ಸ್ವಚ್ಛ ಬಾಟಲಿ ಸಿಂಪಲ್‌ ಸೂತ್ರಗಳು…


Team Udayavani, Feb 26, 2020, 5:12 AM IST

cha-6

ನೀರಿನ ಬಾಟಲಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ, ಅದರ ಸ್ವಚ್ಛತೆಯ ಕಡೆಗೆ ಗಮನ ಕೊಡುವವರು ಕಡಿಮೆ. ನೀರು ತುಂಬುವುದಲ್ಲವಾ, ತೊಳೆಯದಿದ್ದರೂ ಸರಿಯೇ ಎಂಬ ಅಭಿಪ್ರಾಯ ಅವರದ್ದು. ಹಾಗೇನಾದರೂ ನಿರ್ಲಕ್ಷಿಸಿಬಿಟ್ಟರೆ, ಬಾಟಲಿಯ ತಳದಲ್ಲಿ ಪಾಚಿ ಕಟ್ಟುವುದು ಖಚಿತ. ಬಾಟಲಿಯೊಳಗೆ ಕೈ ತೂರಿಸಲು ಆಗುವುದಿಲ್ಲ, ಒಳಗೆ ಕೊಳೆಯಾಗಿದ್ದು ಕಾಣಿಸುವುದೂ ಇಲ್ಲ ಅಂತ ತೊಳೆಯದೇ ಇರಬೇಡಿ. ಈ ಸಲಹೆಗಳನ್ನು ಪಾಲಿಸಿ.

-2-3 ದಿನಗಳಿಗೊಮ್ಮೆ ಬಾಟಲಿಗೆ ಬಿಸಿನೀರು ಹಾಕಿ, ಚೆನ್ನಾಗಿ ಅಲುಗಾಡಿಸಿದರೆ ಪಾಚಿ ಕಟ್ಟುವುದಿಲ್ಲ.

– ಬಾಟಲಿ ತೊಳೆಯಲೆಂದೇ ಇರುವ ಬ್ರಷ್‌ಗಳನ್ನು ಉಪಯೋಗಿಸಬಹುದು.

-ಬಾಟಲಿಯೊಳಗೆ ಸೋಪ್‌ ನೀರು ಹಾಕಿ, ಅಲುಗಾಡಿಸಿ ತೊಳೆದರೆ ಪಾಚಿ ನಿಲ್ಲುವುದಿಲ್ಲ.

– ರಸ ಹಿಂಡಿದ ಲಿಂಬೆ ಹೋಳನ್ನು ಬಾಟಲಿಯೊಳಗೆ ಹಾಕಿ ಅಥವಾ ಲಿಂಬೆ ರಸ ಹಾಕಿ, ಉಗುರು ಬೆಚ್ಚಗಿನ ನೀರು ಬೆರೆಸಿ ತೊಳೆಯಿರಿ.

– ಪಾತ್ರೆ ತೊಳೆಯುವ ಲಿಕ್ವಿಡ್‌ ಬಳಸಿದರೆ, ನೊರೆ ಹೋಗುವವರೆಗೂ ನೀರು ಹಾಕಿ ತೊಳೆಯಬೇಕು.

-ಕೆಲವೊಮ್ಮೆ ಸಾರು, ಮಜ್ಜಿಗೆಯನ್ನೂ ಬಾಟಲಿಗೆ ಹಾಕುವುದಿದೆ. ಆಗ, ಬೇಕಿಂಗ್‌ ಸೋಡಾದಿಂದ ಬಾಟಲಿಯನ್ನು ಸ್ವತ್ಛಗೊಳಿಸಬಹುದು.

-ತಾಮ್ರದ ಬಾಟಲಿ ಬಳಸುವವರು ಬೂದಿ, ಲಿಂಬೆರಸ, ಹುಣಸೆಹಣ್ಣಿನ ರಸ ಬಳಸಿ ತೊಳೆಯಿರಿ.

– ಗಾಜಿನ ಬಾಟಲಿಯಲ್ಲಿ ಆಹಾರ ಸಾಮಗ್ರಿಗಳನ್ನು ಹಾಕಿ ಇಡುವವರು, ಉಗುರು ಬೆಚ್ಚಗಿನ ನೀರಿನಲ್ಲಿ ಬಾಟಲಿಗಳನ್ನು ನೆನೆಸಿಟ್ಟು, ನಂತರ ಪಾತ್ರೆ ತೊಳೆಯುವ ಸೋಪು/ ಲಿಕ್ವಿಡ್‌ ಬಳಸಿ ತೊಳೆದರೆ ಗಾಜು ಹೊಳೆಯುತ್ತದೆ.

-ಹೀರಾ ರಮಾನಂದ್‌

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.