ಅಪಸ್ಮಾರ: ಮೆದುಳಿನ ಕೋಶದಲ್ಲಿ ಅಪಸ್ವರ


Team Udayavani, Dec 30, 2020, 8:09 PM IST

AVALU-TDY-2

ಚೆನ್ನಾಗಿಯೇ ಮಾತಾಡುತ್ತಾ ಕುಳಿತಿದ್ದು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬೀಳುವ ಜನರನ್ನುನಾವೆಲ್ಲಾ ನೋಡಿಯೇ ಇರುತ್ತೇವೆ. ಹೀಗೆ ದಿಢೀರ್‌ ಕಾಣಿಸಿಕೊಳ್ಳುವಕಾಯಿಲೆಯೇ ಮೂರ್ಛೆ ರೋಗ. ಮಿದುಳಿನ ಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಮೂರ್ಛೆ ರೋಗ ಜೊತೆಯಾಗುತ್ತದೆ. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು, ಪಥ್ಯ ಅನುಸರಿಸಿದರೆ ಮೂರ್ಛೆ ರೋಗದಿಂದಪಾರಾಗಬಹುದು.

ಈ ಕಾಯಿಲೆಯು ಯಾವಾಗಲಾದರೂ, ಯಾವ ವಯಸ್ಸಿನವರಲ್ಲಾದರೂ ಬರಬಹುದು. ದೇವರ ಶಾಪದಕಾರಣಕ್ಕೆ ಈ ಕಾಯಿಲೆ ಬಂದಿದೆ ಎಂದುನಂಬುವ ಕೆಲವರು, ಅದು ತಂತಾನೇಹೋಗಿಬಿಡುತ್ತದೆ ಎಂದೂ ವಾದಿಸುತ್ತ ಚಿಕಿತ್ಸೆಪಡೆಯುವುದೇ ಇಲ್ಲ. ಇದರಿಂದಕಾಯಿಲೆಯು ಉಲ್ಬಣಿಸಿ ಭವಿಷ್ಯದಲ್ಲಿಹೆಚ್ಚಿನ ತೊಂದರೆ ಜೊತೆಯಾಗುವ ಸಾಧ್ಯತೆ ಇದ್ದೇ ಇದೆ.

ಮೆದುಳಿಗೆ ಜ್ವರ ಬರುವ ಕಾರಣಕ್ಕೆ, ರಸ್ತೆಅಪಘಾತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಕಾರಣಕ್ಕೆ, ಸೆರೆಬ್ರಲ್‌ ಪಾಲ್ಸಿಯ ಕಾರಣಕ್ಕೆಮತ್ತು ಅಪೌಷ್ಟಿದಾಯಕ ಆಹಾರಸೇವನೆಯ ಕಾರಣಕ್ಕೆ ಅಪಸ್ಮಾರಜೊತೆಯಾಗಬಹುದು. ಸೂಕ್ತ ಚಿಕಿತ್ಸೆಪಡೆದು ವೈದ್ಯರ ಸಲಹೆಯನ್ನುಕಡ್ಡಾಯವಾಗಿ ಪಾಲಿಸಿದರೆ 3ರಿಂದ 5ವರ್ಷದಲ್ಲಿ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.

ಮೂರ್ಛೆ ರೋಗದ ಸಮಸ್ಯೆ ಇರುವವರು :

  • ವಾಹನ ಚಾಲನೆ ಮಾಡಬಾರದು.
  • ಬೆಂಕಿ, ನೀರು, ಅತಿ ಎತ್ತರದ ಸ್ಥಳದಲ್ಲಿ ಕೆಲಸ ಮಾಡಲು ಹೋಗಬಾರದು.
  • ಹಣ್ಣು- ತರಕಾರಿಗಳನ್ನು ಉಪ್ಪಿನ ನೀರಿನಲ್ಲಿ ತೊಳೆದು ಸೇವಿಸಬೇಕು.
  • ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.
  • ವೈದ್ಯರು ಹೇಳಿದ ಪಥ್ಯವನ್ನು ತಪ್ಪದೇ ಪಾಲಿಸಬೇಕು.

 

ಕಾರಣಗಳು :

  • ನಿದ್ದೆಯ ಅಭಾವ
  • ಮಾತ್ರೆ ಸೇವನೆಯನ್ನು ತಪ್ಪಿಸುವುದು.
  • ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವುದು
  • ಮದ್ಯಪಾನ

 

-ಡಾ. ರೂಪಾ ಕೆ. ಜಿ. ಶಿವಮೊಗ್ಗ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.