ಜಲ್ದೀ ಜಡೆ


Team Udayavani, Oct 11, 2017, 12:19 PM IST

11-29.jpg

ತುಂಬಾ ಅರ್ಜೆಂಟಾಗಿ ಎಲ್ಲಿಗೋ ಹೊರಡಬೇಕಿರುತ್ತದೆ. ತಲೆ ಬಾಚಿಕೊಳ್ಳುತ್ತಾ ಕನ್ನಡಿ ಮುಂದೆ ನಿಲ್ಲಲು ಸಮಯವಿರುವುದಿಲ್ಲ. ಆಗ ಕಡಿಮೆ ಸಮಯದಲ್ಲಿ ನೀಟಾಗಿ, ಸಿಂಪಲ್‌ ಆಗಿ ಕೂದಲು ಸೆಟ್‌ ಮಾಡಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ…

1. ಜೆಲ್‌ ಹಾಕಿ ಸೆಟ್‌ ಮಾಡಿ
ಕೂದಲನ್ನು ಬಾಚಣಿಕೆಯಿಂದ ಸೆಟ್‌ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ. ಹಾಗೇ ಬಿಡೋಣವೆಂದರೆ ಗಾಳಿಗೆ ಹಾರಾಡಿ ಕಿರಿಕಿರಿಯಾಗುತ್ತದೆ. ಈ ಸಮಸ್ಯೆಗೆ ಸರಳ ಉಪಾಯವೇನು ಗೊತ್ತೇ? ಸ್ವಲ್ಪವೇ ಸ್ವಲ್ಪ ಹೇರ್‌ ಜೆಲ್‌ ಹಚ್ಚಿ ಕೂದಲನ್ನು ಹಿಂಬದಿಗೆ ತಳ್ಳಿ. ಆಗ ಅದು ನೀಟಾಗಿ ಕುಳಿತುಕೊಳ್ಳುತ್ತದೆ. ಕೂದಲು ಕೂಡ ಫ್ರೆಶ್‌ ಆಗಿರುತ್ತದೆ. ಬೇಕಿದ್ದರೆ ಹೇರ್‌ಬ್ಯಾಂಡ್‌ ಧರಿಸಬಹುದು. 

2. ಸಣ್ಣ ಕ್ಲಿಪ್‌ ಧರಿಸುವುದು
ಎರಡೂ ಬದಿಯ ಸ್ವಲ್ಪ ಕೂದಲನ್ನು ಹಿಂದಕ್ಕೆ ಬಾಚಿಕೊಳ್ಳಿ. ಬೇಕೆನಿಸಿದರೆ ಕೂದಲನ್ನು ಎರಡು- ಮೂರು ಬಾರಿ ಟ್ವಿಸ್ಟ್‌ ಮಾಡಿ ಹಿಂದಕ್ಕೆ ಸೇರಿಸಬಹುದು. ನಂತರ ಎರಡೂ ಬದಿಯ ಕೂದಲನ್ನು ಒಂದೆಡೆ ಸೇರಿಸಿ ಕ್ಲಿಪ್‌ ಹಾಕಿ. ಗೋಲ್ಡನ್‌ ಕಲರ್‌ನ ಕ್ಲಿಪ್‌ ಹಾಕಿದರೆ ಇನ್ನೂ ಚೆನ್ನಾಗಿ ಕಾಣಿಸುತ್ತದೆ. 

3. ಸಿಂಪಲ್‌ ಜಡೆ
ಕೂದಲನ್ನು ಹಿಂಬದಿಗೆ ಅಥವಾ ಒಂದು ಸೈಡಿಗೆ ಬಾಚಿಕೊಂಡು, ಜಡೆ  ಹಾಕಿಕೊಳ್ಳಲು ಜಾಸ್ತಿ ಸಮಯ ಬೇಕಾಗದು. ಟ್ರೆಂಡಿಯಾಗಿ ಕಾಣಿಸಲು, ಮೊದಲು ಪೋನಿ ಕಟ್ಟಿ ನಂತರ ಸಡಿಲವಾಗಿ ಜಡೆ ಹೆಣೆದು ಕೊನೆಯಲ್ಲಿ ರಬ್ಬರ್‌ ಬ್ಯಾಂಡ್‌ ಹಾಕಿಕೊಳ್ಳಬಹುದು. 

4. ಅರ್ಧ ಪೋನಿ ಟೇಲ್‌
ಮೊದಲು ಕೂದಲಿಗೆ ಜೆಲ್‌ ಹಚ್ಚಿ ಸ್ಮೂತ್ ಮಾಡಿಕೊಳ್ಳಿ. ನಂತರ ಸಿಂಪಲ್‌ ಪೋನಿ ಟೇಲ್‌ ಹಾಕಿ ಅದನ್ನು ಕುತ್ತಿಗೆಯವರೆಗೆ ಬರುವಂತೆ ಮಡಚಿಬಿಡಿ. ಇದು ನೀಳ ಕೇಶರಾಶಿಯವರಿಗೆ ಹೇಳಿ ಮಾಡಿಸಿದ ವಿನ್ಯಾಸ. 

5. ಸುಮ್ಮನೆ ಸೈಡಿಗೆ ಬಿಡಿ
ಆಗಷ್ಟೇ ಸ್ನಾನ ಮಾಡಿದ ಒದ್ದೆ ಕೂದಲನ್ನು ಸುಮ್ಮನೆ ಸೈಡಿಗೆ ತಳ್ಳಿದರೂ ಸಾಕು, ಮುಖ ಮುದ್ದಾಗಿ ಕಾಣಿಸುತ್ತದೆ. ಸೈಡಿಗೆ ತಳ್ಳಿದ ಕೂದಲನ್ನು ಸ್ವಲ್ಪ ಬಾಚಿ ಕಿವಿಯ ಹಿಂಬದಿಯಲ್ಲಿ ಕ್ಲಿಪ್‌ ಹಾಕಿ ಸೆಟ್‌ ಮಾಡಿದರೆ ಕಿರಿಕಿರಿಯೂ ಇರುವುದಿಲ್ಲ. 

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.