲಿ ಕಟ್ಟಿ ಒಯ್ದು ಪರಾರಿಯಾದ. ಭಿಕ್ಷು ಗುಡಿಸಲಿಗೆ ಮರಳಿ ಬರುವಾಗ ಅದು ಖಾಲಿ ಖಾಲಿಯಾಗಿತ್ತು. ತಾನು ಉಟ್ಟ ಕೌಪೀನದಲ್ಲಿಯೇ ನಿಲ್ಲಬೇಕಾಯಿತು.

ಪಾಪ ! ನನ್ನಂಥ ಬಡಪಾಯಿಯ ಎಲೆಮನೆಯಲ್ಲಿ ಆ ಮುಗ್ಧನಿಗೆ ಏನು ಸಿಕ್ಕೀತು ಎಂದು ಭಿಕ್ಷು ವ್ಯಥಿಸಿದರು. ಹುಣ್ಣಿಮೆ ರಾತ್ರಿಯದು. ಭಿಕ್ಷು ಹೊರಗೆ ಬಂದರು. ಬಾನಿನಲ್ಲಿ ಚಂದ್ರ ಹೊಳೆಯುತ್ತಿದ್ದ. “ಛೆ ! ಈ ಚಂದ್ರನನ್ನಾದರೂ ಕಳ್ಳ ಒಯ್ಯಬಹುದಿತ್ತು. ಅವನು ಇದನ್ನು ನೋಡಲೇ ಇಲ್ಲ ಅಂತ ತೋರುತ್ತೆ’ ಎಂದು ಗೊಣಗುತ್ತ ಆಗಸ ನೋಡುತ್ತ ಹಾಗೇ ಅಂಗಳದಲ್ಲಿ ನಿದ್ದೆ ಹೋದರು.

ಟಾಪ್ ನ್ಯೂಸ್

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.