ಕಿಚನ್‌ಗೂ ಸಿಗಲಿ ಕಲಾತ್ಮಕ ಸ್ಪರ್ಶ


Team Udayavani, Jan 29, 2020, 4:30 AM IST

shu-2

ಮನೆಯ ಇಂಟೀರಿಯರ್‌ ಡಿಸೈನ್‌ ಬದಲಾಯಿಸಬೇಕು, ಮನೆಗೆ ಹೊಸ ಸ್ಪರ್ಶ ಕೊಡಬೇಕು ಅಂದುಕೊಳ್ಳುವವರು ನಿರ್ಲಕ್ಷಿಸುವ ಒಂದು ಸ್ಥಳ ಇದೆ. ಯಾವುದು ಗೊತ್ತಾ? ಅದೇ ಅಡುಗೆ ಮನೆ. ಲಿವಿಂಗ್‌ ರೂಮ್‌, ಬೆಡ್‌ರೂಮ್‌ ಅನ್ನು ಚಂದಗಾಣಿಸಿದಷ್ಟೇ ಪ್ರಾಮುಖ್ಯತೆಯನ್ನು, ಅಡುಗೆ ಮನೆಯ ಅಲಂಕಾರಕ್ಕೂ ನೀಡಬೇಕು ಅಂತ ಹಲವರು ಯೋಚಿಸುವುದೇ ಇಲ್ಲ. ಆದರೆ, ಅಡುಗೆಮನೆಯನ್ನು ಸುಂದರವಾಗಿಸುವುದಕ್ಕೆ ಹೆಚ್ಚು ಖರ್ಚನ್ನೇನೂ ಮಾಡಬೇಕಿಲ್ಲ. ಇದ್ದುದರಲ್ಲಿಯೇ ಸ್ವಲ್ಪ ಆಚೀಚೆ ಮಾಡಿದರೂ, ಕಿಚನ್‌ಗೆ ಕಲಾತ್ಮಕ ಸ್ಪರ್ಶ ಸಿಗುತ್ತದೆ.

-ಬೆಳಕು
ಅಡುಗೆಮನೆಗೆ ಆದಷ್ಟು ಹೆಚ್ಚಿನ ಗಾಳಿ-ಬೆಳಕು ಬರುವಂತಿರಲಿ. ಕಿಟಕಿಯ ಮೂಲಕ ನೈಸರ್ಗಿಕ ಬೆಳಕು ಒಳ ಬರುವಂತಿದ್ದರೆ ಇನ್ನೂ ಒಳ್ಳೆಯದು. ಇಲ್ಲವಾದರೆ, ಕೃತಕ ಬೆಳಕಿನ ವ್ಯವಸ್ಥೆಯ ಮೂಲಕ ಅಡುಗೆಮನೆಯನ್ನು ಬ್ರೈಟ್‌ ಆಗಿ ಕಾಣಿಸುವಂತೆ ಮಾಡಿ.

– ಹಣ್ಣಿನ ಬುಟ್ಟಿ/ ಫ್ರೂಟ್‌ ಬೌಲ್‌
ಕಲಾತ್ಮಕ ಹಣ್ಣಿನ ಬುಟ್ಟಿಯಲ್ಲಿ ತಾಜಾ ಹಣ್ಣುಗಳನ್ನು ಜೋಡಿಸಿ, ಅಡುಗೆಮನೆ ಅಥವಾ ಡೈನಿಂಗ್‌ ಟೇಬಲ್‌ ಮೇಲೆ ಇಡಿ. ಅದು ಇಡೀ ವಾತಾವರಣಕ್ಕೆ ಜೀವ ಕಳೆ ನೀಡುತ್ತದೆ.

– ನೀಟಾಗಿ ಜೋಡಿಸಿ
ಅಡುಗೆ ಸಾಮಗ್ರಿಗಳನ್ನು ಶೆಲ್ಫ್ನಲ್ಲಿ ನೀಟಾಗಿ ಜೋಡಿಸಿ. ತಟ್ಟೆ, ಲೋಟ, ಚಮಚ, ಪಾತ್ರೆ, ಅಡುಗೆ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಜೋಡಿಸಿಡುವುದು ಕಿಚನ್‌ನ ಸೌಂದರ್ಯ ಹೆಚ್ಚಿಸುವುದಲ್ಲದೆ, ಅಡುಗೆ ಕೆಲಸವನ್ನು ಸುಲಭ ಮಾಡುತ್ತದೆ ಕೂಡಾ.

– ಗಾಜಿನ ಜಾಡಿಗಳು
ಸ್ಟೀಲ್‌ ಪಾತ್ರೆಗಳಿಗಿಂತ ಗಾಜು ಮತ್ತು ಪಿಂಗಾಣಿ ಪಾತ್ರೆಗಳು, ಅಡುಗೆಮನೆಗೆ ಹೆಚ್ಚು ಕಲಾತ್ಮಕತೆಯನ್ನು ನೀಡುತ್ತವೆ. ಸಾಧ್ಯವಾದರೆ ಕೆಲವು ಪದಾರ್ಥಗಳನ್ನು ಇಡಲು, ಬಣ್ಣ ಬಣ್ಣದ ಪಿಂಗಾಣಿ ಅಥವಾ ಗಾಜಿನ ಜಾಡಿಗಳನ್ನು ಖರೀದಿಸಿ. ಅವುಗಳನ್ನು ತೆಗೆದು, ಇಟ್ಟು ಮಾಡುವಾಗ ಜಾಗ್ರತೆ ಇರಬೇಕು.

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.